Year: 2021

“ಹೂ ಅರಸುತ್ತಾ ಉದ್ಯಾನವನಕ್ಕೆ ತೆರಳಬೇಡ ನಿನ್ನ ಶರಿರವೇ ಹೂ ಗಿಡವಾಗಿರುವಾಗ ಹೂವನೇತೆಕೆ ಅರಸುವೆ ? ಬಾ ಇಲ್ಲಿ ಕುಳಿತಿಕೊ ನಿನ್ನ ದೇಹದಲ್ಲಿ ಸಾವಿರ ಕಮಲಗಳು ಅರಳುವುದನು ನೀನು ಗಮನಿಸು”
– ಕಬೀರ್ ದಾಸ್

“ಯಾವ ಕನ್ನಡಿಗನ ಮನೆಯಲ್ಲಿ
ಕೆಲವಾದರೂ ಕನ್ನಡ ಕೃತಿಗಳಿಲ್ಲವೋ
ಅದು ಕನ್ನಡಿಗನ ಮನೆಯೇ ಎಂದು ಪ್ರಶ್ನಿಸುವಂತಾಗಬೇಕು”
– ಕಮಲಾಹಂಪನಾ

ಗಜಲ್

ಮುಷ್ಠಿ ಪ್ರೀತಿಯನು ನನ್ನೊಡಲಿಗೆ ಹರಿಸಿ ಹಸಿರಾಗಿಸು
ಬರುವ ಬಿರುಗಾಳಿಯನೆ ತಡೆಹಿಡಿದು ಕಾದಿರುವೆ ಒಲವೆ

ಹೀಗೆ ರಸ್ತೆಯಲ್ಲಿ

ಅಂದದ ಚೆಂದದ
ಸುಂದರ ಹೃದಯ
ಆಗ ನಿನ್ನ ಕಾವ್ಯ ಕವನ
ಹವಳು ಪೋಣಿಸಿದ ಮುತ್ತಿನ ಹಾರವು

ಕನ್ನಡಿ ಕೂಡ ಗುರುತು ಹಿಡಿಯದು

ಆಗ ಮಾಲ್ ನ ರೆಸ್ಟ್ ರೂಮಿನ ಕನ್ನಡಿ ಕೂಡ ಗುರುತು ಹಿಡಿಯದು
ಹುಡುಗನ ಕಣ್ಣು ತುಂಬಿದ ಸಮುದ್ರ

Back To Top