Category: ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

“ಮೌನದೊಡಲ ಮಾತು” ಗಜಲ್ ಸಂಕಲನ-ಬಿಡುಗಡೆ

ದಿನಾಂಕ 19.2.2023 ರವಿವಾರದಂದು ಮಾನವಿಯ ವಾಸವಿ ಕಲ್ಯಾಣ ಮಂಟಪದಲ್ಲಿ ನಡೆಯುವ ಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನದಲ್ಲಿ ಶ್ರೀಮತಿ ಅಂಬಮ್ಮ ಪ್ರತಾಪ್ ಸಿಂಗ್ ಇವರು ರಚಿಸಿರುವ “ಮೌನದೊಡಲ ಮಾತು” ಗಜಲ್ ಸಂಕಲನ ಲೋಕಾರ್ಪಣೆಗೊಳ್ಳುತ್ತಿದೆ.ಜೊತೆಗೆ ಮೊದಲ ಗೋಷ್ಠಿಯಲ್ಲಿ “ಮಹಿಳೆಯರ ಸಾಮಾಜಿಕ ಸ್ಥಿತಿಗತಿಗಳು” ಎಂಬ ವಿಷಯದ ಮೇಲೆ ಉಪನ್ಯಾಸ ನೀಡಲಿದ್ದೇನೆ. ತಾವು, ತಮ್ಮ ಸ್ನೇಹಿತರು ಮತ್ತು ಬಂಧು ಬಳಗದೊಂದಿಗೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರೋತ್ಸಾಹ ನೀಡಿ ಹಾರೈಸಬೇಕೆಂದು ತಮ್ಮನ್ನೆಲ್ಲ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ.

ಕಗ್ಗತ್ತಲೆಯ ಖಂಡದಲ್ಲಿ-ಲೋಕಾರ್ಪಣೆ

ಪುಸ್ತಕ ಸಂಗಾತಿ

ಡಾ. ಅರಕಲಗೂಡು ನೀಲಕಂಠಮೂರ್ತಿ ವಿರಚಿತ ಪ್ರವಾಸಕಥನ

ಕಗ್ಗತ್ತಲೆಯ ಖಂಡದಲ್ಲಿ-ಲೋಕಾರ್ಪಣೆ

ಸುಮಧುರ ಮುಕ್ತಕಗಳ ತೋಟದೆಲ್ಲೆಡೆ ವಿಹಾರ

ಪುಸ್ತಕದ ಸಂಗಾತಿ

ಸುಮಧುರ ಮುಕ್ತಕಗಳ ತೋಟದೆಲ್ಲೆಡೆ ವಿಹಾರ

ಸುಮಧುರ ಮುಕ್ತಕಗಳ

ತೋಟದೆಲ್ಲೆಡೆ ವಿಹಾರ”….

ಕವಿಗಳು :—ಶ್ರೀಮತಿ ಮಧುರಾ ಮೂರ್ತಿ

ವಿಮರ್ಶಕರು :—ಅಭಿಜ್ಞಾ ಪಿ.ಎಮ್.ಗೌಡ

ನಾನೊಂದು ಹುಚ್ಚುಹೊಳೆ-ಪುಸ್ತಕಪರಿಚಯ:

ಪುಸ್ತಕ ಸಂಗಾತಿ

ಪ್ರಿಯಾ ಭಟ್ ರವರ ಕಥಾ ಸಂಕಲನ

ನಾನೊಂದು ಹುಚ್ಚುಹೊಳೆ

ಗೊರುರೂ ಅನಂತರಾಜರವರ ಬಣ್ಣದ ಬದುಕು ಯಾಕೂಬ

ಪುಸ್ತಕ ಸಂಗಾತಿ

ಗೊರುರೂ ಅನಂತರಾಜರವರ ಬಣ್ಣದ ಬದುಕು ಯಾಕೂಬ

ಬಣ್ಣದ ಬದುಕು ಯಾಕೂಬ

ಒಲವ ಚೈತ್ರವನದಲ್ಲಿ…..( ಪುಸ್ತಕ ವಿಮರ್ಶೆ)

ಪುಸ್ತಕ ಸಂಗಾತಿ

ಒಲವ ಚೈತ್ರವನದಲ್ಲಿ…..( ಪುಸ್ತಕ ವಿಮರ್ಶೆ)

ನಿದಿರೆ ಇರದ ಇರುಳು ಗಜಲ್ ಕೃತಿ ಲೋಕಾರ್ಪಣೆ

ಪುಸ್ತಕ ಸಂಗಾತಿ

ಮಂಡಲಗಿರಿ ಪ್ರಸನ್ನರವರ

ನಿದಿರೆ ಇರದ ಇರುಳು

ಗಜಲ್ ಕೃತಿ ಲೋಕಾರ್ಪಣೆ

ತಾರುಣ್ಯದ ತಂತಿ ಮೀಟಿ

ಪುಸ್ತಕ ಸಂಗಾತಿ ತಾರುಣ್ಯದ ತಂತಿ ಮೀಟಿ ಗೊರೂರು ಅನಂತರಾಜು ಅನುಭವಕ್ಕಿಂತ ಮಿಗಿಲಾದುದು ಬದುಕಿನಲ್ಲಿ ಮತ್ತೇನೂ ಇಲ್ಲ. ಅನುಭವವೇ ಶ್ರೇಷ್ಠ. ಇದು ಸುಮ್ಮನೆ ಬರುವುದಿಲ್ಲ. ಬದುಕಿನ ಬಂಡಿ ಉರಳಿದಾಗ ತಗ್ಗು ದಿಣ್ಣೆಗಳಲ್ಲಿ ಹತ್ತಿಳಿದಾಗ, ಏರುಪೇರುಗಳನ್ನು ದಾಟಿದಾಗ ಆಗುವಂತಹುದೇ ಅನುಭವ. ಇದಕ್ಕೆ ಕ್ಷೇತ್ರಗಳು ಹಲವು. ಒಂದೊಂದು ಕ್ಷೇತ್ರಕ್ಕೂ ವಿವಿಧ ಹಾಗೂ ವಿಭಿನ್ನ ಮಾರ್ಗಗಳುಂಟು. ಪ್ರತಿಯೊಂದು ಮಾರ್ಗವೂ ನಾವು ಸಾಗುವ ಪಥದಲ್ಲಿ ತನ್ನದೇ ಆದ ಅನುಭವವನ್ನು ನೀಡುತ್ತದೆ. ಅನುಭವವು ಕ್ಷೇತ್ರದಿಂದ ಕ್ಷೇತ್ರಕ್ಕೆ ಹೇಗೆ ಭಿನ್ನವಾಗಿರುತ್ತದೆಯೊ ಹಾಗೆಯೇ ವ್ಯಕ್ತಿಯಿಂದ ವ್ಯಕ್ತಿಗೂ ಭಿನ್ನವಾಗಿರುತ್ತದೆ. ಒಂದೇ […]

ಲಘುಬಿಗುವಿನ ಬಗ್ಗೆ ಒಂದಿಷ್ಟು

ಪುಸ್ತಕ ಸಂಗಾತಿ

ಚಂದ್ರಾವತಿ ಬಡ್ಡಡ್ಕ. ಅವರ ಹೊಸ ಪುಸ್ತಕ

ಲಘುಬಿಗುವಿನ ಬಗ್ಗೆ ಒಂದಿಷ್ಟು

ಸ್ಮಿತಾ ಅಮೃತರಾಜ್. ಸಂಪಾಜೆ

Back To Top