Category: ಅಂಕಣ

ಅಂಕಣ

“ಅಸಮದಲಿ ಸಮತೆಯನು ವಿಷಮದಲಿ ಮೈತ್ರಿಯನುl
ಅಸಮಂಜಸದಿ ಸಮನ್ವಯ ಸೂತ್ರ ನಯವll
ವೆಸನಮಯ ಸಂಸಾರದಲಿ ವಿನೋದವ ಕಾಣ್ವl
ರಸಿಕತೆಯ ಯೋಗವೆಲೊ – ಮಂಕುತಿಮ್ಮ”ll
ಡಿ.ವಿ.ಜಿ.

ಅಂಕಣ ಸಂಗಾತಿ ಸಕಾಲ ಇದೊಂದೆ ಪರಿಹಾರವಾ ಬದುಕಿಗೆ? ಆಸೆಯೇ ದುಃಖಕ್ಕೆ ಮೂಲ‌ ಎಂಬ ಭಗವಾನ್ ಬುದ್ಧನ ಮಾತು ಅರ್ಥಪೂರ್ಣ.ಹಾಗೂ ಸಾರ್ವಕಾಲಿಕ ಸತ್ಯ ಕೂಡ. ಪ್ರತಿಯೊಬ್ಬ ಮನುಷ್ಯನ ಮನಸ್ಸು ಚಂಚಲತೆಯ ಆಗರ.ಅದು ಒಮ್ಮೆ ಹಾಗಿದ್ದರೆ, ಇನ್ನೊಮ್ಮೆ ಹೀಗಿರುತ್ತದೆ.ಮನುಷ್ಯನಿಗೆ ವೇದನೆ ಶುರುವಾಗುವುದು ಅವನ/ಳ ಮಾನಸಿಕ ದೌರ್ಬಲ್ಯ, ಆಶಾಭಂಗ, ದ್ವೇಷ, ಸೇಡು,ಹತಾಶೆ ಬೇರೆಯವರಿಂದ ಉಂಟಾಗುವ ಒತ್ತಡ ಇತ್ಯಾದಿಗಳು ನಿರಾಸೆಯ ಬಲಹೀನ ಮನಸ್ಸು ಈ ಮೇಲಿನ ಯಾವುದೇ ಕಾರಣದಿಂದಲೇ ಆಗಲಿ ಆತ್ಮಹತ್ಯೆ ಮಾಡಿಕೊಂಡರೆ ಸಾಕೆಂಬ ಕೊನೆ ಘಟ್ಟಕ್ಕೆ ಬಂದು ನಿಲ್ಲುತ್ತದೆ.ಆಗ ಅದು ಶಾಸನೋಲ್ಲಂಘನವಾಗುತ್ತದೆ. […]

Back To Top