Day: April 13, 2023

‘ರಸ್ತೆಯ ಆತ್ಮಕತೆ’ ಲಲಿತ ಪ್ರಬಂಧ ಜಿ.ಎಸ್.ಹೆಗಡೆ

ಪ್ರಬಂಧ ಸಂಗಾತಿ ಜಿ.ಎಸ್.ಹೆಗಡೆ ರಸ್ತೆಯ ಆತ್ಮಕತೆ’ ನಾನು ಮತ್ತು ಮರ ಹಿಂದಿನ ಜನ್ಮದಲ್ಲಿ ಒಂದೇ ಆಗಿದ್ದವೋ ಏನೋ? ಗೊತ್ತಿಲ್ಲ. ಸುಭಾಷಿತವೊಂದು ವೃಕ್ಷದ ಕುರಿತು ಹೇಳುತ್ತದೆ.‘ಪರೋಪಕಾರಾಯ ಫಲಂತಿ ವೃಕ್ಷಾಃ’ ಎಂದು. ನಾನೂ ಸಹ ಪರೋಪಕಾರಕ್ಕಾಗಿಯೇ ಜೀವವನ್ನು ಸವೆಸುತ್ತಿದ್ದೇನೆ. ವೃಕ್ಷಗಳು ಅನೇಕ ಜೀವಿಗಳಿಗೆ ಆಶ್ರಯ‌ ನೀಡುತ್ತವೆ. ಅವುಗಳ ಜೊತೆಗೆ ಬಂದಳಿಕೆಯಂತಹ ಜೀವಿಗೆ ಆಶ್ರಯ ‌ನೀಡಿ ಕೊನೆಗೆ ತಾವೇ ನಾಶ ಹೊಂದುತ್ತವೆ. ನಾನೂ ಸಹ ಹಾಗೆಯೇ. ಹೇಗೆ ಬಂದಳಿಕೆಗಳು ವೃಕ್ಷಗಳಿಗೆ ಬೇಡವಾಗಿದ್ದವೋ ಅದೇ ರೀತಿ ನನಗೆ ಬಂದಳಿಕೆಯಂತೆ ವಕ್ಕರಿಸುವಂತಹ ಅನೇಕ ಅವಸ್ಥೆ, […]

ಲಕ್ಷ್ಮೀದೇವಿ ಕಮ್ಮಾರ ಕವಿತೆ-ಗುರುತ್ವಾಕರ್ಷಣೆ

ಕಾವ್ಯ ಸಂಗಾತಿ

ಲಕ್ಷ್ಮೀದೇವಿ ಕಮ್ಮಾರ,

ಗುರುತ್ವಾಕರ್ಷಣೆ

ಅನ್ನಪೂರ್ಣ ಸುಭಾಷಚಂದ್ರ ಸಕ್ರೋಜಿ-ನನ್ನೆದೆಯ ಗೂಡಿನಲ್ಲಿ

ಕಾವ್ಯ ಸಂಗಾತಿ

ಅನ್ನಪೂರ್ಣ ಸುಭಾಷಚಂದ್ರ ಸಕ್ರೋಜಿ

ನನ್ನೆದೆಯ ಗೂಡಿನಲ್ಲಿ

Back To Top