Day: July 25, 2024

ಅಶೋಕ ಬೇಳಂಜೆ ಅವರ ಗಜಲ್

ಅಶೋಕ ಬೇಳಂಜೆ ಅವರ ಗಜಲ್
ಮನಸ್ಥೈರ್ಯದಿಂದ ಏನನ್ನ ಬೇಕಾದರೂ
ಸಾಧಿಸಬಹುದು

ಸವಿತಾ ದೇಶಮುಖ ಅವರ ಕವಿತೆ ‘ಮೂಕ ಹಕ್ಕಿಮಾತು’

ಸವಿತಾ ದೇಶಮುಖ ಅವರ ಕವಿತೆ ‘ಮೂಕ ಹಕ್ಕಿಮಾತು’
ಹುಸಿ ಸಂಸ್ಕಾರ- ಸಂಪ್ರದಾಯಗಳ
ಗೋಡೆ ಕಟ್ಟಿ, ಸಂಬಂಧಗಳ
ಬಂಧನದಲ್ಲಿ ಬಂಧಿಸಿ,

ಸಾವಿಲ್ಲದ ಶರಣರು ಮಾಲಿಕೆ-“ಅಪ್ರತಿಮ ಸ್ವಾತಂತ್ರ ಹೋರಾಟಗಾರ ಸಮಾಜವಾದಿ ಶ್ರೀ ಸಾನೆ ಗುರೂಜಿ”ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ-ಪೂನಾ

ಇಂದಿನ  ಈ ಲೇಖನ ಸಾವಿಲ್ಲದ ಶರಣರು’ ಮಾಲಿಕೆಯ  ಐವತ್ತನೇ ಬರಹ ಮತ್ತು ಕಳೆದ ವರ್ಷ  ಶುರುವಾದ  ಈ  ಸರಣಿ ಬರಹಗಳು ಇದೆ  ಅಗಸ್ಟ್  ಎರಡನೆ ತಾರೀಖಿಗೆ ಒಂದು ವರ್ಷ ಪೂರೈಸಲಿದೆ. ಇದರ ಸಂಪೂರ್ಣ  ಯಶಸ್ಸಿಗೆ ಹಿರಿಯ ಲೇಖಕರಾದ ಡಾ. ಶಶಿಕಾಂತ್ ಪಟ್ಟಣ ರಾಮ ದುರ್ಗ ಅವರ ಸಂಶೋದನಾ ಮನೋಭಾವ ಮತ್ತು ಶರಣರ ಬದುಕನ್ನು ಜನರಿಗೆ ತಲುಪಿಸ ಬೇಕೆನ್ನುವ ಅವರ ಆಸಕ್ತಿಯೇ ಕಾರಣ.ಸಂಗಾತಿಯ ಓದುಗರ ಪರವಾಗಿ ಅವರಿಗೆ ಈ ಮೂಲಕ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ

‘ನಾನೇಕೆ ಬರೆಯುವುದಿಲ್ಲ..?’ ವಿಶೇಷ ಬರಹ-ವಿಜಯೇಂದ್ರ ಪಾಟೀಲ ಅವರಿಂದ

‘ನಾನೇಕೆ ಬರೆಯುವುದಿಲ್ಲ..?’ ವಿಶೇಷ ಬರಹ-ವಿಜಯೇಂದ್ರ ಪಾಟೀಲ ಅವರಿಂದ
ಮನೆಯ ಅನ್ನ ಉಂಡು,ಹಗಲು ರಾತ್ರಿ ಎನ್ನದೆ ಬರೆದು ಜನರಿಂದ ಏನನ್ನಾದರು ಏಕೆ ಅನ್ನಿಸಿಕೊಳ್ಳ ಬೇಕೆಂದು ಸಾಹಿತಿಗಳ ಹೆಂಡಿರು ಗಂಡಂದಿರ ಕಾಳಜಿ ಮಾಡುತ್ತಿದ್ದರು.

Back To Top