Day: June 24, 2023

ಗಿಳಿರಾಮ ಮಕ್ಕಳ ಪದ್ಯ- ನಾಗರತ್ನ ಹೆಚ್. ಗಂಗಾವತಿ

ಮಕ್ಕಳ ಪದ್ಯ

ನಾಗರತ್ನ ಹೆಚ್. ಗಂಗಾವತಿ

ಗಿಳಿರಾಮ

ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪುರಸ್ಕಾರ- ವಿಜಯಶ್ರೀ ಹಾಲಾಡಿಯವರಿಗೆ

ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪುರಸ್ಕಾರವು- ವಿಜಯಶ್ರೀ ಹಾಲಾಡಿಯವರ ‘ಸೂರಕ್ಕಿ ಗೇಟ್’ಎನ್ನುವ ಮಕ್ಕಳ ಕಾದಂಬರಿಗೆ ನೀಡಲಾಗಿದೆ

ಅಂಕಣ ಸಂಗಾತಿ ಸುತ್ತ-ಮುತ್ತ ಸುಜಾತಾ ರವೀಶ್ ಅಣಕವಾಡು ಅಥವಾ ಅಣಕು ಗೀತೆ ಸುಪ್ರಸಿದ್ಧವಾದ ಭಾವಗೀತೆ ಕವನ ಅಥವಾ ಚಿತ್ರಗೀತೆಗಳನ್ನು ಬೇರೆ ಸಾಹಿತ್ಯದಲ್ಲಿ ಹಾಡುವ ರಚನೆಗಳಿಗೆ ಅಣಕವಾಡು ಅಥವಾ ಅಣಕು ಗೀತೆ ಎಂದು ಹೇಳುತ್ತೇವೆ . ಹಲಕೆಲ ಅಶುಕವಿಗಳ ಬಾಯಲ್ಲಿ ಎಷ್ಟೋ ಗೀತೆಗಳು ಬೇರೆಯದೇ ರೂಪ ತಾಳಿರುತ್ತದೆ . ಇಲ್ಲಿ ಲಯ ಪ್ರಾಸ ಗೇಯತೆಗಳು ಮೂಲ ಹಾಡು ಅಥವಾ ಕವಿತೆಯ ರೀತಿಯೇ ಇದ್ದು ಓದುಗರ ಮನಸ್ಸನ್ನು ಸೆಳೆಯುತ್ತವೆ . ಬಹುತೇಕ ಅಣಕುವಾಡುಗಳು ಹಾಸ್ಯಕ್ಕಾಗಿಯೇ ಬರೆದಿದ್ದರೂ ಕೆಲವೊಂದು ಗಂಭೀರ ರೀತಿಯ […]

Back To Top