Day: August 23, 2022

ನಾನು ಹೊರಟ ದಿಕ್ಕು,ಶರಣಪ್ಪ ತಳ್ಳಿ ಕುಪ್ಪಿಗುಡ್ಡ ಕವಿತೆ

ಕಾವ್ಯ ಸಂಗಾತಿ ನಾನು ಹೊರಟ ದಿಕ್ಕು ಶರಣಪ್ಪ ತಳ್ಳಿ ಕುಪ್ಪಿಗುಡ್ಡ ನಾನು ಸಾಯುವಾಗನಿನಗೊಂದುಹೂವು ಕೊಟ್ಟಿದ್ದೆಹಸಿಯಾಗಿದೆಯಾ!ನನ್ನ ಹೆಜ್ಜೆಗಳು ಮಾಸಿದ ಮೇಲೆ ಎಸೆದು ಹೋದೆಯಾ? ತುಂಬಾ ದಿನಗಳಿಂದಕಣ್ಣ- ತುಂಬಿ ಮುತ್ತನಿಕ್ಕಿದ್ದೆಬಣ್ಣದ ಕನಸುಗಳೊಂದಿಗೆಗುರುತು ಉಳಿದಿದೆಯಾ..!ಇಲ್ಲಾ…..ತೊಳೆದು ಅಳಿಸಿದೆಯಾ? ನಿನ್ನ ಹೃದಯಂಗಳದಲಿನೆತ್ತರದ ಚಿತ್ತಾರ ಎಳೆದಿದ್ದೆಋಣದ ಭಾರದೊಂದಿಗೆರಂಗೋಲಿ ಮೂಡಿ,ಆಪ್ತವಾಗಿದೆಯಾ!ಅನಾಥ ಗರ್ಭಪಾತವಾಗಿದೆಯಾ? ನಾನು ಹಿಂತಿರುಗುವಾಗಕನಸುಗಳೂರಿದ್ದೆನರ-ನರಗಳ ಬೇರಿಗೂಹಗುರದಿ ಕಳೆ ತೆಗೆದಿದ್ದೆಹಸಿರಾಗಿದೆಯಾ!ಕಾಂಗ್ರೇಸ್ ಕಸದ ಉಸಿರೇ ಇದೆಯಾ? ಸುಡು ಬಿಸಿಲಲಿ ನೆರಳನೆಟ್ಟಿದ್ದೆಹಿಡಿತ ಮಿಡಿತದ ಉಸಿರು ಸುಟ್ಟಿದ್ದೆನಿತ್ರಾಣವಾದ ನೆನಪುಗಳ ಹೂತಿಟ್ಟುಮಣ್ಣ ತಟ್ಟಿದ್ದೆನಿರೀಕ್ಷೆಗಳು ಅಪ್ಪಿದವೆ!ನನ್ನ ನೆನಪಲ್ಲೇ ಹಪಾಹಪಿಯಾದವೆ? ನೀನು ನಗುತ್ತಿರುವ ದಿನಗಳಲಿ ಕತ್ತಲೆಯ ಕಣ್ಣು […]

Back To Top