Year: 2024

ಶಾಲಿನಿ ಕೆಮ್ಮಣ್ಣು ಅವರ ಕವಿತೆ-ತುಳುನಾಡ ಆಷಾಢ

ಶಾಲಿನಿ ಕೆಮ್ಮಣ್ಣು ಅವರ ಕವಿತೆ-ತುಳುನಾಡ ಆಷಾಢ
ಅಡುಗೆ ಮನೆಯಲ್ಲಿ ಬಗೆ ಬಗೆ ಬಿಸಿ ಬಿಸಿ ಖಾದ್ಯಗಳಿತ್ತು
ಕಣಿಲೆ ಚಗಟೆ ಸೊಪ್ಪು ದಂಟು ಮಾವು ಹಲಸು ಕೆಸುವು
ಬಗೆ ಬಗೆ ಪತ್ರೊಡೆ, ಕಡುಬು ದೋಸೆ, ಉ

ಮನ್ಸೂರ್ ಮೂಲ್ಕಿ ಅವರ ಕವಿತೆ -ಚಂದ್ರ ಚುಕ್ಕಿ

ಮನ್ಸೂರ್ ಮೂಲ್ಕಿ ಅವರ ಕವಿತೆ -ಚಂದ್ರ ಚುಕ್ಕಿ
ಪಾದತೊಯ್ದು ಹೋದ ನೀರು
ಮನಸ್ಸಿನಲ್ಲೂ ತುಂಬಿತು

ಸುಲೋಚನಾ ಮಾಲಿಪಾಟೀಲ ಅವರ ಕವಿತೆ ಪ್ರಕೃತಿಯ ಸಿರಿ

ಸುಲೋಚನಾ ಮಾಲಿಪಾಟೀಲ ಅವರ ಕವಿತೆ ಪ್ರಕೃತಿಯ ಸಿರಿ
ದಿನ ನಿತ್ಯದ ದಿನಚರಿಗೆ ಧರೆಯ ವಾತಾವರಣ
ಓಂಕಾರದಲಿ ಝೆಂಕರಿಸುವ ಸೊಬಗುತನ

‘ಒಂದು ಮನದಲ್ಲಿನ ಮೋಡ’ ಲಹರಿ-ಶೃತಿ ರುದ್ರಾಗ್ನಿ

‘ಒಂದು ಮನದಲ್ಲಿನ ಮೋಡ’ ಲಹರಿ-ಶೃತಿ ರುದ್ರಾಗ್ನಿ
ಕಿಟಕಿಯಿಂದ ದೂರದಲ್ಲೆಲ್ಲೋ ನನ್ನನ್ನೇ ದುರುಗುಟ್ಟಿ ನೋಡುತ್ತಿರುವ ಮೋಡದ ಬಗ್ಗೆ ಕವಿತೆ ಗೀಚುತ್ತಾ ಕಾಫಿ ಕುಡಿದಿದ್ದೆ

‘ಕಾಲಚಕ್ರ’ ಡಾ.ಡೋ.ನಾ.ವೆಂಕಟೇಶ ಅವರ ಕವಿತೆ

‘ಕಾಲಚಕ್ರ’ ಡಾ.ಡೋ.ನಾ.ವೆಂಕಟೇಶ ಅವರ ಕವಿತೆ
ಸೂರ್ಯ ದೇವನ ದರ್ಶನಕ್ಕೆ ಈಗ
ನೂಕು ನುಗ್ಗುಲು

ಸಂತೆಬೆನ್ನೂರು ಫೈಜ್ನಟ್ರಾಜ್ ಕವಿತೆ-ಬೇರು

ಸಂತೆಬೆನ್ನೂರು ಫೈಜ್ನಟ್ರಾಜ್ ಕವಿತೆ-ಬೇರು
ಅಜ್ಜ ಮುದ್ದೆಯ ಮಹತ್ವ ಹೇಳುತ್ತಲೇ
ಅಂಗಳದ ನಾಯಿ, ಹಿತ್ತಲ ಕಾಗೆಗಳಿಗೆ ಗುಕ್ಕು

ಶಿಲ್ಪಾ ಮ್ಯಾಗೇರಿ ಅವರ ಕವಿತೆ-ಕಂಬಳಿ ಹುಳ ಚಿಟ್ಟೆ ಆದಂತೆ.

ಶಿಲ್ಪಾ ಮ್ಯಾಗೇರಿ ಅವರ ಕವಿತೆ-ಕಂಬಳಿ ಹುಳ ಚಿಟ್ಟೆ ಆದಂತೆ.
ಸೋತ ಕಾಲುಗಳ
ಜೀವ ಹೀನ ಕಣ್ಣುಗಳ
ಬದುಕಿಗೆ ಬೆನ್ನು ಹಾಕಿದ
ಆ ಹಳೆಯ

ವ್ಯಾಸ ಜೋಶಿ ಅವರ ತನಗಗಳು

ವ್ಯಾಸ ಜೋಶಿ ಅವರ ತನಗಗಳು
ಜಡಿ ಮಳೆ,ಛಳಿಯು
ಬಹಳ ಬೇಜಾರಿದು,
ನವ ಜೋಡಿಗೆ ಮಾತ್ರ
ಒಲವಿನ ಉಮೇದು.

ಕಾವ್ಯ ಸುಧೆ ( ರೇಖಾ ) ಅವರ ಕವಿತೆ-ಚಂದ್ರ ಬಿಂಬ

ಕಾವ್ಯ ಸುಧೆ ( ರೇಖಾ ) ಅವರ ಕವಿತೆ-ಚಂದ್ರ ಬಿಂಬ
ಹರಿವ ಝರಿಯ ಮಾರ್ದನಿಯ ಲಹರಿ
ಮುಸ್ಸಂಜೆಯ ಒಡಲಾಳದ ತೇಜ: ಪುಂಜ

ಅಶೋಕ ಬೇಳಂಜೆ ಅವರ ಗಜಲ್

ಅಶೋಕ ಬೇಳಂಜೆ ಅವರ ಗಜಲ್
ಮನಸ್ಥೈರ್ಯದಿಂದ ಏನನ್ನ ಬೇಕಾದರೂ
ಸಾಧಿಸಬಹುದು

Back To Top