Day: July 15, 2021

ನಿನ್ನೊಡನಾಟ

ಕವಿತೆ ನಿನ್ನೊಡನಾಟ ರೇಷ್ಮಾ ಕಂದಕೂರ ಅದೇಕೋ ನಿನ್ನದೇ ಧ್ಯಾನಹಗಲಿರುಳಿನ ಪರಿವೆಯಿಲ್ಲದೇಹಪಹಪಿಸಿದೆ ನಿನ್ನೊಡನಾಟಕೆಸಜ್ಜಾಗಿದೆ ಇಂದು ನಾಳೆಗಳ ಮೋಹಿಸಿ. ಹಂಬಲಕೆ ಮೀರಿದ ಮೇರೆಸಡಗರಕೆ ಕರಾವಳಿಸರಿದ ಘಳಿಗೆ ಶೂನ್ಯತೆಯ ಬಡಿವಾರತಳಮಳಕೆ ಆಕ್ರಂದನ ಭುಗಿಲೆದ್ದಿದೆ. ನೆಪಥ್ಯಕೆ ಸರಿದರೆಅಪಥ್ಯದ ಗಂಟುಸತ್ಯಾಸತ್ಯದ ಬ್ರಹ್ಮಗಂಟುಕಳವಳಕಾರಿ ಉಂಟು. ಮುಗುಳು ನಗೆಯ ಚೆಲುವುವಿಸ್ಮಯ ಲೋಕದ ತಾಣಭ್ರಮೆಗೂ ವಾಸಾತವಕೂ ತಾಕಲಾಟಅವಿಸ್ಮರಣೀಯ ಒಡನಾಟದ ಹರವು.

ನೀ ಮೆಲ್ಲನೇ ಇಲ್ಲವಾಗತೊಡಗುತ್ತೀಯ

ನೀ ಮೆಲ್ಲನೇ ಇಲ್ಲವಾಗತೊಡಗುತ್ತೀಯ,
ನಿನ್ನ ಕಣ್ಣ ಹೊಳಪು, ಎದೆಯ ಮಿಡಿತ ಹೆಚ್ಚಿಸುವ
ಪ್ರಕ್ಷುಬ್ಧ ಭಾವನೆಗಳ ತೀವ್ರವಾಗಿ ಮೋಹಿಸದಿದ್ದರೆ,

ನಮ್ಮ ನಡುವಿನ ಯುವ ಕವಯಿತ್ರಿಯರಾದ ಸ್ಮಿತಾಭಟ್ ಮತ್ತು ರೇಖಾಭಟ್ ಅವರು ಪ್ರತಿವಾರ ಸಂಗಾತಿಗಾಗಿ ಗಜಲ್ ಜುಗಲ್ ಬಂದಿ ಯಲ್ಲಿ ಬರೆಯಲಿದ್ದಾರೆ

ಸಾಧು ಸ್ವಭಾವದವಳು

( ದಸ್ತಯೇವಸ್ಕಿಯ
‘ಸಾಧು ಸ್ವಭಾವದವಳು’ ನೀಳ್ಗತೆಯ ಪ್ರೇರಣೆಯ ಕವಿತೆ )
ವೈ.ಜಿ.ಅಶೋಕ್ ಕುಮಾರ್ ರವರಿಂದ

Back To Top