Day: April 17, 2023

ಅಮರ್ತ್ಯ ಸೇನ್ ಒಂದು ಚಿಂತನೆ-ಆಶಾ.ಎಸ್.

ಇತರೆ
April 17, 2023admin
ಅಮರ್ತ್ಯ ಸೇನ್ ಒಂದು ಚಿಂತನೆ-ಆಶಾ.ಎಸ್.
ಚಿಂತನ ಸಂಗಾತಿ

ಆಶಾ.ಎಸ್.

ಅಮರ್ತ್ಯ ಸೇನ್ ಒಂದು ಚಿಂತನೆ

ಇಂದಿರಾ ಮೋಟೆಬೆನ್ನೂರ-ಬಳಲುತ್ತಿದೆ ಭೂಮಿ

ಕಾವ್ಯ ಸಂಗಾತಿ

ಇಂದಿರಾ ಮೋಟೆಬೆನ್ನೂರ

ಬಳಲುತ್ತಿದೆ ಭೂಮಿ

ಶಂಕರಾನಂದ ಹೆಬ್ಬಾಳ ಗಝಲ್

ಕಾವ್ಯ ಸಂಗಾತಿ ಶಂಕರಾನಂದ ಹೆಬ್ಬಾಳ ಗಝಲ್ ಬದಲಾವಣೆ ಜಗದ ನಿಯಮವೆಂದುಕರೆದಿದ್ದಾರೆ ನೋಡುಬದುಕಿನ ಪುಟಗಳನು ಮೌನದಲಿತೆರೆದಿದ್ದಾರೆ ನೋಡು ನಿಸರ್ಗವೂ ಹೀಗೆ ಅಲ್ಲವೇ ಒಂದೆತೆರನಾಗಿಇರುವುದೆ ಇಲ್ಲಹಸನು ಮನದೊಳು ನವಭಾವಗಳಸುರಿದಿದ್ದಾರೆ ನೋಡು ಸಮಚಿತ್ತದಿ ಬಾಳಿನ ಬಂಡಿಯನುಸಾಗಿಸಬೇಕಲ್ಲ ನಾವುಸಮವಿಲ್ಲದ ಕನಸುಗಳಿಗೆ ಸದ್ಗುಣಗಳನೀರೆರಿದ್ದಾರೆ ನೋಡು ಒಬ್ಬೊಬ್ಬರೂ ಒಂದೊಂದು ರೀತಿಯಿಲ್ಲದಜಗವೇ ವಿಚಿತ್ರಅಬ್ಬಬ್ಬಾ ಎನುವಂತೆ ಐಕ್ಯತೆಯನುಮೆರೆದಿದ್ದಾರೆ ನೋಡು ಅಭಿನವನೆಟ್ಟ ಆಲದಮರಕ್ಕೆ ನೇತುಬೀಳವುದು ಸರಿಯಲ್ಲನಭದ ಬೆಳಕಾಗಿ ಭೂಮಂಡಲವನುಬೆಳಗಿದ್ದಾರೆ ನೋಡು

ಸಾಕ್ಷಾತ್ಕಾರ-ಡಾ.ಶ್ರೀಲಕ್ಷ್ಮಿ ಶ್ರೀನಿವಾಸನ್

ಕಾವ್ಯ ಸಂಗಾತಿ

ದಿ|| ಶ್ರೀ. ಕೆ.ವಿ.ತಿರುಮಲೇಶ ಸ್ಮರಣಾರ್ಥ ನಡೆದ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ
ಡಾ. ಶ್ರೀಮತಿ. ಶ್ರೀಲಕ್ಷ್ಮಿ ಶ್ರೀನಿವಾಸನ್, ನೇತ್ರ ತಜ್ಞೆ, ಬೆಂಗಳೂರು ಅವರ ಕವನದ ಭಾವವನ್ನು ವಿವರಿಸಲು ಪ್ರಯತ್ನಿಸಿದ್ದೇನೆ.

Back To Top