ಲಕ್ಷ್ಮಣನ ಕೋರಿಕೆ-ಬೆಂಶ್ರೀ ರವೀಂದ್ರ ಕವಿತೆ
ಕಾವ್ಯ ಸಂಗಾತಿ
ಲಕ್ಷ್ಮಣನ ಕೋರಿಕೆ
ಬೆಂಶ್ರೀ ರವೀಂದ್ರ
ತರಹಿ ಗಜಲ್-ಅನಸೂಯ ಜಹಗೀರದಾರ
ಕಾವ್ಯ ಸಂಗಾತಿ
ತರಹಿ ಗಜಲ್
ಅನಸೂಯ ಜಹಗೀರದಾರ
ಕಾವ್ಯ ಸಂಗಾತಿ ತೀರವಿರದ ಕಡಲು ಅರುಣಾ ನರೇಂದ್ರ ಕಾವ್ಯ ಸ್ಪಂದನ ಕಣ್ಣೀರ ಕೋಡಿಯ ಲೆಕ್ಕಕರವಸ್ತ್ರ ಬರೆದಿಡುತ್ತದೆಒಡಲಾಳದ ನೋವಿನ ಲೆಕ್ಕನಿಟ್ಟುಸಿರು ಬರೆದಿಡುತ್ತದೆ*** ಹೃದಯಕ್ಕೆ ಹೃದಯ ಸ್ಪಂದಿಸಿದರೆಲೋಕ ನಾಕವಾಗುತ್ತದೆಮನಕೆ ಮನ ಮಿಡಿದರೆಮಾತು ಮೌನವಾಗುತ್ತದೆ** ಬಾಳ ದಾರಿಯಲಿನಾ ಒಂಟಿಯಾಗಿ ಅಳುವಾಗಬಾನ ಚಂದ್ರ ತಾಜೊತೆಯಾಗುವೆನೆಂದ** ನನ್ನ ಕಾವ್ಯನಿನ್ನ ನಗುವಿನಲ್ಲಿ ಹುಟ್ಟಿಚೆಂದುಟಿಯಲ್ಲಿ ಮಿಂದುಹೃದಯದಾಳದಲ್ಲಿ ಸೇರಿಕೊಳ್ಳುತ್ತದೆ ಅರುಣಾ ನರೇಂದ್ರ
ವ್ಯಕ್ತಿತ್ವ ವಿಕಸನ -ರೂಪ ಮಂಜುನಾಥ ಲೇಖನ
ಲೇಖನ ಸಂಗಾತಿ ವ್ಯಕ್ತಿತ್ವ ವಿಕಸನ ರೂಪ ಮಂಜುನಾಥ ಲೇಖನ ವ್ಯಕ್ತಿತ್ವ ವಿಕಸನ ನನ್ನ ಅನುಭವದಲ್ಲಿ ಹೇಳುವುದಾದರೆ,ಈ ವ್ಯಕ್ತಿತ್ವ ವಿಕಾಸನವೆನ್ನುವುದು ಕೇವಲ ಕಲಿಕೆಯಿಂದ ಬರುವಂಥದ್ದಲ್ಲ.”ವಿಕಸನ”,ಎನ್ನುವ ಮಾತಿಗೆ ಅರ್ಥವೇನೆಂದರೆ,”ಹಂತಹಂತವಾಗಿ ತೆರೆದುಕೊಳ್ಳುವುದು”, ಎಂದಾಗುತ್ತದೆ.ಈ ವಿಷಯ ಚೆನ್ನಾಗಿ ಅರ್ಥವಾಗಬೇಕೆಂದರೆ, ಒಂದು ಹೂವನ್ನು ಗಮನಿಸಿ.ಮೊದಲಿಗೆ ಮೊಗ್ಗಾಗಿ ಇರುವುದು,ದಳಗಳನ್ನೇನಾದರೂ ಬಲವಂತವಾಗಿ ಬಿಡಿಸಿದರೆ, ಹಸಿಹಸಿಯಾದ ಅಪಕ್ವತೆಯ ಗಂಧ ಬೀರುತ್ತದೆ. ಅದೇ ಸೂರ್ಯನ ಕಿರಣಗಳ ಕಾಂತಿ ಮತ್ತು ಶಾಖದ ಸ್ಪರ್ಶದ ಹಿತಾನುಭವದಿಂದ ಹಂತಹಂತವಾಗಿ ಅರಳಿದೆಯಾದರೆ,ಒಂದೇ ಸಮನಾಗಿ ಸುಂದರವಾಗಿ ಅರಳಿ, ಸುಗಂಧವ ಪಸರಿಸುತ್ತಾ ಎಲ್ಲರಿಗೂ ಆನಂದಾನುಭವ ನೀಡಿ ತೃಪ್ತಿ […]
ಗಜಲ್-ಮಾಜಾನ್ ಮಸ್ಕಿ
ಕಾವ್ಯ ಸಂಗಾತಿ
ಗಜಲ್
ಮಾಜಾನ್ ಮಸ್ಕಿ
ಗಜ಼ಲ್-ವಾಣಿ ಭಂಡಾರಿ
ಕಾವ್ಯ ಸಂಗಾತಿ
ಗಜಲ್
ವಾಣಿ ಭಂಡಾರಿ
ಕಾವ್ಯ ಸಂಗಾತಿ
ಗಜಲ್ ಜುಗಲ್ ಬಂದಿ
ಅರುಣಾ ನರೇಂದ್ರ ಮತ್ತು ಡಾ.ಯ.ಮಾ.ಯಾಕೊಳ್ಳಿ
ಅಂಕಣ ಸಂಗಾತಿ
ಒಲವ ಧಾರೆ
ಬೀದಿ ಬದಿಯ ವ್ಯಾಪಾರಿಗಳ ಬದುಕು
ಬೀದಿ ಪಾಲಾಗದಿರಲಿ