ಪ್ರಮೋದ ಜೋಶಿ ಕವಿತೆ-ಮತ್ತೆ ಬರುವಳೆ ಸೀತೆ

ಪ್ರಮೋದ ಜೋಶಿ ಕವಿತೆ-ಮತ್ತೆ ಬರುವಳೆ ಸೀತೆ

ಪ್ರಮೋದ ಜೋಶಿ ಕವಿತೆ-ಮತ್ತೆ ಬರುವಳೆ ಸೀತೆ

ಏನಿದೆ ಈಗ ನನಗಿಲ್ಲಿ
ದೈವ ಶಕ್ತಿಯಿಂದ ಗೆಲ್ಲಿಸಿದ್ದರೂ
ಮನುಷತ್ವದಲಿ ಸೋತೆ
ಬರುವಳೇ ಮತ್ತೆ ಸೀತೆ

ಯು ಸಿರಾಜ್ ಅಹಮದ್ ಸೊರಬ ಅವರ ಕೃತಿ,ನೆಲ ನುಡಿದ ನಾದ (ಗಜಲ್ ಕೃತಿ) ಅವಲೋಕನ ನಾರಾಯಣಸ್ವಾಮಿ .ವಿ

ಯು ಸಿರಾಜ್ ಅಹಮದ್ ಸೊರಬ ಅವರ ಕೃತಿ,ನೆಲ ನುಡಿದ ನಾದ (ಗಜಲ್ ಕೃತಿ) ಅವಲೋಕನ ನಾರಾಯಣಸ್ವಾಮಿ .ವಿ

ಜಾನ್ ಮಿಲ್ಟನ್ ರವರ ಇಂಗ್ಲೀಷ್ ಕವಿತೆಯ ಅನುವಾದ ಪಿ.ವೆಂಕಟಾಚಲಯ್ಯ

ಜಾನ್ ಮಿಲ್ಟನ್ ರವರ ಇಂಗ್ಲೀಷ್ ಕವಿತೆಯ ಅನುವಾದ ಪಿ.ವೆಂಕಟಾಚಲಯ್ಯ

ಪ್ರಭುವಿನ ಕಟ್ಟಾಜ್ಞೆಯ,ವಿನಮ್ರತೆ ಯಿಂದ  ಹೊತ್ತು,
ಭುವಿ ಸಾಗರದಾದ್ಯಂತ, ಸೇವಿಸು ವರದ್ಭುತದಿ,

ಡಾ. ಮೀನಾಕ್ಷಿ ಪಾಟೀಲ ಅವರ ಕವಿತೆ-ಕಾವಲು

ಡಾ. ಮೀನಾಕ್ಷಿ ಪಾಟೀಲ ಅವರ ಕವಿತೆ-ಕಾವಲು

ಕಾಯಬೇಕು ಪೈರು
ಕಳ್ಳ ಬೇಲಿ ನಡುವೆ
ನಸುಳಿ ಬರದಂತೆ

ಸವಿತಾ ದೇಶಮುಖ ಅವರ ಕವಿತೆ- ಯುದ್ದ

ಸವಿತಾ ದೇಶಮುಖ ಅವರ ಕವಿತೆ- ಯುದ್ದ

ಪ್ರವಾಹ ವೈಮನಸ್ಸು
ಯುದ್ಧ ವೇಗದ ಓಟ
ಆಸ್ತಿ-ಪಾಸ್ತಿಗಳ
ಹಾನಿ ಲೂಟಿ

“ಪುಸ್ತಕ ಎಂಬ ಆತ್ಮಸಖ”ವೀಣಾ ಹೇಮಂತ್ ಗೌಡ ಪಾಟೀಲ್” ಅವರ ಲೇಖನ

“ಪುಸ್ತಕ ಎಂಬ ಆತ್ಮಸಖ”ವೀಣಾ ಹೇಮಂತ್ ಗೌಡ ಪಾಟೀಲ್” ಅವರ ಲೇಖನ

ಒಂದನೇ ತರಗತಿಯಲ್ಲಿ ಇದ್ದಾಗ ಅ. ನ ಕೃಷ್ಣರಾಯರು ಬರೆದ ಕಣ್ಣೀರು ಕಾದಂಬರಿಯನ್ನು ಸಂಪೂರ್ಣವಾಗಿ ಓದಿದ್ದೆ. ಕೌಟುಂಬಿಕ ಕಾದಂಬರಿಯಾಗಿದ್ದ ಕಣ್ಣೀರು ಕಾದಂಬರಿಯ ಕಥೆ ಇಂದಿಗೂ ನನ್ನ ಮನಃಪಟಲದಲ್ಲಿ ಶಾಶ್ವತವಾಗಿ ಅಚ್ಚೊತ್ತಿದೆ. ಮುಂದೆ ಎಂ.ಕೆ.ಇಂದಿರಾ ಅವರ ಚಿದ್ವಿಲಾಸ ಕಾದಂಬರಿಯನ್ನು ಮೂರನೇ ತರಗತಿಯ ಸುಮಾರಿಗೆ ಓದಿದ್ದೆ.

ಹನಮಂತ ಸೋಮನಕಟ್ಟಿ-ಇದು ಬಾಲ್ಯದ ಆಟ

ಹನಮಂತ ಸೋಮನಕಟ್ಟಿ-ಇದು ಬಾಲ್ಯದ ಆಟ

ಚಿನ್ನಿ ದಾಂಡಿಗೆ
ದಾಂಡಿಗನು ಇರಬೇಕೆಂದಿಲ್ಲ
ಬೆಂಡು ಎತ್ತುವ ಶೂರನು
ಸಾಕಿತ್ತು ಸೋಲಿಸಲು

“ಪ್ರೀತಿ, ಪ್ರೇಮ, ಅರಿವು” ಸಾಕ್ಷಿ ಶ್ರೀಕಾಂತ ತಿಕೋಟಿಕರ.

“ಪ್ರೀತಿ, ಪ್ರೇಮ, ಅರಿವು” ಸಾಕ್ಷಿ ಶ್ರೀಕಾಂತ ತಿಕೋಟಿಕರ.

ಎಲ್ಲಿ ಲೋಪವಾಗುತ್ತಿದೆ, ಮೊದಲು ಮನೆಯಲ್ಲಿ ಒಂದೇ ಟಿ. ವಿ, ಎಲ್ಲರೂ ಒಟ್ಟಿಗೆ ನೋಡುತ್ತಿದ್ದರು. ಈಗ ಹಾಗಲ್ಲ!! ಎಲ್ಲರ ಕೈಯಲ್ಲೂ ಪ್ರತ್ಯೇಕ ಮೋಬೈಲ್ ಅದರಲ್ಲಿ ಸರಾಗವಾಗಿ ಬರುವ ಅಸಹ್ಯ ವಿಡಿಯೋ, ರೀಲ್ಸಗಳು

ಪುರುಸೊತ್ತಿಲ್ಲ ಲೇಖನ-ಜಯಲಕ್ಷ್ಮಿ ಕೆ,

ಯಾವ ಕ್ರಮದಲ್ಲಿ ತನ್ನ ಇಂದಿನ ಕೆಲಸ -ಕಾರ್ಯಗಳು ಸಾಗಬೇಕು ಎನ್ನುವ ಯೋಜನೆಯನ್ನು ಹಾಕಿಕೊಂಡು ಅದರಂತೆ ನಡೆವವನಿಗೆ ಸಮಯವನ್ನು ಸರಿದೂಗಿಸಿಕೊಂಡು ಹೋಗಲು ಕಷ್ಟ ಎನಿಸುವುದಿಲ್ಲ.

Back To Top