ಡಾ.ಸುರೇಖಾ ರಾಠೋಡ್
ಗಾಂಧಿವಾದಿ ನಿರ್ಮಲಾ ದೇಶಪಾಂಡೆ (1929-2008)
ಅಂಕಣ ಸಂಗಾತಿ ಬೀಳುವುದು ಸಹಜ. ಪ್ರತಿ ಮನೆಯಲ್ಲೊಬ್ಬಳು ನಾಯಕಿ ದೀಪಾ ಗೋನಾಳ ಅವರ ಹೊಸ ಅಂಕಣ ಪ್ರತಿ ಮನೆಯಲ್ಲೊಬ್ಬಳು ನಾಯಕಿ ಇದ್ದಾಳೆ ಅವಳು ಬಹಳ ಸುಂದರವಾಗಿದ್ದಾಳೆ. ಮಗಳ ತಲೆ ಬಾಚಿ ಹೂಕಟ್ಟಿ ಮುಡಿಸಿ ಅಡುಗೆ ಮಾಡಿ ತಿಂಡಿ ತಿನ್ನಿಸಿ ಹೊರಗೆ ಹೊರಟವರಿಗೆಲ್ಲ ಡಬ್ಬಿ ತಯಾರಿಸಿರ್ತಾಳೆ. ಪ್ರತಿಮನೆಯಲ್ಲೊಬ್ಬಳು ಪೋಲಿಸ್ ಇದ್ದಾಳೆ ಆಕೆ ಪ್ರತಿ ಕ್ಷಣ ತನ್ನ ಮನೆಯ ಬಂದೋಬಸ್ತಿಗಾಗಿ ರಜವಿಲ್ಲದ–ಪಗಾರವಿಲ್ಲದ ಕೇವಲ ನೆಮ್ಮದಿಯ ತಹತಹಿಗಾಗಿ ಪಹರೆ ಕಾಯುತ್ತಿದ್ದಾಳೆ ದಶದಿಕ್ಕುಗಳಲ್ಲೂ. ಪ್ರತಿಮನೆಯಲ್ಲೊಬ್ಬ ವಕೀಲೆ ಇದ್ದಾಳೆ ಅವಳ ಮನೆಮಂದಿಯ ವಿಚಾರಕ್ಕೆ ಬಂದರೆ […]
ಕಾವ್ಯದರ್ಪಣ
ಅನುಸೂಯ ಯತೀಶ್
ಬೆಳದಿಂಗಳೂಟ
ದೊಡ್ಡ ದೊಡ್ಡ ರೆಸಾರ್ಟ್ ಗಳಲ್ಲಿ ಈಗ ಬೆಳದಿಂಗಳೂಟದ ಪರಿಕಲ್ಪನೆ ಬರುತ್ತಿದೆಯಂತೆ. ಅಷ್ಟೊಂದು ಹಣ ಕೊಟ್ಟು ಅಲ್ಲಿ ಹೋಗುವ ಬದಲು ನಮ್ಮಳತೆಯಲ್ಲಿ ನಮ್ಮಿಷ್ಟದ ಬಂಧುಮಿತ್ರರ ಜೊತೆ ಹುಣ್ಣಿಮೆಯ ಚಂದ್ರನ ಸೊಬಗನ್ನು ಸವಿಯಲು ನಾವೇಕೆ ಮನಸ್ಸು ಮಾಡಬಾರದು?
ರವಿಯ ಹೊಂಗಿರಣದಲ್ಲಿ ಗಜಲ್ ಚಿತ್ತಾರ..
“ಹೃದಯ ಒಂದು ನೋವಿನ ರಂಗ ತಾಲೀಮು ಸಾವಿರ
ದೀಪ ಉರಿಯುತ್ತಿತ್ತು ಅದೂ ಗಾಳಿಯ ಸರಸದೊಂದಿಗೆ”
-ಮುಶಫಿಕ್ ಖ್ವಾಜಾ
ಕಾವ್ಯದರ್ಪಣ
ಗಜಲ್ ಲೋಕ
ಚೇತನಾರವರ ಚೈತನ್ಯಭರಿತ ಗಜಲ್ ಗಳು
ಬಾಲ್ಯದ ಆಟ ಆ ಹುಡುಗಾಟ
ಗಾಂಧಿವಾದಿ ಮತ್ತು ಸಮಾಜ ಸೇವಕಿ ಶೋಭನಾ ರಾನಡೆ (1924)
ಶೋಭನಾ ರಾನಡೆಯವರು ಸಮಾಜಸೇವಕಿ ಮತ್ತು ಗಾಂಧಿವಾದಿಯಾಗಿದ್ದಾರೆ. ಇವರು ನಿರ್ಗತಿಕ ಮಹಿಳೆಯರಿಗಾಗಿ ಮಕ್ಕಳ ಕುರಿತಾಗಿ ಅನೇಕ ಕೆಲಸಗಳನ್ನು ಮಾಡಿದ್ದಾರೆ.
ಕಾವ್ಯದರ್ಪಣ
ಅನುಸೂಯ ಯತೀಶ್