ಡಾ ಅನ್ನಪೂರ್ಣ ಹಿರೇಮಠ-ಕವಿತೆ,ಏನ ಬಂತ ಕಾಲ

ಡಾ ಅನ್ನಪೂರ್ಣ ಹಿರೇಮಠ-ಕವಿತೆ,ಏನ ಬಂತ ಕಾಲ

ಡಾ ಅನ್ನಪೂರ್ಣ ಹಿರೇಮಠ-ಕವಿತೆ,ಏನ ಬಂತ ಕಾಲ

ಹೊಂದಿಕೊಳ್ಳೋ ಮಾತಿಲ್ಲ ಜೋರಾಗೈತಿ ಎಲ್ಲರ ಸಲ್ಲ
ಮದ ಬಂದ ಮಂಗನಂಗ ಕುಣ್ಯಾತೈತಿ ಎಲ್ಲಾ
ಗುರಿಯತ್ತ ಇಲ್ಲ ಗಮನ ಕಂಡ ಕಂಡ ಕಡೆ ತಿರುಗೋ ಮನ //

ಪಿ.ವೆಂಕಟಾಚಲಯ್ಯ ಅವರ ಕವಿತೆ-ಮುಂಜಾನೆಯ ಬೆಡಗು.

ಪಿ.ವೆಂಕಟಾಚಲಯ್ಯ ಅವರ ಕವಿತೆ-ಮುಂಜಾನೆಯ ಬೆಡಗು.

ನಡುದಲಿ ಬಿಂದಿಗೆ,
ನೀರನು ಹೊಯ್ಯುತ,
ಲಗುಬಗೆಯಿಂದಲಿ ನಾರಿ ನಡೆಯುತಿರೆ.

ಬಾಗೇಪಲ್ಲಿ ಅವರ ಗಜಲ್

ಕೃಷ್ಣಾ! ಬ್ರಹ್ಮಾನಂದದ ನಶೆಯಲಿ ಆರಾಧಿಸಿಹರೂ ಇಹರು
ಸೂಫಿ ಸಂತರೂ ಇದೇ ಹಾದಿಯಲಿ ಪಡೆದರು ವಿಮುಕ್ತಿ ಲಲನೆ.ಬಾಗೇಪಲ್ಲಿ ಅವರ ಗಜಲ್

ಎ.ಎನ್.ರಮೇಶ್. ಗುಬ್ಬಿ ಕವಿತೆ-ಶರಣಾಗತಿ..!

ಎ.ಎನ್.ರಮೇಶ್. ಗುಬ್ಬಿ ಕವಿತೆ-ಶರಣಾಗತಿ..!

ಕಂಬನಿಯ ಮೊಗೆ ಮೊಗೆದು
ನಿನ್ನ ಪಾದಾರವಿಂದಗಳಿಗೆ
ನಗುನಗುತಲೇ ಎರೆಯುವೆನು.!

ಶೃತಿ ರುದ್ರಾಗ್ನಿ ಅವರ ಕವಿತೆ-ಗೋರಿಯೊಳಗೊಂದು ಬೆಚ್ಚನೆ ಕವಿತೆ ಕುಳಿತಿತ್ತು…

ಶೃತಿ ರುದ್ರಾಗ್ನಿ ಅವರ ಕವಿತೆ-ಗೋರಿಯೊಳಗೊಂದು ಬೆಚ್ಚನೆ ಕವಿತೆ ಕುಳಿತಿತ್ತು…

ನೀನೋ
ನನ್ನೊಳಗಿನ
ಕವಿ ಕರ್ಪೂರ…

ರೋಹಿಣಿ ಯಾದವಾಡ ಅವರ ಕವಿತೆ-ಅವನದೇ ದರ್ಬಾರು

ರೋಹಿಣಿ ಯಾದವಾಡ ಅವರ ಕವಿತೆ-ಅವನದೇ ದರ್ಬಾರು

ಹೆಣ್ಣು ಚರ್ಮ ಅಂದರೆ ಸಾಕು
ಉಬ್ಬು ತಗ್ಗುಗಳ ಮೇಲೆ
ಮನುಷ್ಯತ್ವ ಮೀರಿದ ದೌರ್ಜನ್ಯ
ಮತ್ತೆ ಮತ್ತೆ

ನಾಗರಾಜ ಜಿ. ಎನ್. ಬಾಡ ಅವರ ಕವಿತೆ-ವಾಸ್ತವ

ನಾಗರಾಜ ಜಿ. ಎನ್. ಬಾಡ ಅವರ ಕವಿತೆ-ವಾಸ್ತವ

ಮಾನವೀಯತೆಯ ಮೌಲ್ಯ ಕೊನೆಯಾಗುತ್ತಿದೆ
ಜೀವನ ಅದೋಗತಿಗೆ ಹೋಗುತ್ತಿದೆ
ಪ್ರೀತಿ ಕಾರುಣ್ಯತೆ ದೂರವಾಗುತ್ತಿದೆ

ಡಾ ಅನ್ನಪೂರ್ಣ ಹಿರೇಮಠ ಕವಿತೆ- ಅಮೃತ

ಡಾ ಅನ್ನಪೂರ್ಣ ಹಿರೇಮಠ ಕವಿತೆ- ಅಮೃತ

ಬಯಲಾಲಯದ ಚೆಲುವಲಿ
ಮಿಳಿತಗೊಂಡು ಹೊಮ್ಮುವುದು
ಎಲೆ ಮರ ಬಳ್ಳಿ ಬೆಡಗಲ್ಲಿ

Back To Top