Category: ಕಾವ್ಯಯಾನ

ಕಾವ್ಯಯಾನ

ಸುಲೋಚನಾ ಮಾಲಿಪಾಟೀಲ-ನಮಗಿದುವೇ ಹೊಸ ಸವಂತ್ಸರ

ಕಾವ್ಯ ಸಂಗಾತಿ

ನಮಗಿದುವೇ ಹೊಸ ಸವಂತ್ಸರ

ಸುಲೋಚನಾ ಮಾಲಿಪಾಟೀಲ

ಸ್ಮಿತಾ ಅಮೃತರಾಜ್. ಸಂಪಾಜೆ-ಪರಿಶುದ್ಧವೆಂದರೆ

ಕಾವ್ಯ ಸಂಗಾತಿ

ಪರಿಶುದ್ಧವೆಂದರೆ

ಸ್ಮಿತಾ ಅಮೃತರಾಜ್. ಸಂಪಾಜೆ

ರೋಹಿಣಿ ಯಾದವಾಡ-ಗಜಲ್

ಕಾವ್ಯ ಸಂಗಾತಿ ಗಜಲ್ ರೋಹಿಣಿ ಯಾದವಾಡ. ಪ್ರೀತಿ ಎಂದಿಗೂ ನಂಜೇರದಂತೆ ಕಾಪಿಟ್ಟುಕೊಳ್ಳಬೇಕುಸ್ನೇಹದ ಒರತೆ ಸದಾ ಹರಿಯುವಂತೆ ಇರಬೇಕು ಒಲವಿನ ಪ್ರೇಮ ಹನಿಹನಿಯಾಗಿ ಜಿನಗುತ್ತಲೆ ಇರಬೇಕುನೋವಿನ ಕಣ್ಣೀರ ಇಳಿಯದಂತೆ ಒರೆಸುತ್ತಲಿರಬೇಕು ಸಜ್ಜನರ ಸಂಗದಲಿ ಕಲೆತು ಅರಿಯಬೇಕುದುರ್ಜನರ ಸಹವಾಸ ಇರದಂತೆ ತೊರೆಯಲೇಬೇಕು ನೋವನ್ನು ಮರೆಸಿ ಸದಾ ನಗುವ ಚಿಮ್ಮಬೇಕುಮನಸ್ಸಿಗಾದ ಗಾಯ ಮರೆವಂತೆ ಮಾಯಿಸಲೇಬೇಕು ಮಾಗಿದ ಕಾಯಕೆ ಹರುಷದ ಸಿಂಚನವಾಗಬೇಕುಹಳೆಯದನು ತೊರೆದು ಹೊಸದರಂತೆ ಬರಲೇಬೇಕು ಹೊಸ ವರುಷಕೆ ಹೊಸ ಚಿಗರು ಚಿಗುರಲೇಬೇಕುರೋಹಿಣಿಯ ಹೊಸತಿನ ಸಂಕಲ್ಪದಂತೆ ಈಡೇರಲೇಬೇ ————————————————

ಶರಣೆನ್ನತೇನ ನಾ ನಿನಗ

ಕಾವ್ಯಸಂಗಾತಿ

ಶರಣೆನ್ನತೇನ ನಾ ನಿನಗ

2- ಜನೆವರಿ ಡಾ.ಚಂದ್ರಶೇಖರ ಕಂಬಾರ ಅವರ ಜನ್ಮದಿನ ಶುಭಾಶಯಗಳೊಂದಿಗೆ ವಂದನೆಗಳು ಹಮೀದಾ

ಹಮೀದಾಬೇಗಂ ದೇಸಾಯಿ

ಟಿ.ದಾದಾಪೀರ್ ತರೀಕೆರೆ-ಹಳೇ ವಷ೯ವ ಮರೆಯಲಿ ಹೇಗೆ

ಕಾವ್ಯ ಸಂಗಾತಿ

ಹಳೇ ವಷ೯ವ ಮರೆಯಲಿ ಹೇಗೆ

ಟಿ.ದಾದಾಪೀರ್ ತರೀಕೆರೆ

Back To Top