ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

ಹೊಸ ಪುಸ್ತಕಗಳು

ಪುಸ್ತಕ ಸಂಗಾತಿ ಹೊಸ ಪುಸ್ತಕಗಳು ಆತ್ಮೀಯರೆ ನೇರಿಶಾ ಪ್ರಕಾಶನ ಪ್ರಕಟಿಸಿರುವ ಪ್ರಕಟಣೆಗಳು ೧. ನೇರಿಶಾ – ನಂರುಶಿ ಕಡೂರು (ಗಜಲ್ ಸಂಕಲನ) –ಬೆಲೆ – 180 ೨. ಬದುಕು ಬರಿದಲ್ಲ – ರವಿ.ವೆ.ಕುರಿಯವರ (ಕವನ ಸಂಕಲ)ಬೆಲೆ – 100 ೩. ಮಣ್ಣಿನ ಕಣ್ಣುಗಳು- ನಂರುಶಿ ಕಡೂರು (ಖಸಿದಾ ಸಂಕಲನ)ಬೆಲೆ – 80 ೪. ಕಣ್ಣೆಂಜಲ ಕನ್ನಡಿ- ನೂರ ಅಹ್ಮದ ನಾಗನೂರ (ಗಜಲ್ ಸಂಕಲನ)ಬೆಲೆ -110 ೫. ಬೆಳಕ ನಿಚ್ಛಣಿಕೆ- ಚಂದ್ರಶೇಖರ ಪೂಜಾರ(ಚಂಪೂ) (ಗಜಲ್ ಸಂಕಲನ)ಬೆಲೆ – 100 ೬. ಸಿಹಿ ಜೀವಿಯ ಗಜಲ್ – ಸಿ.ಜಿ. ವೆಂಕಟೇಶ್ವರ (ಸಿಜಿವಿ) (ಗಜಲ್ ಸಂಕಲನ)ಬೆಲೆ- 120 ಐದು ಕೃತಿಗಳ ಬೆಲೆ ಒಟ್ಟು- ₹ 690 ಆಗುತ್ತದೆ.ಒಟ್ಟಿಗೆ ಖರೀದಿ ಮಾಡುವವರಿಗೆ ರಿಯಾಯಿತಿಯಲ್ಲಿ – ₹ 600 ರೂ ಗಳಿಗೆ ನೀಡಲಾಗುತ್ತದೆ. ಮತ್ತು ಅಂಚೆ ವೆಚ್ಚ ಉಚಿತವಾಗಿರುತ್ತದೆ. ಮಣ್ಣಿನ ಕಣ್ಣುಗಳು + ಕಣ್ಣೆಂಜಲ ಕನ್ನಡಿ+ಬೆಳಕ ನಿಚ್ಚಣಿಕೆ – ಈ ಮೂರು ಪುಸ್ತಕಗಳ ಬೆಲೆ ₹290 ರೂ ಆಗುತ್ತದೆ. ಮೂರನ್ನು ಒಟ್ಟಿಗೆ ಖರೀದಿಸುವವರಿಗೆ10% ರಿಯಾಯಿತಿ ಮತ್ತು ಅಂಚೆವೆಚ್ಚ ಉಚಿತವಾಗಿ ನೀಡಲಾಗುತ್ತದೆ. ನೇರಿಶಾ + ಬದುಕು ಬರಿದಲ್ಲ ಈ ಎರಡೂ ಸಂಕಲನಗಳ ಬೆಲೆ – 280 ಆಗತ್ತೆ‌.ಒಟ್ಟಿಗೇ ಖರೀದಿಸುವವರಿಗೆ 15 % ರಿಯಾಯಿತಿ ಮತ್ತು ಅಂಚೆ ವೆಚ್ಚವನ್ನು ಉಚಿತವಾಗಿ ನೀಡಲಾಗುತ್ತದೆ. ಸಿದ್ಧರಾಮ ಹೊನ್ಕಲ್ ರವರ ೧. ನಿನ್ನ ಪ್ರೇಮವಿಲ್ಲದ ಸಾಕಿ- 100೨. ಹೊನ್ನಮಹಲ್- 100೩. ಆತ್ಮ ಸಖಿಯ ಧ್ಯಾನದಲ್ಲಿ- 120೪. ಹೊನ್ನಗರಿಯ ಹೈಕುಗಳು- 120೫. ಆಕಾಶಕ್ಕೆ ಹಲವು ಬಣ್ಣಗಳು- 135 ಸಿದ್ಧರಾಮ ಹೊನ್ಕಲ್ ರವರ ಐದು ಕೃತಿಗೆ 575/- ಆಗುವುದು.ಕೇವಲ 400/-ದಲ್ಲಿ ದೊರೆಯುತ್ತದೆ.ಮತ್ತು ಬಿಡಿ ಪುಸ್ತಕಗಳ ಮೇಲೆ 25% ರಿಯಾಯಿತಿ ಜೊತೆಗೆ ಅಂಚೆವೆಚ್ಚ ಉಚಿತ. ನೇರಿಶಾ ಪ್ರಕಾಶನದ ಯಾವುದೇ ಬಿಡಿ ಪುಸ್ತಕಗಳ ಮೇಲೆ ೧೦% ರಿಯಾಯಿತಿ ಮತ್ತು ಅಂಚೆವೆಚ್ಚ ಉಚಿತ. ಪುಸ್ತಕಗಳಿಗಾಗಿ ಸಂಪರ್ಕಿಸಿ ನಂರುಶಿ ಕಡೂರು – 8073935296ನೂರ ಅಹ್ಮದ ನಾಗನೂರ – 9986886907ಚಂಪೂ – 91645 74818ಶಿವಕುಮಾರ ಕರನಂದಿ – 89710 22430ಎಸ್.ಎಸ್ ಅಲಿ – 97314 31234 ಪೋನ್ ಪೇ ನಂ-9663673639ಗೂಗಲ್ ಪೇ ನಂ-9731328023 ನೇರಿಶಾ ಪ್ರಕಾಶನ

ಹೊಸ ಪುಸ್ತಕಗಳು Read Post »

ಇತರೆ

ಜೀವ ಪ್ರಕೃತಿ-ಜೀವನ

ನಮ್ಮ ಮೆದುಳು ಹೆಚ್ಚು ಸಂಕೀರ್ಣವಾದದ್ದು. ಪ್ರಕೃತಿಯಿಂದ ನಮಗೆ ನೀಡಲ್ಪಟ್ಟ ವಿಶೇಷ ಕೊಡುಗೆಗಳಾದ ಬುದ್ಧಿ, ಯೋಚನೆ ಹಾಗೂ ವಾಚನಾ ಶಕ್ತಿಯನ್ನು ಪಡೆದಿರುವ ನಾವು ಉಳಿದ ಪ್ರಾಣಿಗಳಿಗಿಂತ ಭಿನ್ನ. ನಮ್ಮ ಹಿರಿಯರು ಅದನ್ನು ಚೆನ್ನಾಗಿ ಕಂಡುಕೊಂಡಿದ್ದರು .ನಾವು ಪ್ರಕೃತಿಯಿಂದ ದೂರ ಸಾಗುತ್ತಿದ್ದೇವೆ.

ಜೀವ ಪ್ರಕೃತಿ-ಜೀವನ Read Post »

You cannot copy content of this page

Scroll to Top