Category: ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಈ ಅಲೆಮಾರಿ ಅವಧೂತನ ಒಲಿದಂತೆ ಹಾಡಿರುವೆ

ಪರಿಚಯ

ಸಿದ್ಧರಾಮ ಹೊನ್ಕಲ್

ಈ ಅಲೆಮಾರಿ ಅವಧೂತನ ಒಲಿದಂತೆ ಹಾಡಿರುವೆ

ಭಾವ ಬಿಂಬ-ಶ್ರೀದೇವಿ ಯಡಹಳ್ಳಿಮಠ

ಕಾವ್ಯಸಂಗಾತಿ ಭಾವ ಬಿಂಬ ಆಲೋಚನೆ ಮೂಡಿಸಿದ ಭಾವ ಬಿಂಬದ ಬಿಂದು ಶ್ರೀದೇವಿ ಯಡಹಳ್ಳಿಮಠ ಕಾವ್ಯವು ಒಂದು ಭಾವ ಸಮಷ್ಠಿಯ ಪ್ರಜ್ಞೆಯಾಗಿದೆ.ಸಾಹಿತ್ಯ ಪರಂಪರೆಯಲ್ಲಿ ಮನುಷ್ಯನ ಬದುಕು ಭವಣೆಯ ಆಯಾಮಗಳನ್ನು ಒಳಗೊಂಡಂತೆ ನೇರವಾಗಿ ಬದುಕಿನ ಸಂಕೇತಗಳನ್ನು ಚಿತ್ರಿಸುವುದಾಗಿದೆ.ಬರಹದಲ್ಲಿ ಹೇಳುವುದನ್ನು ಸ್ಪಷ್ಟವಾಗಿ,ಸ್ಫುಟವಾಗಿ,ಧ್ವನಿಪೂರ್ಣವಾಗಿ,ಕಾಯ್ದ ಹಾಲಿನ ಕೆನೆಯನ್ನು ನಯನಾಜುಕಿನಿಂದ ತೆಗೆದಂತೆ ಕಾವ್ಯದ ಎಳೆಯನ್ನು ಸೂಕ್ಷ್ಮಾತಿ ಸೂಕ್ಷ್ಮವಾಗಿ ಆಸ್ವಾದಿಸುತ್ತಾ ಅನುಸಂದಾನದ ಗೇಯ್ಮೆ  ಗೈಯುವುದಾಗಿದೆ.ಅದು ಅಧ್ಯಯನದ ಫಲಶೃತಿಯಾಗಬಹುದು,ಅಥವಾ ಸಾಮಾಜಿಕ,ಕೌಟುಂಬಿಕ ವ್ಯವಸ್ಥೆಯಾಗಬಹುದು,ವ್ಯವಸ್ಥೆಯೊಳಗಿನ ಕೆಲವು ಬಿರುಕುಗಳನ್ನು ಬಿಂಬಿಸುವದಾಗಬಹುದು,ಅಥವಾ  ನಮ್ಮ ಬಾಲ್ಯದಿಂದ ಕಂಡುಕೊಂಡ ಸಿದ್ಧಾಂತಗಳಾಬಹುದು.ಬರೆದಿಡುವ ರೂಡಿಯಾದಂತೆಲ್ಲಾ ಕಾವ್ಯವು ಪ್ರಭಾವ ಬೀರುವುದರಲ್ಲಿ ಎರಡು […]

ದಾಮಿನಿ ರಂಗಸ್ವಾಮಿ ‘ಮೊಗ್ಗಿನ ಮನಸು’ ಕವನ ಸಂಕಲನ

ಪುಸ್ತಕ ಸಂಗಾತಿ

ಮೊಗ್ಗಿನ ಮನಸು

ದಾಮಿನಿ ರಂಗಸ್ವಾಮಿ

ಸಾಹಿತಿ ರಂಗಸ್ವಾಮಿ.ಎಂ.ಜಿ. ಅವರ ‘ಬುಕಾನನ್’ ಕೃತಿ

ಪುಸ್ತಕಸಂಗಾತಿ

ಬುಕಾನನ್

ರಂಗಸ್ವಾಮಿ.ಎಂ.ಜಿ

ಪೆಟ್ರಿಕೋರ್ : ಒಂದು ಅವಲೋಕನ

ಪಸ್ತಕ ಸಂಗಾತಿ

ಚೈತ್ರಾ ಶಿವಯೋಗಿ ಮಠ ರವರ, ಮೊದಲ ಕವಿತಾ ಸಂಕಲನ

ಪೆಟ್ರಿಕೋರ್ : ಒಂದು ಅವಲೋಕನ

Back To Top