ಗಝಲ್
ಕಾವ್ಯಸಂಗಾತಿ
ಗಜಲ್
ಶಂಕರಾನಂದ ಹೆಬ್ಬಾಳ
ಮಾಜಾನ್ ಮಸ್ಕಿಕವಿತೆ
ಕಾವ್ಯಸಂಗಾತಿ
ಮಾಜಾನ್ ಮಸ್ಕಿಕವಿತೆ
ಅನುರಾಧಾ ಶಿವಪ್ರಕಾಶ್ ಕವಿತೆ-ಕವಿತೆ ನಗುತ್ತದೆ
ಕಾವ್ಯಸಂಗಾತಿ ಕವಿತೆ ನಗುತ್ತದೆ ಅನುರಾಧಾ ಶಿವಪ್ರಕಾಶ್ . ಎದೆಯ ತುಂಬಿದ ಮಾತುಗಳುಭಾವಗಳು ಉಕ್ಕಿಸಿ ಹರಿದಾಗಖಾಲಿ ಹಾಳೆಯಲಿ ಪ್ರಸವಿಸಿಮಡಿಲ ಮಗುವ ಕಂಡಂತೆಗರ್ವ ಪಟ್ಟುಕೊಂಡಾಗಲೆಲ್ಲಾನನ್ನ ಕವಿತೆ ನಗುತ್ತದೆ ಯಾರದೋ ಗತ ಜೀವನ್ದ ಚರಿತ್ರೆಯಾರದೋ ನಿತ್ಯ ನೋವಿನ ಕತೆಇನ್ಯಾರದೋ ನಲಿವಿನ ಚಿಲುಮೆಸಾಲುಗಟ್ಟಲೆ ಬರೆದು ಎಸೆದಾಗಭಾವ ತುಂಬಿದೆನೆಂಬ ಹಮ್ಮಿನಲಿನನ್ನ ಕವಿತೆ ನಗುತ್ತದೆ ಭಾವ ಭಾರವನೆಲ್ಲಾಇಳಿಸಿ ಹಾಯಾಗಿಹಗುರಾಗಿ ಮನ ಹೂವಾಗಿಆನಂದದಮಲಿನಲಿ ತೇಲುತಿರೆಇನ್ಯಾರದೋ ನಾಲಿಗೆಗೆಅಗ್ಗದ ಸರಕಾದಾಗಲೂನನ್ನ ಕವಿತೆ ನಗುತ್ತದೆ ಕಟ್ಟೆಯೊಡದ ಭಾವಗಳೆಲ್ಲಾಕೊನೆಗೊಮ್ಮೆ ಮರಳಿ ಬಂದುಮತ್ತದೇ ನನ್ನದೇ ಲೇಖನಿಯಕೈಗೆತ್ತಿಕೊಂಡಾಗ …….ಆಹಾ!! ಅದೆಂತ ಅನುಭೂತಿ!!ನನ್ನದೇ ಭಾವಗಳು ಪದಕಿಳಿದಾಗನನ್ನದೇ ಕವಿತೆ […]
ರಾಜನ ಪ್ರತಿಮೆ
ಕಾವ್ಯ ಸಂಗಾತಿ
ರಾಜನ ಪ್ರತಿಮೆ
ಡಾ. ಅರಕಲಗೂಡು ನೀಲಕಂಠ ಮೂರ್ತಿ
ಅಂಕಣ ಸಂಗಾತಿ
ಗಜಲ್ ಲೋಕ
ಮಮದಾಪೂರ ಗಜಲ್ ಗಳಲ್ಲಿ ಜೀವಯಾನ
ಉಣ್ಣೊ ತಾಟನ್ನು ಹರಾಜು ಹಾಕುವ ದಿನ
ಕಾವ್ಯಸಂಗಾತಿ
ಉಣ್ಣೊ ತಾಟನ್ನು ಹರಾಜು ಹಾಕುವ ದಿನ
ಶರಣಪ್ಪ ತಳ್ಳಿ ಕುಪ್ಪಿಗುಡ್ಡ
ಸ್ಪೂರ್ತಿ-ಸುಲಭಾ ಜೋಶಿ ಹಾವನೂರ ಕವಿತೆ
ಕಾವ್ಯಸಂಗಾತಿ
ಸ್ಪೂರ್ತಿ
ಸುಲಭಾ ಜೋಶಿ ಹಾವನೂರ
ಜಿ. ಹರೀಶ್ ಬೇದ್ರೆ-ಋಣ ಕಥೆ
ಕಥಾಗುಚ್ಛ
September 14, 2022admin
ಜಿ. ಹರೀಶ್ ಬೇದ್ರೆ-ಋಣ ಕಥೆ
ಕಥಾ ಸಂಗಾತಿ
ಋಣ
ಜಿ. ಹರೀಶ್ ಬೇದ್ರೆ
ಪ್ರಭುರಾಜ ಅರಣಕಲ್-ಕವಿತೆ-ಇಲ್ಲಿ ಯಾವುದೂ ಸರಿ ಇಲ್ಲ
ಕಾವ್ಯ ಸಂಗಾತಿ
ಇಲ್ಲಿ ಯಾವುದೂ ಸರಿ ಇಲ್ಲ
ಪ್ರಭುರಾಜ ಅರಣಕಲ್
ಮೂಗುತಿಯೇ ಭಾರ-ಅನಾಮಿಕ ಕವಿ
ಕಾವ್ಯ ಸಂಗಾತಿ
ಮೂಗುತಿಯೇ ಭಾರ
ಅನಾಮಿಕ ಕವಿ