Day: July 21, 2021

ಒಡನಿದ್ದವಳೊಂದು ದಿನ……..

ಕವಿತೆ ಒಡನಿದ್ದವಳೊಂದು ದಿನ…….. ಬೆಂಶ್ರೀ ರವೀಂದ್ರ ಒಡನಿದ್ದವಳೊಂದು ದಿನ …………..………………………………ಕರಗಿಹೋದೆ ಕಾಲದಲಿರುವೆಯೆಂದುಕಾದೆ ಚೈತ್ರದ ಯುಗಾದಿಗಾಗಿ ರವಿರಶ್ಮಿಯಲಿರುವೆಯೆಂದುಕಾದೆ ವೈಶಾಖದ ಬಿಸಿಲಿಗಾಗಿ ಬುವಿಯಲಿರುವೆಯೆಂದುಕಾದೆ ಜೇಷ್ಠದ ಕಾರಹುಣ್ಣಿಮೆಗಾಗಿ ಗಾಳಿಯಲಿರುವೆಯೆಂದುಕಾದೆ ಆಷಾಢದ ಸುಳಿಗಾಗಿ ಮೋಡದಲಿರುವೆಯೆಂದುಕಾದೆ ಶ್ರಾವಣ ಮಳೆಗಾಗಿ ಬುದ್ದಿಶಕ್ತಿಲಿರುವೆಯೆಂದುಕಾದೆ ಭಾದ್ರಪದದ ಚೌತಿಗಾಗಿ ಗೊಂಬೆಯಲಿರುವೆಯೆಂದುಕಾದೆ ಆಶ್ವಯುಜದ ದಸರೆಗಾಗಿ ದೀಪದಲಿರುವೆಯೆಂದುಕಾದೆ ಕಾರ್ತಿಕದ ದೀಪಾವಳಿಗಾಗಿ ಕೃಷ್ಣನುಡಿಯಲಿರುವೆಯೆಂದುಕಾದೆ ಮಾರ್ಗಶಿರದ ಗೀತಾಹಬ್ಬಕಾಗಿ ಸುಗ್ಗಿಯಲಿರುವೆಯೆಂದುಕಾದೆ ಪುಷ್ಯದ ಸಂಕ್ರಾಂತಿಗಾಗಿ ವಿರಾಗದಲಿರುವೆಯೆಂದುಕಾದೆ ಮಾಘದ ಶಿವರಾತ್ರಿಗಾಗಿ ಬಣ್ಣಗಳಲಿರುವೆಯೆಂದುಕಾದೆ ಫಾಲ್ಗುಣದ ಹೋಳಿಗಾಗಿ ವಸಂತನ ರಮ್ಯತೆಯಲಿಗ್ರೀಷ್ಮನ ಬಿಸಿ ಗಾಳಿಯಲಿವರ್ಷನ ಮರುಹುಟ್ಟಿನಲಿಶರದನ ಸಡಗರದಲಿಹೇಮಂತನ ಹಿಮದಲಿಶಿಶಿರನ ವಿರಕ್ತಿ ರಕ್ತಿಯಲಿಹುಡುಕಿದೆ ಹುಡುಗಿಈಗಅರಿವಾಯ್ತು ನೀ […]

ಒಟ್ಟಾರೆ ಕಥೆಗಳು

ಒಟ್ಟಾರೆ ಕಥೆಗಳು : ಕಥಾ ಸಂಕಲನ
ಲೇಖಕರು : ರವಿ ಬೆಳಗೆರೆ
ಪ್ರಥಮ ಮುದ್ರಣ : ಡಿಸೆಂಬರ್ ೨೦೨೦ ಪ್ರಕಾಶಕರು : ಗಣೈಕ್ಯ ಮುದ್ರಣಾಲಯ

ಹೀಗೆ ಆಸೆ ಮಾಡುವ ಅನಾಹುತಗಳು ಒಂದೇ ಎರಡೇ? ಸಾಯೋ ಮುಂಚೆ ಮಕ್ಕಳ-ಮೊಮ್ಮಕ್ಕಳ ಮದುವೆ ನೋಡ್ಬೇಕು ಅನ್ನುವ ಹಿರಿಯರ ಕ್ಷುಲ್ಲಕ ಆಸೆ ಎಷ್ಟೋ ಮಕ್ಕಳ ಭವಿಷ್ಯವನ್ನೇ ಬದಲಿಸಿರುತ್ತೆ. ಬೇರೆಯವರ ಪ್ರಾಣಕ್ಕೆ ಕಂಟಕ ತರುವಂತಹ ಆಸೆಗಳನ್ನು ಆ ಹೆಸರಿನಿಂದ ಕರೆಯೋದು ಹೇಗೆ? ಅದು ಆಸೆಯಲ್ಲ, ಪಾಶ.

Back To Top