Day: June 9, 2021

ನಮ್ಮ ನಿಷ್ಠೆ ಓದುಗರೆಡೆಗಿರಬೇಕು

ಸಂಪಾದಕೀಯ ಯಾವ ಪತ್ರಿಕೆಯೂ ಲೇಖಕನನ್ನು ಬೆಳೆಸುವುದಿಲ್ಲ- ಹಾಗೆಯೇ ಯಾವ ಲೇಖಕನೂಪತ್ರಿಕೆಯನ್ನು ಬೆಳೆಸಲಾಗುವುದಿಲ್ಲ ಆದರೆ ಪತ್ರಿಕೆ ಮತ್ತು ಲೇಖಕ, ಇಬ್ಬರನ್ನೂ ಬೆಳೆಸುವುದು ಓದುಗ ಮಾತ್ರ ಹಾಗಾಗಿ ಪತ್ರಿಕೆ-ಬರಹಗಾರ ಇಬ್ಬರ ನಿಷ್ಠೆಯೂ ಓದುಗರೆಡೆಗಿರಬೇಕು ಓದುಗನಿಗೆ ಪ್ರಾಮಾಣಿಕವಾಗಿ ಬರೆಯಬೇಕು,,ಪ್ರಕಟಿಸಬೇಕು. ನನ್ನ ಮಾತಿನರ್ಥ ತೀರಾ ಸರಳವಾದುದು: ಜೀವ ವಿರೋಧಿಯಾದ ಯಾವುದನ್ನು ನಾವು ಓದುಗನಿಗೆ ಉಣಿಸಬಾರದು ಸಂಗಾತಿ ಬಳಗದ ಸಿದ್ದಾಂತವೇ ಇದು!! ಇದು ನಿಮ್ಮ ಸಿದ್ದಾಂತವೂ ಆಗಲೆಂಬುದು ನನ್ನ ಆಶಯವಾಗಿದೆ ನಿಮ್ಮ ಸಂಗಾತಿ ಕು.ಸ.ಮಧುಸೂದನ ರಂಗೇನಹಳ್ಳಿ

ಪುನರ್ಜನ್ಮ

ಇಲ್ಲಮ್ಮಾ ನಿಮ್ಮ ಅಮ್ಮನಂಥ ಮುತ್ತು ನನ್ನ ಜೀವನದಲ್ಲಿರುವಾಗ ಬೇರೆ ಹುಡುಗಿ ಬಗ್ಗೆ ಯೋಚಿಸುವುದೂ ದೊಡ್ಡ ಪಾಪ. ಆ ದೇವರು ನಿಮ್ಮಮ್ಮನನ್ನು ನಮ್ಮ ಪಾಲಿಗೆ ಬಿಟ್ಟುಕೊಟ್ಟು ಅವಳ ಮೌಲ್ಯ ತೋರಿಸಿಕೊಟ್ಟಿದ್ದಾರೆ ಅವಳು ನಮಗಾಗಿ ಅವಳ ಜೀವವನ್ನೇ ಮುಡಿಪಾಗಿಟ್ಟಳು. ಈಗ ನಮ್ಮ ಬಾರಿ. ನಮ್ಮ ಈ ಪ್ರೀತಿಯ ಕುಟುಂಬದ ಮೇಲೆ ಯಾರ ಕೆಟ್ಟ ದೃಷ್ಟಿ ಬೀಳದಿರಲಿ ದೇವರೇ” ಸುಧಾಕರ್ ನಮ್ಮೆಲ್ಲರನ್ನು ತನ್ನ ಬಿಗಿಯಪ್ಪುಗೆಯಲ್ಲ ಅಡಗಿಸಿದರು

ಗಜಲ್

ನಿನ್ನ ಕಣ್ಣಿಗೆ ಹುಚ್ಚನಂತೆ ಕಂಡಿರಬಹುದು ನಾ ನಿನ್ನಾಸೆಗಳ ಬಲ್ಲವನು
ಪ್ರೇಮಿಗಳೆಲ್ಲ ಹುಚ್ಚರಾದರೇ ನಾನಿನ್ನ ಬಹುದೊಡ್ಡ ಹುಚ್ಚನೀಗ

ತಾರೆಗಳು ನಕ್ಕವು

ಮುಗಿಲ ಹಂಗು ಹರಿದುಕೊಂಡು
ನೆಲದ ನಂಟಿಗೆ ಅಂಟಿಕೊಂಡು
ಹಸಿರು ತೋಳ ತೊಟ್ಟಿಲ ತುಂಬ ಅರಳಿ
ತಾರೆಗಳು ನಕ್ಕವು ಹಿತ್ತಲಲಿ

ಅಪರಾಜಿತೆ

ಕಳೆದ್ದನ್ನು ಪಡೆಯುವ ಬಯಕೆಯಲಿ ……
ಸಾಗುವದು ಮುಗ್ದ ಜೀವಗಳ ಅಪ್ಪಿ ಹಿಡಿದು
ಹರಿದ ಸೆರಗ ಹೊದ್ದುಕೊಂಡು …

ಫಲ-ಪುಷ್ಪಗಳು

ಗಿಡ ಮರ ಪ್ರಾಣಿ ಪಕ್ಷಿ ಕೂಗಿ ಹೇಳುತ್ತಿವೆ
ನಮಗೂ ಬದುಕಲು ಅವಕಾಶ ಕೊಡಿ
ನಿಜ ಅಲ್ಲವೇ ಇವು
ಪ್ರತಿಫಲ ಬಯಸದ ಫಲಪುಷ್ಪಗಳು

Back To Top