Day: November 22, 2024

ಇತರೆ

ಎಂದು ಮರೆಯದ ಹಾಡು.. ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲಿ- ಶ್ರೀ ಗೊ ರು ಚನ್ನಬಸಪ್ಪ : ದಿ// ಹಿ ಮ ನಾಗಯ್ಯ.೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ( ಡಿಸೆಂಬರ್ ೨೦, ೨೧, ೨೨) ರಂದು ನಡೆಯಲಿರುವ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಶರಣ ಸಾಹಿತಿ ಶ್ರೀ ಗೊ ರು ಚನ್ನಬಸಪ್ಪ ನವರಿಗೆ ಹಾರ್ದಿಕ ಅಭಿನಂದನೆಗಳು

ಎಂದು ಮರೆಯದ ಹಾಡು.. ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲಿ- ಶ್ರೀ ಗೊ ರು ಚನ್ನಬಸಪ್ಪ : ದಿ// ಹಿ ಮ ನಾಗಯ್ಯ.೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ( ಡಿಸೆಂಬರ್ ೨೦, ೨೧, ೨೨) ರಂದು ನಡೆಯಲಿರುವ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಶರಣ ಸಾಹಿತಿ ಶ್ರೀ ಗೊ ರು ಚನ್ನಬಸಪ್ಪ ನವರಿಗೆ ಹಾರ್ದಿಕ ಅಭಿನಂದನೆಗಳು

Read More
ಕಾವ್ಯಯಾನ
ಗಝಲ್

ಮಾಜಾನ್ ಮಸ್ಕಿ ಅವರಹೊಸ ಗಜಲ್

ಕಾವ್ಯ ಸಂಗಾತಿ

ಮಾಜಾನ್ ಮಸ್ಕಿ

ಗಜಲ್
ನೆನೆಯುವಿಕೆ ಕ್ಷೀತಿಜದಲಿ ತನ್ನನ್ನು ತಾನು ಸುತ್ತುತ್ತ ಸಾಗಿದೆ
ಇಂಚರ ಸ್ವರಗಳಲ್ಲಿ ಹುಡುಕುತ್ತಿರುವೆ ಮೀರಾಳ ಪ್ರೇಮ

Read More
ಕಾವ್ಯಯಾನ

ನಾಗರಾಜ ಜಿ. ಎನ್. ಬಾಡ ಅವರ ಕವಿತೆ-ಸಾಗುವ ದಾರಿಯಲಿ

ಕಾವ್ಯ ಸಂಗಾತಿ

ನಾಗರಾಜ ಜಿ. ಎನ್. ಬಾಡ

ಸಾಗುವ ದಾರಿಯಲಿ

ಬೆಳಕ ಬಿತ್ತಿ ಮುಂದೆ ಸಾಗಬೇಕು
ಬರುವವರಿಗೆ ದಾರಿದೀಪವಾಗಬೇಕು

Read More
ಕಾವ್ಯಯಾನ

ಡಾ ಸಾವಿತ್ರಿ ಕಮಲಾಪೂರ ಅವರ ಕವಿತೆ-ಹಾರಿ ಹೋದ ಪಕ್ಷಿ

ಕಾವ್ಯ ಸಂಗಾತಿ

ಡಾ ಸಾವಿತ್ರಿ ಕಮಲಾಪೂರ

ಹಾರಿ ಹೋದ ಪಕ್ಷಿ

ಯಾರು ಕುಕ್ಕಿ ಕಳುಹಿಸಿದರು
ಮರಿ ಕೋಗಿಲೆಯೇ
ಮದುರ ಇಂಪನದ

Read More
ಅಂಕಣ
ವೀಣಾ-ವಾಣಿ

ದೈನಂದಿನ ಸಂಗಾತಿ

ವೀಣಾ ವಾಣಿ

ವೀಣಾ ಹೇಮಂತ್ ಗೌಡ ಪಾಟೀಲ್

ರಾಷ್ಟ್ರೀಯ ದತ್ತು ದಿನಾಚರಣೆ ದಿನ

(23 ನವೆಂಬರ್)

Read More