ಸಂತೆಬೆನ್ನೂರು ಫೈಜ್ನಟ್ರಾಜ್ ಕವಿತೆಗಳು
ಕಾವ್ಯ ಸಂಗಾತಿ
ಸಂತೆಬೆನ್ನೂರು ಫೈಜ್ನಟ್ರಾಜ್ ಕವಿತೆಗಳು
ಡಾ. ಪುಷ್ಪಾ ಶಲವಡಿಮಠ ಕವಿತೆ-ಬದುಕಲು ಕಲಿತಿರುವೆ
ಕಾವ್ಯ ಸಂಗಾತಿ
ಬದುಕಲು ಕಲಿತಿರುವೆ
ನಿಂಗಮ್ಮ ಭಾವಿಕಟ್ಟಿ ಹೊಸ ಕವಿತೆ-ಅಕ್ಕ
ಕಾವ್ಯ ಸಂಗಾತಿ
ಅಕ್ಕ
ನಿಂಗಮ್ಮ ಭಾವಿಕಟ್ಟಿ
ಡಾ. ತಯಬಅಲಿ. ಅ. ಹೊಂಬಳ-ಪ್ರೇಮದೊಡೆಯ
ಕಾವ್ಯ ಸಂಗಾತಿ
ಪ್ರೇಮದೊಡೆಯ
ಡಾ. ತಯಬಅಲಿ. ಅ. ಹೊಂಬಳ
ರಾಜ್ಯೋತ್ಸವ ಪುರಸ್ಕೃತೆ ಬುರ್ರಕಥಾ ಕಮಲಮ್ಮ!
ವಿಶೇಷ ಲೇಖನ ರಾಜ್ಯೋತ್ಸವ ಪುರಸ್ಕೃತೆ ಬುರ್ರಕಥಾ ಕಮಲಮ್ಮ! ಪ್ರಚಾರಪ್ರಿಯರಲ್ಲದ, ಪ್ರಚಾರವನ್ನೇ ಬಯಸದ ಎಲೆಮರೆಕಾಯಿಯ ಸಾಧಕಿ ಸಕಲಕಲವಲ್ಲಭೆ ಕರ್ನಾಟಕ ರಾಜ್ಯೋತ್ಸವ ಪುರಸ್ಕೃತೆ ಬುರ್ರಕಥಾ ಕಮಲಮ್ಮ ! ಸೋಬಾನೆ, ಜೋಗುಳ, ಸೂಲಗಿತ್ತಿ, ಗಿಡಮೂಲಿಕೆಯ ಔಷಧಿ ಸೇರಿದಂತೆ ವಿಶೇಷವಾಗಿ ಬುರ್ರಕಥಾ, ಜನಪದ ಹಾಡುಗಳ ಮೂಲಕ ಮನೆಮಾತಾಗಿರುವ ಕಮಲಮ್ಮ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಹಟ್ಟಿ ಪಟ್ಟಣದ (ಹಟ್ಟಿ ಚಿನ್ನದ ಗಣಿ) ನಿವಾಸಿ. ಇವರ ಪೂರ್ವಜರು ಆಂಧ್ರದವರು. ಆಗ ಹಗಲುವೇಷ, ಬುರ್ರಕಥೆ ಹೇಳುತ್ತಾ ಹೀಗೆ ಲೋಕ ಸಂಚಾರಿಯಾಗಿ ವಲಸೆ ಬರುತ್ತಾ ಕಲ್ಯಾಣ ಕರ್ನಾಟಕದ […]
ಜಯಶ್ರೀ ಭ ಭಂಡಾರಿ ಗಜಲ್
ಕಾವ್ಯ ಸಂಗಾತಿ
ಗಜಲ್
ಜಯಶ್ರೀ ಭ ಭಂಡಾರಿ
ಡಾ.ರೇಣುಕಾತಾಯಿ.ಎಂ-ಗಜಲ್
ಕಾವ್ಯ ಸಂಗಾತಿ
ಗಜಲ್
ಡಾ.ರೇಣುಕಾತಾಯಿ.ಎಂ
ಡಾ. ಅರಕಲಗೂಡು ನೀಲಕಂಠ ಮೂರ್ತಿ-ಮಲೆನಾಡು
ಕಾವ್ಯ ಸಂಗಾತಿ
ಮಲೆನಾಡು
ಡಾ. ಅರಕಲಗೂಡು ನೀಲಕಂಠ ಮೂರ್ತಿ
ಅಂಕಣ ಬರಹ
ಕ್ಷಿತಿಜ
ಭಾರತಿ ನಲವಡೆ
ಸಂಸ್ಕಾರ
ಅನ್ನಪೂರ್ಣ ಸಕ್ರೋಜಿ-ಅಬಾಬಿಗಳು
ಕಾವ್ಯ ಸಂಗಾತಿ ಅಬಾಬಿಗಳು ಅನ್ನಪೂರ್ಣ ಸಕ್ರೋಜಿ ಇಹಲೋಕದ ಅನುಭವಪರಲೋಕದ ಅನುಮಾನಬಿಟ್ಟು ಬಿಡು ಅಭಿಮಾನಅನುತಾಯಿಬೇಡವೆ ನಿನಗೆಅನುಷ್ಠಾನ? ಬಿಡು ಲೌಕಿಕ ಸಂಗತಿನೋಡು ಅಲೌಕಿಕದ ಕಡೆಹಾರಾಡುವ ಮನವಅನುತಾಯಿತಡೆಹಿಡಿಯಲಾರೆಯಾ? ಚಂಚಲ ಚಿತ್ತದಲಿಚಿತ್ಸ್ವರೂಪ ಕಾಣದುಚಿದ್ಘನಾನಂದನಅನುತಾಯಿಸ್ಮರಿಸಲಾರೆಯಾ ? ನಿತ್ಯ ಸತ್ಸಂಗದಲಿಶ್ರವಣ ಮನನ ಚಿಂತನನಿರಂತರವಾಗಿರಲೆಂದುಅನುತಾಯಿಕೇಳಲಾರೆಯಾ ? ವ್ಯಾಮೋಹ ಸಿಟ್ಟು ಸೆಡವುಮಮಕಾರ ಅಹಂಕಾರನಾಶ ಮಾಡುವವೆಂದುಅನುತಾಯಿಅರಿಯಲಾರೆಯಾ? ಆಧಿ ವ್ಯಾಧಿ ಉಪಾಧಿಗೆಅಂಟಿಕೊಳ್ಳದೇಉಪಾಧಿರಹಿತನಲಿಅನುತಾಯಿನೆಲೆನಿಲ್ಲಲಾರೆಯಾ?