Category: ಇತರೆ

ಇತರೆ

ಗಾಂಧಿ ವಿಶೇಷ   ಗಾಂಧಿ ಮತ್ತು ನಾವು ನೀನು ನಶೆಯಲ್ಲಿ ಬಿದ್ದುದು ಒಂದೇ ಸಲಮೇಲೆದ್ದೆ ಇನ್ನೆಂದೂ ಬೀಳದ ಹಾಗೆ….ಸಾಮಾನ್ಯತೆಯಿಂದ ಏರಿದೆ ಅಸಾಮಾನ್ಯತೆಯೆಡೆಗೆಆತ್ಮಶಕ್ತಿಯ ಮೇರುವನ್ನೇರುತ್ತ ಮಹಾತ್ಮನಾದೆ…ನಿತ್ಯ ತಾರಕ ಮಂತ್ರವಾಯಿತು ರಾಮನಾಮ ನಿನಗೆಸತ್ಯಾಗ್ರಹ,ಅಹಿಂಸೆ,ಅಪರಿಗ್ರಹ ಮಂತ್ರದಂಡಗಳುಬಿದ್ದವರನ್ನೆತ್ತಿದೆ,ಸ್ವತಂತ್ರ ಭಾರತದಿ ಉಸಿರಾಡಿದೆವು ನಶೆಯಲ್ಲಿ ನಾವೂ ಹಲವು ಸಲ ಬಿದ್ದೆವು….ಮತ್ತೆ ಮತ್ತೆ ಬಿದ್ದೆವು ಮತ್ತೆಂದೂ ಏಳದ ಹಾಗೆ!ಮಾಣಿಕ್ಯದ ಬೆಲೆಯರಿಯದ ನಮಗೆ…ಸ್ವಾತಂತ್ರ್ಯವೂ ಮತ್ತೇರಿಸುವ ವಸ್ತುವಾಯಿತುಅಮಲಿನಲಿ ಕಳೆದುಕೊಂಡಿದ್ದೇವೆ ನಮ್ಮನ್ನು ನಾವೇಗಾಂಧಿ,ಕಲಿಯಲಿಲ್ಲ ಪಾಠ ತಪ್ಪುಗಳಿಂದ ನಾವೆಂದೂಗಾಂಧೀಜಿ ಪೆಟ್ಟಿಗೆ ತತ್ತರಿಸಿತು ಅಂಗ್ರೇಜಿ ಸಾಮ್ರಾಜ್ಯಅವ್ಯಕ್ತ ಅಸ್ತ್ರ ಪ್ರಯೋಗಕ್ಕೆ ಶರಣಾದದ್ದೇ ವಿಸ್ಮಯಮನುಷ್ಯನಿಗೆ ಮನುಷ್ಯನಾಗಿ ಸ್ಪಂದಿಸಿದರೀತಿಅನನ್ಯಕೋಟಿ […]

ಗಾಂಧಿ ವಿಶೇಷ ಗಾಂದೀಜಿ “ಸತ್ಯ, ಅಹಿಂಸೆ, ಸರ್ವೋದಯ, ಸತ್ಯಾಗ್ರಹ”ನಿಮ್ಮ ಈ ತತ್ವ ಗಳು ಇಂದಿಗೂ ಪ್ರಸ್ತುತಎಷ್ಟು ಸಲ ತಿಳಿ ಹೇಳಿದರೂ ಸಹ,ಕಲಿಯಲಿಲ್ಲ ಆದರೆ ಮಾನವ ಸತ್ಯದ ತಲೆ ಮೇಲೆ ಹೊಡೆದಂತೆ ಸುಳ್ಳುತನಗಿಷ್ಟಬಂದಂತೆ ತಿರುಚುವನು ವಾಸ್ತವವನ್ನುಆಗಬೇಕಿಲ್ಲ ಅವನಿಗೆ ಸರ್ವೋದಯಇಲ್ಲದಿದ್ದವರ ಕರೆ ಬರೀ ಅರಣ್ಯ ರೋದನ ಅಹಿಂಸೆ ಪದಕ್ಕೀಗ ಅರ್ಥವೇನುಹಿಂಸೆಯಲ್ಲೇ ನಡೆಯುತ್ತಿದೆ ಪ್ರಪಂಚಮನಸ್ಸು ಇರಬೇಕು ತಿಳಿಬಾನಿನಂತೆಪಡೆಯಬೇಕು ಶಾಂತಿಯಿಂದ, ಸತ್ಯಾಗ್ರಹದಿಂದ ತಿಳಿಹೇಳುವುದು ಹೇಗೆ, ಈಗಿನ ಬುದ್ದಿಜೀವಿಗಳಿಗೆಬರೀ ಅಕ್ಟೋಬರ್ ಅಲ್ಲಿ ನೆನೆದರೆ ಸಾಲದುಗಾಂಧೀಜಿ ಹಾಗು ಅವರ ತತ್ವಗಳನ್ನುಅಳವಡಿಸಿಕೊಳ್ಳಿ ಬದುಕಲ್ಲಿ, ಮತ್ತದು ಮರಳಿ ಬಾರದು […]

ಗಾಂಧಿ ವಿಶೇಷ ಹೇ ರಾಮ್ ಹೇ ರಾಮ್…..ಬಿಕ್ಕುತಿದೆ ನೋಡಲ್ಲಿ ಸತ್ಯಅಹಿಂಸೆ, ವಿಷಾದದ ಕತ್ತಲಲಿಎಲ್ಲಿಯೋ ಕೇಳುತಿದೆ ಹೇ ರಾಮ್……ಗರಿಗರಿ ನೋಟುಗಳೆಣಿಕೆಯೊಳಗೆಹೂತು ಹೋದ ಸತ್ಯಕೆ ಕಂಬನಿ ಮಿಡಿದುಕೂಗುತಿದೆ ಧನಿಯೊಂದು ಹೇ ರಾಮ್ಭಗವದ್ಗೀತೆ ಹಿಡಿಯುವಕಳಂಕಕರಗಳಿಗೆ ಬೆಚ್ಚಿದೆ ನ್ಯಾಯ ದೇವತೆಮತ್ತಷ್ಟೂ ಕೇಳುತಿಹುದು ಹೇ ರಾಮ್……ಬಲ್ಲಿದವರ ದಾಸ್ಯ ಸಂಕೋಲೆಯಲಿಬಡವರ ಸ್ವಾತಂತ್ರ್ಯ ನರಳಿಹುದುಕೇಳಿ ಬರುತಿದೆ ದನಿಯೊಂದು ಹೇ ರಾಮ್…..ಹೊರಟಿಹುದು ಹಿಂಸೆಯ ಮೆರವಣಿಗೆಶಾಂತಿ ಧೂತನ ಅಹಿಂಸಾ ಮುಖವಾಡ ಹೊತ್ತುಕನಸೊಳಗೂ ದನಿ ಕೇಳಿದೆ ಹೇ ರಾಮ್…..ರಾಮರಾಜ್ಯದ ಕನಸು ಹುಸಿಯಾದುದಕೆವಿಷಾದ ನಗೆ ಚೆಲ್ಲಿದೆಗೋಡೆ ಮೇಲಿನ ಗಾಂಧಿ ಚಿತ್ರಮತ್ತೆ ಕೇಳುತಿದೆ ಹೇ […]

ಗಾಂಧಿವಿಶೇಷ ಸರ್ವೋದಯ ಪ್ರತಿಯೊಬ್ಬರ ಅಗತ್ಯಗಳನ್ನು  ಪ್ರಕ್ರತಿ ಪೂರೈಸಬಲ್ಲದು ಆದರೆ ಆಕರ್ಷಣೆಗಳನ್ನು ಖಂಡಿತ ಅಲ್ಲ. ಇದು  ರಾಷ್ಟ್ರಪಿತ ಗಾಂಧೀಜಿ ಯವರ ನುಡಿ ಮುತ್ತು. ಅವರ ಗುರಿ ಸ್ವಾತಂತ್ರ್ಯ ಸಂಪಾದನೆಯ ಜೊತೆ ಜೊತೆಗೆ  ಆನಂತರದ ದಿನಗಳ ರಾಜಕೀಯ ಶಿಕ್ಷಣ  ಆರ್ಥಿಕತೆ ಕೃಷಿ  ಮತ್ತು ಕೈಗಾರಿಕೆಯ ಮುನ್ನೋಟ ಸಿದ್ಧಪಡಿಸಿ ತಮ್ಮಕನಸನ್ನು ನನಸಾಗಿಸಲೂ              ರಚನಾತ್ಮಕ ಯೋಜನೆಗಳನ್ನು ಹಮ್ಮಿಕೊಂಡಿದ್ದರು . ಅವರ ಮೂಲ ಧ್ಯೇಯ ಸರ್ವರಿಗೆ ಸಮ ಬಾಳು ಸರ್ವರಿಗೆ ಸಮ ಪಾಲು. ರಾಷ್ಟೀಯ ಏಕತೆಯು ಸಾಮಾಜಿಕ  ಸೌಹಾರ್ದತೆಯಿಂದ ಮಾತ್ರ ಸಾಧ್ಯ ಎಂಬುದು ಗಾಂಧೀಜಿಯವರ […]

ಗಾಂಧಿ ವಿಶೇಷ ಹೇ ರಾಮ್ !! ಸಣಕಲು ಕಡ್ಡಿರಪ್ಪನೆ ಕಣ್ಣಿಗೆ ರಾಚುವ ಎಲುಬಿನ ಹಂದರಸದಾ ನೆತ್ತಿಗೆ ಹತ್ತಿದ ಶಾಂತಿ ಮಂತ್ರ; ಸತ್ಯದಅಮಲುಕೈಯಲ್ಲೊಂದು ಊರುಗೋಲುಬೆನ್ನು ಎದೆ ಸುತ್ತಿದೊಂದು ಬಿಳಿ ಶಾಲುಕಣ್ಣಿಗಂಟಿದ ಚಷ್ಮಮೊಣಕಾಲ ಮೇಲೆ ಪಂಚೆಸುತ್ತ ನೆರೆದ ಒಂದಷ್ಟು ಜನರ ಸಂತೆ !ನನ್ನೀ ವೇಷಕ್ಕೆ ಆತ ಗುರಿಯಿಟ್ಟು ಹೊಡೆದ !ಸತ್ಯಕ್ಕಲ್ಲ; ಶಾಂತಿಗಲ್ಲ !ಹೋಗಲಿ ಬೇಕಾಗಿದ್ದೇನೆಂದುಆತ ತೂರಿದ ಗುಂಡಿಗೂ ಅರಿವಿಲ್ಲ !ಅದು ನನ್ನ ಗುಂಡಿಗೆಗೂ ಇನ್ನೂ ದಕ್ಕಿಲ್ಲ !ನನ್ನ ಕೊಂದದ್ದಷ್ಟೆ –ಆತ ತಿರುಗಿ ನೋಡಲಿಲ್ಲ !ನಿರ್ಭಾವುಕನಾದನೇ, ಗಳಗಳ ಅತ್ತನೇತಪ್ಪಿತಸ್ಥ ಮನೋಭಾವವಿತ್ತೇಅಥವಾ ಸೆಟೆದು […]

ಗಾಂಧಿ ವಿಶೇಷ ‘ಹಿಂದ್ ಸ್ವರಾಜ್’ನಲ್ಲಿ ಗಾಂಧಿ ಚಿಂತನೆ :   ತಮ್ಮ ‘ಹಿಂದ್ ಸ್ವರಾಜ್’ ಎಂಬ ಮಹತ್ವದ ಕೃತಿಯಲ್ಲಿ ಗಾಂಧೀಜಿಯವರು ಹೇಳುವ ಮಾತುಗಳನ್ನು ಓದಿದರೆ ಭಾರತಕ್ಕಾಗಿ ಎಂಥ ಒಂದು ಸರಳ ಬದುಕಿನ ಕನಸನ್ನು ಅವರು ಕಂಡಿದ್ದರು ಎಂಬುದರ ಅರಿವಾಗುತ್ತದೆ. ಈ ಕೃತಿಯಲ್ಲಿ ಅವರ ಆಲೋಚನೆಗಳು ಹೀಗೆ ಸಾಗುತ್ತವೆ : ‘ಆಧುನಿಕತೆ ಎಂದರೇನು ? ಸಾಮಾನ್ಯರು ಹೇಳುವಂತೆ ಹೊಸ ಹೊಸ ವಿನ್ಯಾಸದ ಉಡುಪುಗಳನ್ನು ಹಾಕಿಕೊಳ್ಳುವುದೆ? ಹೊಸ ಹೊಸ ಯಂತ್ರಗಳನ್ನು ಆವಿಷ್ಕರಿಸಿ ನಮ್ಮ ಶಾರೀರಿಕ ಶ್ರಮವನ್ನು ಹಗುರಗೊಳಿಸಿಕೊಳ್ಳುವುದೆ?  ಪಾಶ್ಚಾತ್ಯ ನಾಗರಿಕತೆ […]

ಗಾಂಧಿ ವಿಶೇಷ ‘ನಮ್ಮ ಮಹಾತ್ಮ’ ಎಸ್. ವಿಜಯಗುರುರಾಜ ಗುಜರಾತಿನ ಸುಪುತ್ರಕಸ್ತೂರ್ ಬಾ ರ ಬಾಳಮಿತ್ರಆಫ್ರಿಕನ್ ಹಕ್ಕುಗಳಿಗಾಗಿ ಹೋರಾಡಿಅಜೇಯನಾದ ಬ್ಯಾರಿಸ್ಟರ್ ಮೇಲು ಕೀಳಿನ ಕತ್ತಲೆಯ ಕಳೆದುಐಕಮತ್ಯ ಸಾಧಿಸಿದ ಸಾಧಕಸಾಬರ್‌ಮತಿ ಆಶ್ರಮದಿ ನೆಲೆಸಿಚರಕದಿ ನೂಲು ನೇಯ್ದ ಗುರಿಕಾರಮಹೋನ್ನತ ಧ್ಯೇಯಗಳ ಹರಿಕಾರ ಉಪ್ಪಿನ ಸತ್ಯಾಗ್ರಹದಿ ದಂಡೀಯಾತ್ರೆಯಪಾದ ಸವೆಸಿದ ದಂಡನಾಯಕಉಪವಾಸ ಸತ್ಯಾಗ್ರಹಗಳ ಕೈಗೊಂಡುಹರಿಜನ ಅಸ್ಪೃಷ್ಯತೆಗಳ ನಿವಾರಿಸಿಮದ್ಯಪಾನ ವಿರೋಧಿ ಚಳುವಳಿಗಳ ಮುನ್ನಡೆಸಿದ ಮಹಾತ್ಮ ಕಸ್ತೂರ್ ಬಾ ಆಶ್ರಮದ ಆಶ್ರಯಧಾತೆಅನಾಥೆ ಲಕ್ಷಿö್ಮಯ ಲಾಲಿಸಿದ ಮಹಾಮಾತೆಸೇವಾಗ್ರಾಮದ ಕರ್ಮಭೂಮಿಯಲಿಕುಷ್ಠ ರೋಗಿಗಳ ಪಾಲಿಸಿದ ಶುಶ್ರೂಷಕಿಖಾದಿಯ ಒರಟಿನಿಲಿ ಮೃದು ಮನಸ ಸಾಧ್ವಿಧರ್ಮ […]

ಮಕ್ಕಳಿಗೂ ಒಂದು ವ್ಯಕ್ತಿತ್ವವಿದೆ

ಲೇಖನ ಮಕ್ಕಳಿಗೂ ಒಂದು ವ್ಯಕ್ತಿತ್ವವಿದೆ ಡಾ. ಸಹನಾ ಪ್ರಸಾದ್ ಇಂದಿನ ಜೀವನ ಬಹಳ ಸ್ಪರ್ಧಾತ್ಮಕವಾದುದು.ನಮ್ಮ ಯುವ ಜನಾಂಗವನ್ನು ನೋಡಿದಾಗ ಕೆಲವೊಮ್ಮೆ “ ಅಯ್ಯೋ ಪಾಪ” ಎನ್ನಿಸುವುದುಂಟು.ಎಷ್ಟು ಓದಿದರೂ ಸಾಲದು, ಎಷ್ಟು ಕಷ್ಟಪಟ್ಟರೂ, ಎಷ್ಟು ಅಂಕೆಗಳು ತೆಗೆದರೂ ಸಾಕಾಗುವುದಿಲ್ಲ. ಯಾವಾಗಲೂ ಒತ್ತಡದ ಬದುಕು. ಚಿಕ್ಕ ತರಗತಿಗಳಿಂದಲೇ ಶುರು.ತರಹ ತರಹದ ಕ್ಲಾಸುಗಳು, ಮನೆ ಪಾಠಗಳು, ಒಂದು ತರಗತಿಯಿಂದ ಇನ್ನೊಂದಕ್ಕೆ ಯಾವಾಗಲೂ ಓಟ. ನರ್ಸರಿಗೆ ಸೇರುವ ಮೊದಲೇ “ಕೋಚಿಂಗ್”. ವಿಧ ವಿಧವಾದ ಬಣ್ಣಗಳು,ಆಕೃತಿಗಳು, ಪದ್ಯಗಳನ್ನು ಕಂಠ ಪಾಠ ಮಾಡಬೇಕು. ತಾಯಿ ಪ್ರೀತಿಯಿಂದ […]

ಥಾಂಕ್ಸ್ ಎಂದರೆ ಸಾಕೇ

ಲೇಖನ ಥಾಂಕ್ಸ್ ಎಂದರೆ ಸಾಕೇ ಶಾಂತಿವಾಸು ನನಗೆ ನಮ್ಮಪ್ಪ (ನಾವು ನಮ್ಮಪ್ಪನನ್ನು ಅಣ್ಣ ಅಂತಾನೇ ಕರೀತಿದ್ದಿದ್ದು) ಏನು ಅಂತ ಅರ್ಥವಾಗಿದ್ದು, ನಾನು ಮದುವೆ ಆದ ಮೇಲೇನೆ. ನನ್ನ ಮದುವೆಯಾದ ನಂತರ ಮೊದಲ ಸಲ ಅತ್ತೆ ಮನೆಗೆ ಹೊರಡಿಸಲು ಕೆಲವರು ಹಾಗೂ ಕರೆದುಕೊಂಡು ಹೋಗಲು ಬಂದ ನೆಂಟರು ಮನೆ ತುಂಬಾ ತುಂಬಿರುವಾಗ, ನಮ್ಮಪ್ಪ ಬಚ್ಚಲುಮನೆಯ ಒಳಗೆ ಸೇರಿಕೊಂಡು ಚಿಲಕ ಜಡಿದು ಕಿರಿಚಿ ಕಿರಿಚಿ ಅತ್ತಿದ್ದನ್ನು ಕಂಡು ಎಲ್ಲರಿಗೂ ಪರಮಾಶ್ಚರ್ಯ. ನಮ್ಮಪ್ಪನ ಹೃದಯದಲ್ಲಿಯೂ ಪ್ರೀತಿ ಎಂಬ ಒರತೆ ಜಿನುಗುತ್ತದೆ ಎಂದು […]

ವಿಮರ್ಶಾ ಲೋಕದ ದಿಗ್ಗಜ, ಜಿ.ಎಸ್. ಆಮೂರ..!

ಲೇಖನ ವಿಮರ್ಶಾ ಲೋಕದ ದಿಗ್ಗಜ ಜಿ.ಎಸ್. ಆಮೂರ..! ಜಿ.ಎಸ್. ಅಮೂರರು ನಮನಗಲಿದ್ದಾರೆ ಈಗ. ಆದರೆ ಅವರ ಸಾಹಿತ್ಯ ಕೃತಿಗಳು ಮತ್ತು ಮಾಡಿದ ಪಿ.ಎಚ್.ಡಿಯ ಸಾಹಿತ್ಯ ಸೌರಭ ನಮ್ಮ ಜೊತೆಯಲ್ಲಿ ಇದೆ. ಆಗಲಿ, ಜಿ.ಎಸ್.ಅಮೂರರಿಗೆ ಅನಂತಾನಂತ ನಮನಗಳು… ೦೮.೦೫.೧೯೨೫ ಕನ್ನಡ ಸಾಹಿತ್ಯವನ್ನು ಇಂಗ್ಲಿಷ್‌ ಮೂಲಕ ಇತರ ಭಾಷಾ ಜಗತ್ತಿಗೆ ಪರಿಚಯಿಸುತ್ತಾ, ವಿಮರ್ಶಾಲೋಕದಲ್ಲಿ ೪-೫ ದಶಕಗಳಿಂದಲೂ ಕನ್ನಡ-ಇಂಗ್ಲಿಷ್‌ ಕೃತಿಗಳನ್ನು ವಿಮರ್ಶಿಸುತ್ತಾ, ಮಹತ್ತರ ಪಾತ್ರ ವಹಿಸುತ್ತಾ ಬಂದಿರುವ ಗುರುರಾಜ ಶಾಮಾಚಾರ್ಯ ಆಮೂರರು ಹುಟ್ಟಿದ್ದು ಹಾವೇರಿ ಜಿಲ್ಲೆಯ ಹಾನಗಲ್‌ ತಾಲ್ಲೂಕಿನ ಬೊಮ್ಮನಹಳ್ಳಿಯಲ್ಲಿ ೧೯೨೫ […]

Back To Top