Year: 2023

ಕಾವ್ಯಯಾನ
ಗಝಲ್

ರೋಹಿಣಿ ಯಾದವಾಡ-ಗಜಲ್

ಕಾವ್ಯ ಸಂಗಾತಿ ಗಜಲ್ ರೋಹಿಣಿ ಯಾದವಾಡ. ಪ್ರೀತಿ ಎಂದಿಗೂ ನಂಜೇರದಂತೆ ಕಾಪಿಟ್ಟುಕೊಳ್ಳಬೇಕುಸ್ನೇಹದ ಒರತೆ ಸದಾ ಹರಿಯುವಂತೆ ಇರಬೇಕು ಒಲವಿನ ಪ್ರೇಮ ಹನಿಹನಿಯಾಗಿ ಜಿನಗುತ್ತಲೆ ಇರಬೇಕುನೋವಿನ ಕಣ್ಣೀರ ಇಳಿಯದಂತೆ ಒರೆಸುತ್ತಲಿರಬೇಕು ಸಜ್ಜನರ ಸಂಗದಲಿ ಕಲೆತು ಅರಿಯಬೇಕುದುರ್ಜನರ ಸಹವಾಸ ಇರದಂತೆ ತೊರೆಯಲೇಬೇಕು ನೋವನ್ನು ಮರೆಸಿ ಸದಾ ನಗುವ ಚಿಮ್ಮಬೇಕುಮನಸ್ಸಿಗಾದ ಗಾಯ ಮರೆವಂತೆ ಮಾಯಿಸಲೇಬೇಕು ಮಾಗಿದ ಕಾಯಕೆ ಹರುಷದ ಸಿಂಚನವಾಗಬೇಕುಹಳೆಯದನು ತೊರೆದು ಹೊಸದರಂತೆ ಬರಲೇಬೇಕು ಹೊಸ ವರುಷಕೆ ಹೊಸ ಚಿಗರು ಚಿಗುರಲೇಬೇಕುರೋಹಿಣಿಯ ಹೊಸತಿನ ಸಂಕಲ್ಪದಂತೆ ಈಡೇರಲೇಬೇ ————————————————

Read More
ಕಾವ್ಯಯಾನ

ಶರಣೆನ್ನತೇನ ನಾ ನಿನಗ

ಕಾವ್ಯಸಂಗಾತಿ

ಶರಣೆನ್ನತೇನ ನಾ ನಿನಗ

2- ಜನೆವರಿ ಡಾ.ಚಂದ್ರಶೇಖರ ಕಂಬಾರ ಅವರ ಜನ್ಮದಿನ ಶುಭಾಶಯಗಳೊಂದಿಗೆ ವಂದನೆಗಳು ಹಮೀದಾ

ಹಮೀದಾಬೇಗಂ ದೇಸಾಯಿ

Read More