ತಾರುಣ್ಯದ ತಂತಿ ಮೀಟಿ
ಪುಸ್ತಕ ಸಂಗಾತಿ ತಾರುಣ್ಯದ ತಂತಿ ಮೀಟಿ ಗೊರೂರು ಅನಂತರಾಜು ಅನುಭವಕ್ಕಿಂತ ಮಿಗಿಲಾದುದು ಬದುಕಿನಲ್ಲಿ ಮತ್ತೇನೂ ಇಲ್ಲ. ಅನುಭವವೇ ಶ್ರೇಷ್ಠ. ಇದು ಸುಮ್ಮನೆ ಬರುವುದಿಲ್ಲ. ಬದುಕಿನ ಬಂಡಿ ಉರಳಿದಾಗ ತಗ್ಗು ದಿಣ್ಣೆಗಳಲ್ಲಿ ಹತ್ತಿಳಿದಾಗ, ಏರುಪೇರುಗಳನ್ನು ದಾಟಿದಾಗ ಆಗುವಂತಹುದೇ ಅನುಭವ. ಇದಕ್ಕೆ ಕ್ಷೇತ್ರಗಳು ಹಲವು. ಒಂದೊಂದು ಕ್ಷೇತ್ರಕ್ಕೂ ವಿವಿಧ ಹಾಗೂ ವಿಭಿನ್ನ ಮಾರ್ಗಗಳುಂಟು. ಪ್ರತಿಯೊಂದು ಮಾರ್ಗವೂ ನಾವು ಸಾಗುವ ಪಥದಲ್ಲಿ ತನ್ನದೇ ಆದ ಅನುಭವವನ್ನು ನೀಡುತ್ತದೆ. ಅನುಭವವು ಕ್ಷೇತ್ರದಿಂದ ಕ್ಷೇತ್ರಕ್ಕೆ ಹೇಗೆ ಭಿನ್ನವಾಗಿರುತ್ತದೆಯೊ ಹಾಗೆಯೇ ವ್ಯಕ್ತಿಯಿಂದ ವ್ಯಕ್ತಿಗೂ ಭಿನ್ನವಾಗಿರುತ್ತದೆ. ಒಂದೇ […]
“ಭಾವ ಭೃಂಗ”-ಈಶ್ವರ ಜಿ ಸಂಪಗಾವಿ
ಪುಸ್ತಕ ಸಂಗಾತಿ
“ಭಾವ ಭೃಂಗ”
ಈಶ್ವರ ಜಿ ಸಂಪಗಾವಿ
ಲಘುಬಿಗುವಿನ ಬಗ್ಗೆ ಒಂದಿಷ್ಟು
ಪುಸ್ತಕ ಸಂಗಾತಿ
ಚಂದ್ರಾವತಿ ಬಡ್ಡಡ್ಕ. ಅವರ ಹೊಸ ಪುಸ್ತಕ
ಲಘುಬಿಗುವಿನ ಬಗ್ಗೆ ಒಂದಿಷ್ಟು
ಸ್ಮಿತಾ ಅಮೃತರಾಜ್. ಸಂಪಾಜೆ
“ಸಾಗುತ ಇದೆ ದೋಣಿ ನದಿಯ ನೀರನು ಸೀಳುತಾ”
ಪುಸ್ತಕ ಸಂಗಾತಿ
ಸಾಗುತ ಇದೆ ದೋಣಿ ನದಿಯ ನೀರನು ಸೀಳುತಾ
ಗೊರೂರು ಅನಂತ ರಾಜು
ಆಶಾಕಿರಣ್ ಎಂ.ಅವರ ಕಾದಂಬರಿ ಅಪರಾಧಿ ನಾನಲ್ಲ
ಪುಸ್ತಕ ಸಂಗಾತಿ
ಅಪರಾಧಿ ನಾನಲ್ಲ
ಆಶಾಕಿರಣ್ ಎಂ
ಇಸ್ಕೂಲು-ಪುಸ್ತಕ ಬಿಡುಗಡೆ ಕಾರ್ಯಕ್ರಮದ ಆಹ್ವಾನ
ಪುಸ್ತಕ ಸಂಗಾತಿ
ಇಸ್ಕೂಲು-ಪುಸ್ತಕ ಬಿಡುಗಡೆ ಕಾರ್ಯಕ್ರಮದ ಆಹ್ವಾನ
ಇಸ್ಕೂಲು
ಅಕ್ಷತಾ ಕೃಷ್ಣಮೂರ್ತಿ
ಪ್ರಹರಿ-ಪುಸ್ತಕ ಪರಿಚಯ
ಪುಸ್ತಕ ಸಂಗಾತಿ
ಪ್ರಹರಿ-ಸೂರ್ಯಸಖ ಪ್ರಸಾದ್ ಕುಲಕರ್ಣಿ
86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪಿಗಾಗಿ ವಿಶ್ವ ಶಕ್ತಿ ಸ್ಮರಣ ಸಂಚಿಕೆ “
86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪಿಗಾಗಿ ರಾಣೇಬೆನ್ನೂರಿನ ಉಮಾಶಂಕರ್ ನಗರದಲ್ಲಿರುವ ” ವಿಶ್ವ ಶಕ್ತಿ ” ಪ್ರಕಾಶನದಿಂದ ಹೊರತಂದ ” ವಿಶ್ವ ಶಕ್ತಿ ಸ್ಮರಣ ಸಂಚಿಕೆ “ ಹಾವೇರಿಯಲ್ಲಿ ನಡೆಯುತ್ತಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪಿಗಾಗಿ ರಾಣೇಬೆನ್ನೂರಿನ ಉಮಾಶಂಕರ್ ನಗರದಲ್ಲಿರುವ ” ವಿಶ್ವ ಶಕ್ತಿ ” ಪ್ರಕಾಶನದಿಂದ ಹೊರತಂದ ” ವಿಶ್ವ ಶಕ್ತಿ ಸ್ಮರಣ ಸಂಚಿಕೆ ” ಯನ್ನು ಪ್ರಕಾಶಕರು , ಸಂಪಾದಕರಾದ ಡಾ.ಎಂ.ಈ.ಶಿವಕುಮಾರ್ ಹೊನ್ನಾಳಿಯವರ ಮನೆಯಲ್ಲಿ ಸರಳವಾಗಿ ಅವರ […]
‘ಮೌನ ಕಾರಣ’
ಪುಸ್ತಕ ಸಂಗಾತಿ
‘ಮೌನ ಕಾರಣ
‘ಎಸ್.ಆರ್.ಎನ್. ಮೂರ್ತಿ
ಲಂಡನ್ ಟು ವ್ಯಾಟಿಕನ್ ಸಿಟಿ (ಎಂಟು ದೇಶ ನೂರೆಂಟು ವಿಶೇಷ)
ಪುಸ್ತಕ ಸಂಗಾತಿ
ಲಂಡನ್ ಟು ವ್ಯಾಟಿಕನ್ ಸಿಟಿ
ಗೋಪಾಲ್ ತ್ರಾಸಿ
ಲಂಡನ್ ಟು ವ್ಯಾಟಿಕನ್ ಸಿಟಿ (ಎಂಟು ದೇಶ ನೂರೆಂಟು ವಿಶೇಷ)
ಪ್ರವಾಸ ಕಥನ
ಮೊದಲನೇ ಮುದ್ರಣ: 2021
ಪ್ರಕಾಶಕರು : ಮುಂಬಯಿ ಚುಕ್ಕಿ ಸಂಕುಲ