Day: December 28, 2022

ಅಂಕಣ ಸಂಗಾತಿ

ಸುಜಾತಾ ರವೀಶ್

ಹೊತ್ತಿಗೆಯೊಂದಿಗೊಂದಿಷ್ಟುಹೊತ್ತು

ಸವಿತಾ ಜಗದೊಳಗೆ ನೀನು ನಿನ್ನೊಳಗೆ ಜಗತ್ತು _ ಕಾದಂಬರಿ

ಟಿ.ದಾದಾಪೀರ್ ತರೀಕೆರೆಯವರ ಕವಿತೆ-ಹೀಗೊಂದು ಅಭಿನಂದನೆ

ಕಾವ್ಯ ಸಂಗಾತಿ

ಹೀಗೊಂದು ಅಭಿನಂದನೆ

ಟಿ.ದಾದಾಪೀರ್ . ತರೀಕೆರೆ

ಸಂತೆಬೆನ್ನೂರು ಫೈಜ್ನಟ್ರಾಜ್ ಕವಿತೆಗಳು

ಕಾವ್ಯ ಸಂಗಾತಿ

ಸಂತೆಬೆನ್ನೂರು ಫೈಜ್ನಟ್ರಾಜ್ ಕವಿತೆಗಳು

ರಾಜ್ಯೋತ್ಸವ ಪುರಸ್ಕೃತೆ ಬುರ್ರಕಥಾ ಕಮಲಮ್ಮ!

ವಿಶೇಷ ಲೇಖನ ರಾಜ್ಯೋತ್ಸವ ಪುರಸ್ಕೃತೆ ಬುರ್ರಕಥಾ ಕಮಲಮ್ಮ! ಪ್ರಚಾರಪ್ರಿಯರಲ್ಲದ, ಪ್ರಚಾರವನ್ನೇ ಬಯಸದ ಎಲೆಮರೆಕಾಯಿಯ ಸಾಧಕಿ ಸಕಲಕಲವಲ್ಲಭೆ ಕರ್ನಾಟಕ ರಾಜ್ಯೋತ್ಸವ ಪುರಸ್ಕೃತೆ ಬುರ್ರಕಥಾ ಕಮಲಮ್ಮ ! ಸೋಬಾನೆ, ಜೋಗುಳ, ಸೂಲಗಿತ್ತಿ, ಗಿಡಮೂಲಿಕೆಯ ಔಷಧಿ ಸೇರಿದಂತೆ ವಿಶೇಷವಾಗಿ ಬುರ್ರಕಥಾ, ಜನಪದ ಹಾಡುಗಳ ಮೂಲಕ ಮನೆಮಾತಾಗಿರುವ ಕಮಲಮ್ಮ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಹಟ್ಟಿ ಪಟ್ಟಣದ (ಹಟ್ಟಿ ಚಿನ್ನದ ಗಣಿ) ನಿವಾಸಿ. ಇವರ ಪೂರ್ವಜರು ಆಂಧ್ರದವರು. ಆಗ ಹಗಲುವೇಷ, ಬುರ್ರಕಥೆ ಹೇಳುತ್ತಾ ಹೀಗೆ ಲೋಕ ಸಂಚಾರಿಯಾಗಿ ವಲಸೆ ಬರುತ್ತಾ ಕಲ್ಯಾಣ ಕರ್ನಾಟಕದ […]

Back To Top