Day: July 30, 2021

ನಮ್ಮ ನಡುವಿನ ಜೀವಪರ ಕಾಳಜಿಯ ಕವಯಿತ್ರಿ ವಿಜಯಶ್ರೀ ಹಾಲಾಡಿಯವರು ಸಂಗಾತಿಗಾಗಿ ಬರೆಯುತ್ತಿದ್ದಾರೆ. ಅಂಕಣದ ಮೊದಲ ಕಂತು ನಿಮ್ಮ ಮುಂದಿದೆ. ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ ಈ ಅಂಕಣ ಪ್ರಕಟವಾಗಲಿದೆ

ಶೃಂಗಾರ ಸತ್ಯ !

ಉನ್ಮಾದಲಿ ಲೊಚಗುಟ್ಟುವ ಹಲ್ಲಿ ಮನ
ಬೆಂಕಿ ಸಂಕಟ ವಾಸದ ಆಲಯ ಉದರ
ಈ ಎಲ್ಲವನ್ನು ನಿಗ್ರಹಿಸುವ ಅಂಕುಶಾತ್ಮ

ಬಹು ಕಾಫಿಯಾ ಗಜಲ್

ಮರೆಯಾದ ಪ್ರೇಮವು ಜಿನುಗುವುದು ನೀ ಬಳಿಯಿದ್ದರೆ ಮೋಹನ
ಸತ್ತುಹೋದ ಭಾವವು ಉಸಿರಾಡುವುದು ನೀ ಬಳಿಯಿದ್ದರೆ ಮೋಹನ

‘ಗುರುಕುಲ ಸಾಹಿತ್ಯ ಶರಭ

ಗುರುಕುಲ ಸಾಹಿತ್ಯ ಶರಭ’ ಪ್ರಶಸ್ತಿಗೆ ರಾಘವೇಂದ್ರ ಈ ಹೊರಬೈಲು ಅವರ ಕೃತಿ ಆಯ್ಕೆ ಮೂಲತಃ ಶಿವಮೊಗ್ಗ ಜಿಲ್ಲೆಯ ಹೊರಬೈಲು ಗ್ರಾಮದ, ಪ್ರಸ್ತುತ ಚಿಕ್ಕಬಳ್ಳಾಪುರ ಜಿಲ್ಲೆ, ಚಿಂತಾಮಣಿ ತಾಲ್ಲೂಕಿನ ಬಟ್ಲಹಳ್ಳಿ ಸರ್ಕಾರಿ ಪ್ರೌಢಶಾಲೆಯ ಆಂಗ್ಲಭಾಷಾ ಶಿಕ್ಷಕರೂ ಹಾಗೂ ಹವ್ಯಾಸಿ ಬರಹಗಾರರೂ ಆಗಿರುವ ರಾಘವೇಂದ್ರ ಈ ಹೊರಬೈಲು ಅವರ ‘ಬದುಕು ಪುಕ್ಸಟ್ಟೆ ಅಲ್ಲ’ ಎಂಬ ಲೇಖನ ಸಂಕಲನಕ್ಕೆ ಗುರುಕುಲ ಕಲಾ ಪ್ರತಿಷ್ಠಾನ(ರಿ) ರಾಜ್ಯ ಘಟಕ-ತುಮಕೂರುರವರು ಕೊಡುವ ‘ಗುರುಕುಲ ಸಾಹಿತ್ಯ ಶರಭ’ ಪ್ರಶಸ್ತಿ ಒಲಿದಿದೆ. ತುಮಕೂರಿನಲ್ಲಿ ನಡೆಯುವ ಪ್ರಥಮ ‘ಗುರುಕುಲ ಸಾಹಿತ್ಯ […]

Back To Top