“ಅಸಮದಲಿ ಸಮತೆಯನು ವಿಷಮದಲಿ ಮೈತ್ರಿಯನುl
ಅಸಮಂಜಸದಿ ಸಮನ್ವಯ ಸೂತ್ರ ನಯವll
ವೆಸನಮಯ ಸಂಸಾರದಲಿ ವಿನೋದವ ಕಾಣ್ವl
ರಸಿಕತೆಯ ಯೋಗವೆಲೊ – ಮಂಕುತಿಮ್ಮ”ll
ಡಿ.ವಿ.ಜಿ.
ನೆನಪಿನದೋಣಿಯಲಿ
ಅಲಾರಾಂ ಗಡಿಯಾರ
ಸುಜಾತಾ ರವೀಶ್
ಅಂಕಣ ಸಂಗಾತಿ
ಬೀಳುವುದು ಸಹಜ.
ದೀಪಾ ಗೋನಾಳ
ಸಿಸ್ಟರ್ ನಿರ್ಮಲಾ (1934-2015)
ಬ್ರಾಹ್ಮಣ್ಯ ದಿಂದ ಕ್ರಿಶ್ಚಿಯಾನಿಟಿಗೆ ಮತಾಂತರ
ಅಂಕಣ ಸಂಗಾತಿ
ಸಕಾಲ
ನಹಿ ಜ್ಞಾನೇನ ಸದೃಶಂ
ಕಾವ್ಯದರ್ಪಣ
ಅನುಸೂಯ ಜಹಗೀರದಾರ್
ಗಜಲ್ ಪ್ರೇಮಿಗಳನ್ನು ಸೃಷ್ಟಿಸಿದ ಅಲ್ಲಾಗಿರಿರಾಜ್ ಕನಕಗಿರಿ…
ಮಳೆಬಂತುನೆನಪಿನಹೊಳೆತಂತು
ಸುಜಾತಾ ರವೀಶ್
ಅಂಕಣ ಸಂಗಾತಿ ಸಕಾಲ ಇದೊಂದೆ ಪರಿಹಾರವಾ ಬದುಕಿಗೆ? ಆಸೆಯೇ ದುಃಖಕ್ಕೆ ಮೂಲ ಎಂಬ ಭಗವಾನ್ ಬುದ್ಧನ ಮಾತು ಅರ್ಥಪೂರ್ಣ.ಹಾಗೂ ಸಾರ್ವಕಾಲಿಕ ಸತ್ಯ ಕೂಡ. ಪ್ರತಿಯೊಬ್ಬ ಮನುಷ್ಯನ ಮನಸ್ಸು ಚಂಚಲತೆಯ ಆಗರ.ಅದು ಒಮ್ಮೆ ಹಾಗಿದ್ದರೆ, ಇನ್ನೊಮ್ಮೆ ಹೀಗಿರುತ್ತದೆ.ಮನುಷ್ಯನಿಗೆ ವೇದನೆ ಶುರುವಾಗುವುದು ಅವನ/ಳ ಮಾನಸಿಕ ದೌರ್ಬಲ್ಯ, ಆಶಾಭಂಗ, ದ್ವೇಷ, ಸೇಡು,ಹತಾಶೆ ಬೇರೆಯವರಿಂದ ಉಂಟಾಗುವ ಒತ್ತಡ ಇತ್ಯಾದಿಗಳು ನಿರಾಸೆಯ ಬಲಹೀನ ಮನಸ್ಸು ಈ ಮೇಲಿನ ಯಾವುದೇ ಕಾರಣದಿಂದಲೇ ಆಗಲಿ ಆತ್ಮಹತ್ಯೆ ಮಾಡಿಕೊಂಡರೆ ಸಾಕೆಂಬ ಕೊನೆ ಘಟ್ಟಕ್ಕೆ ಬಂದು ನಿಲ್ಲುತ್ತದೆ.ಆಗ ಅದು ಶಾಸನೋಲ್ಲಂಘನವಾಗುತ್ತದೆ. […]
ಅಂಕಣ ಬರಹ
“ಕಾವ್ಯ ದರ್ಪಣ”