Day: August 8, 2022

ಧಿಕ್ಕಾರವಿರಲಿ,ನಿಂಗಮ್ಮ ಭಾವಿಕಟ್ಟಿಯವರ ಕವಿತೆ.

ಕಾವ್ಯ ಸಂಗಾತಿ

ಧಿಕ್ಕಾರವಿರಲಿ

ನಿಂಗಮ್ಮ ಭಾವಿಕಟ್ಟಿ

ಅಂಕಣ ಸಂಗಾತಿ ಚಾಂದಿನಿ ಅನಾಫಿಲೀಸ್ ಎಂಬ ಹೆಣ್ಣು ಸೊಳ್ಳೆಯೂ . ಸೊಳ್ಳೆಗು ನನಗೂ ಬಿಡಿಸಲಾರದ ಬಂಧ-ಸಂಬಂಧ. ಹಾಗೆ ನೋಡಿದರೆ, ಒಂದಾನೊಂದು ಕಾಲದಲ್ಲಿ ನಾನು ಹುಟ್ಟುವ ಮುಂಚೆ ನನ್ನೂರು ಮಲೇರಿಯಾ ಫೇಮಸ್ ಆಗಿತ್ತಂತೆ. ಇದು ನಂಗೆ ಗೊತ್ತಾದ್ದು ನಾನು ಹುಟ್ಟಿ ಎಷ್ಟೂ ವರ್ಷಗಳ ಬಳಿಕ, ಯಾವುದೋ ಪುಸ್ತಕ ಓದಿದಾಗ. ಎಲ್ಲೇ ಹೋದರೂ ಹೋಗಿ ಬೀಳುವುದು ಸೊಳ್ಳೆ ಕೊಂಪೆಗೆ. ನಾನು ಪಿ.ಜಿ ಮಾಡೋವಾಗ ಇದ್ದ ಊರು ಸೊಳ್ಳೆ ಖ್ಯಾತಿಯದ್ದು. ಸೊಳ್ಳೆ ಬಂದು, ಕಿವಿಯಲ್ಲಿ ಗುಂಯ್‌ಗುಡುತ್ತಾ ಗುಡ್‌ನೈಟ್ ಹೇಳಿದರೆ ಮಾತ್ರ ನಿದ್ರೆ […]

ನಿನ್ನಾಣೆ-ಶಾರು ಕವಿತೆ

ಕಾವ್ಯ ಸಂಗಾತಿ ನಿನ್ನಾಣೆ ಶಾರು ನೆನಪ ಪಾತ್ರೆಯಲಿ ಎಸರು ಕುದಿಯುತಿದೆಕಣ್ಹನಿ ಗಲ್ಲ ತಾಗುವ ಮುನ್ನ ಉಕ್ಕದಂತೆ|ಬೆಸೆದ ಕೈಬೆರಳು ಬಿಸಿಯಾಗಿ ಕರಗುತಿದೆಮೌನವದು‌ ಪದದನಿಲಿ ಮರುಗಿದಂತೆ|| ದಡ ಸಿಗದೆ ದೋಣಿ ನಡುಮಡುವಲಿ ತೊಳಲಿದೆಮುಳುಗದಂತೆ ಮುಂದೆ ಚಲಿಸದಂತೆ|ತೀರದಲಿ ತೀರದಂತಾಡಿದ ಮಾತು ಮೂಕವಾಗಿದೆಕರಗಲರಿಯದೀ ಕಣ್ಹನಿ ಘನಿಕರಿಸಿದಂತೆ || ಅರಿವ ಜಾಗರಣೆಯಲಿ ಪ್ರೀತಿ ವಿರಮಿಸಿದೆಆಳದಗಲದರಿವು ನಿಲುಕದೆ ಪರಿಮಿಸಿದಂತೆ||ನೀಲ ಬಾನ ಚುಕ್ಕಿ ಕಾಡಿದೆ ಎಣಿಕೆಗೆ ಸಿಗದಂತಿದೆಮಡುಗಟ್ಟಿದ ಮೋಡದಲದು ಮರೆಯಾದಂತೆ|| ಶುದ್ಧ ಪಳುಕಿನ ಸ್ನೇಹವಾರಿಧಿ ಕಣ್ತುಳುಕಿಸಿದೆಹರಿವನದಿಯೆದೆಯಲಿ ಕವಲು ಮೂಡಿದಂತೆ|ದೂರ ಪಯಣದ ಹಾದಿ ಬಳಲಿ ಸೋತಿದೆಕಸುವು ಕೊಡುವ ಜೀವ […]

ಡಾ.ಮಲ್ಲಿನಾಥ ತಳವಾರ ಅವರ ಗಜಲ್ ಲೋಕದ ಮಲ್ಲಿಗೆ ಕಂಪು

ಪುಸ್ತಕ ಸಂಗಾತಿ

ಡಾ.ಮಲ್ಲಿನಾಥ ತಳವಾರ ಅವರ ಗಜಲ್ ಲೋಕದ ಮಲ್ಲಿಗೆ ಕಂಪು

ಮಲ್ಲಿಗೆ ಸಿಂಚನ

Back To Top