ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪುರಸ್ಕಾರ- ವಿಜಯಶ್ರೀ ಹಾಲಾಡಿಯವರಿಗೆ

ಪ್ರಶಸ್ತಿ ಸಂಗಾತಿ

ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪುರಸ್ಕಾರವನ್ನು- ವಿಜಯಶ್ರೀ ಹಾಲಾಡಿಯವರ ‘ಸೂರಕ್ಕಿ ಗೇಟ್’ಎನ್ನುವ ಮಕ್ಕಳ ಕಾದಂಬರಿಗೆ ನೀಡಲಾಗಿದೆ

ಸಂಗಾತಿ ಸಾಹಿತ್ಯ ಪತ್ರಿಕೆಗೆ ಹಲವು ವಾರಗಳ ಕಾಲ ಅಂಕಣ ಬರೆದ ಪತ್ರಿಕೆಯ ಹಿತೈಷಿಯಾಗಿರುವ ವಿಜಯಶ್ರೀ ಹಾಲಾಡಿಯವರಿಗೆ ದೊರೆತ ಈ ಪುರಸ್ಕಾರವು ಸಂಗಾತಿ ಸಾಹಿತ್ಯ ಪತ್ರಿಕೆಗೆ ಹೆಮ್ಮೆಯ ವಿಷಯವಾಗಿದ್ದು, ಅವರಿಗೆ ಪತ್ರಿಕೆಯ ಎಲ್ಲಾ ಓದುಗ-ಬರಹಗಾರರ ಪರವಾಗಿ ಪ್ರೀತಿಯ ಅಭಿನಂದನೆಗಳನ್ನು ಸಲ್ಲಿಸುತ್ತದೆ

———————ಸಂಪಾದಕೀಯ ಬಳಗ, ಸಂಗಾತಿ ಪತ್ರಿಕೆ,————————-

Leave a Reply

Back To Top