Category: ಕಥಾಗುಚ್ಛ

ಕಥಾಗುಚ್ಛ

ನ್ಯಾಯ ಪ್ರಸಂಗ 

ಕಥಾ ಸಂಗಾತಿ ನ್ಯಾಯಪ್ರಸಂಗ ಬಿ.ಟಿ.ನಾಯಕ್ ಅದೊಂದು ದಿನ ಕೌಟುಂಬಿಕ ನ್ಯಾಯಾಲಯದಲ್ಲಿ ಸತೀಶ ಮತ್ತು ಆತನ ಹೆಂಡತಿ ಸರಳಾಳ ವಿಚ್ಛೇದನ ಕುರಿತು ದಾವೆ ನಡೆಯುತ್ತಿತ್ತು.  ಆಗ ಎರಡೂ ಪಕ್ಷದ ವಕೀಲರ ವಾದಗಳನ್ನು ಅದಾಗಲೇ ನ್ಯಾಯಾಲಯಲ್ಲಿ  ಮಂಡನೆಯಾಗಿತ್ತು.  ಈಗ ನ್ಯಾಯಾಧೀಶರು ಗಂಡ-ಹೆಂಡಂದಿಬ್ಬರನ್ನು ಎರಡು ಬೇರೆ ಬೇರೆ ಕಟಕಟೆಯಲ್ಲಿ ನಿಲ್ಲಿಸಿ, ತಾವೇ ಪ್ರಶ್ನೆಗಳನ್ನು ಕೇಳತೊಡಗಿದರು; ‘ಮಿ. ಸತೀಶ್ ನಿಮಗೆ ವಿಚ್ಛೇದನೆ ಅವಶ್ಯಕತೆ ಇದೆಯೇ ?’ ‘ಮಾನ್ಯರೇ , ನನಗೆ ಜೀವನದಲ್ಲಿ ಅತಿಯಾದ ಜಿಗುಪ್ಸೆ ಬಂದಿದೆ. ಅವಳಿಂದ ನನಗೆ ಏನೂ ಸುಖವಿಲ್ಲ. ಸಂಸಾರದಲ್ಲಿ ನೆಮ್ಮದಿಯೂ ಇಲ್ಲ ‘ ಎಂದ.  ‘ಏನೂ […]

Back To Top