ಹೃದಯ ಕಂಪಿಸಿದೆ
ಕಾವ್ಯ ಸಂಗಾತಿ ಹೃದಯ ಕಂಪಿಸಿದೆ ಮರುಳಸಿದ್ದಪ್ಪ ದೊಡ್ಡಮನಿ ನಿನ್ನದೆ ನೆನಪೊಂದು ಕಾಡುತಿದೆ ನೋಡುಹೃದಯ ಕಾಯುತ ಕಂಪಿಸಿದೆ ಬಂದು ಬಿಡು ಒಳಗಿನ ನೋವು ಜೀವ ತಿನ್ನುತಿದೆ ಸಾಕು ಮಾಡುಒಲವಿನಲಿ ಹಾಡಿ ಚಿಂತೆಗಳ ದೂರ ಸರಿಸಿಬಿಡು ಮತ್ತೆ ಮತ್ತೆ ಒತ್ತರಿಸಿ ಬರುವ ಕಣ್ಣಿರ ಒರೆಸಿಬಿಡುಲೋಕ ನಿಂದೆಯ ಕೇಳದೆ ಮುಂದಡಿ ಇಡು ಹೊಸಹಾಡಿಗೆ ಹೊಸ ಪಲ್ಲವಿಯ ಬರೆದು ಬಿಡುಅರಳುವ ಭಾವ ಬಂಧದ ಹೂವ ಮುಡಿದು ಬಿಡು ಕಲುಕಿದ ನೋವಿಗೆ ಹೊಸ ಹಾದಿತೋರಿಬಿಡುಮತ್ತೆ ಹಬ್ಬಿ ಅರಳಲಿ ಪ್ರೀತಿಯ ಕಂಪು ನೋಡು ಸುವಾಸೆನೆ ಜಗಕೆ […]
ಗಜಲ್
ಕಾವ್ಯ ಸಂಗಾತಿ ಗಜಲ್ ಬಾಗೇಪಲ್ಲಿ (ಪೂರ್ಣ ಮತ್ಲಾಗಜಲ್) ಗಳಿಗೆ ಹಿಂದೆ ನನ್ನ ನೀನು ನೆನೆದೆಯಾ ಪ್ರಿಯೆಹೋದ ಕ್ಷಣ ಬಾ ಎಂದೆನ್ನ ಕರೆದೆಯಾ ಪ್ರಿಯೆ ಕನಸಲೆನ್ನ ಏನಾದರೂ ಕನಸಿದೆಯಾ ಪ್ರಿಯೆಇಂದು ಪತ್ರ ಬರೆಯ ಎಣಿಸಿದೆಯಾ ಪ್ರಿಯೆ ತೌರ ಮಡಿಲಲಿ ಅಷ್ಟು ಸುಖವಿದೆಯಾ ಪ್ರಿಯೆಇಷ್ಟರಲಿ ನೀನೂ ತಾಯಿ! ಅರಿವಿದೆಯಾ ಪ್ರಿಯೆ ಒಲವನಾಗ ಹಂಚ ಬೇಕು ತಿಳಿದಿದೆಯಾ ಪ್ರಿಯೆವಿರಹವೊ ಒಂದು ಸುಖ ಎನಿಸಿದೆಯಾ ಪ್ರಿಯೆ ಹೇಳು ನೀ ಪ್ರೇಮಕಿಲ್ಲಿ ಬರವಿದೆಯಾ ಪ್ರಿಯೆಕೃಷ್ಣಾ! ಅಲ್ಲಿ ಹಸುವಿಗೆ ಕರುವಿದೆಯಾ ಪ್ರಿಯೆ
ನ್ಯಾಯ ಪ್ರಸಂಗ
ಕಥಾ ಸಂಗಾತಿ ನ್ಯಾಯಪ್ರಸಂಗ ಬಿ.ಟಿ.ನಾಯಕ್ ಅದೊಂದು ದಿನ ಕೌಟುಂಬಿಕ ನ್ಯಾಯಾಲಯದಲ್ಲಿ ಸತೀಶ ಮತ್ತು ಆತನ ಹೆಂಡತಿ ಸರಳಾಳ ವಿಚ್ಛೇದನ ಕುರಿತು ದಾವೆ ನಡೆಯುತ್ತಿತ್ತು. ಆಗ ಎರಡೂ ಪಕ್ಷದ ವಕೀಲರ ವಾದಗಳನ್ನು ಅದಾಗಲೇ ನ್ಯಾಯಾಲಯಲ್ಲಿ ಮಂಡನೆಯಾಗಿತ್ತು. ಈಗ ನ್ಯಾಯಾಧೀಶರು ಗಂಡ-ಹೆಂಡಂದಿಬ್ಬರನ್ನು ಎರಡು ಬೇರೆ ಬೇರೆ ಕಟಕಟೆಯಲ್ಲಿ ನಿಲ್ಲಿಸಿ, ತಾವೇ ಪ್ರಶ್ನೆಗಳನ್ನು ಕೇಳತೊಡಗಿದರು; ‘ಮಿ. ಸತೀಶ್ ನಿಮಗೆ ವಿಚ್ಛೇದನೆ ಅವಶ್ಯಕತೆ ಇದೆಯೇ ?’ ‘ಮಾನ್ಯರೇ , ನನಗೆ ಜೀವನದಲ್ಲಿ ಅತಿಯಾದ ಜಿಗುಪ್ಸೆ ಬಂದಿದೆ. ಅವಳಿಂದ ನನಗೆ ಏನೂ ಸುಖವಿಲ್ಲ. ಸಂಸಾರದಲ್ಲಿ ನೆಮ್ಮದಿಯೂ ಇಲ್ಲ ‘ ಎಂದ. ‘ಏನೂ […]
ವಚನ ಗುಮ್ಮಟ’ದ ಸಾಧಕ ಫ.ಗು.ಹಳಕಟ್ಟಿಯವರು..!
ಲೇಖನ ಸಂಗಾತಿ
ವಚನ ಗುಮ್ಮಟ’ದ ಸಾಧಕ ಫ.ಗು.ಹಳಕಟ್ಟಿಯವರು..!
ಗಝಲ್
ಕಾವ್ಯ ಸಂಗಾತಿ
ಗಝಲ್
ಆಸೀಫಾ
ಬುಗುರಿ
ಮಕ್ಕಳ ಕವಿತೆ
ಬುಗುರಿ
ಲೀಲಾ ಕಲಕೋಟಿ
ಕೃಷ್ಣನೆಂಬ ಗಾರುಡಿಗ
ಕಾವ್ಯ ಸಂಗಾತಿ
ಕೃಷ್ಣನೆಂಬ ಗಾರುಡಿಗ
ದೀಪಿಕಾ ಚಾಟೆ
ನಾ ಹ್ವಾದ ಮ್ಯಾಲ ನೀ ಹೆಂಗ ಇರತಿ..?
ಕಾವ್ಯ ಸಂಗಾತಿ
ನಾ ಹ್ವಾದ ಮ್ಯಾಲ ನೀ ಹೆಂಗ ಇರತಿ..?
ಶಂಕರಾನಂದ ಹೆಬ್ಬಾಳ
ಕಾಡು ಹೂಗಳು
ಅನುವಾದ ಸಂಗಾತಿ
ಕನ್ನಡದ ಖ್ಯಾತ ಕವಯತ್ರಿ ಸ್ಮಿತ ಅಮೃತರಾಜ್ ಅವರ ಕವಿತೆಯೊಂದನ್ನು ನಮ್ಮ ಸಂಗಾತಿ ಬಳಗದ ಅನುವಾದಕರಾದ ಸಮತಾ ಆರ್. ಅವರು ಆಂಗ್ಲಬಾಷೆಗೆ ಅನುವಾದಿಸಿ ಕೊಟ್ಟಿದ್ದಾರೆ
ಕಾಡು ಹೂಗಳು
Wild flowers…
ಬೈಗುಳಾಪೇಕ್ಷೆ
ಲೇಖನ
ಬೈಗುಳಾಪೇಕ್ಷೆ
ನಿಂಗಮ್ಮ ಭಾವಿಕಟ್ಟಿ