ಒತ್ತುಗುಂಡಿ

ಒತ್ತುಗುಂಡಿ

ಎಲ್ಲಿ ಕಲಿತನೋ ಕಾಲ ಈ ಮಾದರಿಯ ಜೋಡಣೆ ?
ಮರೆತುಬಿಟ್ಟಿರಬೇಕು ಒಂದು ಒತ್ತುಗುಂಡಿ
ಹೌದು ಇರಬೇಕು ! ಎಂದುಕೊಳ್ಳುವಾಗಲೇ
ಮತ್ತೊಂದು ವ್ಯವಸ್ಥೆಯೂ ರೀಸ್ಟಾರ್ಟ್ ಆಗದಂತೆ ಮುಚ್ಚಿಕೊಂಡಿತು

ಕ್ರಾಂತಿಯ ಕಿಡಿ‌ ನಂದಿತು

ಅವರ ಕವಿತೆಗಳನ್ನು ಓದಿದವರು ಮಾತ್ರ ‌ಇಂದಿಗೂ ಕ್ರಾಂತಿಕಾರಿ ಆಗುತ್ತಾರೆ, ವ್ಯವಸ್ಥೆಯ ಅನ್ಯಾಯದ ವಿರುದ್ಧ ಸಿಡಿದು ನಿಲ್ಲುತ್ತಾರೆ. ಅದೇ ಸಿದ್ದಲಿಂಗಯ್ಯನವರ ಕಾವ್ಯದ ಶಕ್ತಿ. ಕನ್ನಡ ಸಾಹಿತ್ಯ ಅಧ್ಯಯನ ದಲ್ಲಿ ಸಿದ್ಧಲಿಂಗಯ್ಯ ನವರನ್ನು ಕಡೆಗಣಿಸುವಂತಿಲ್ಲ.‌ಹಾಗೆ ಅವರ ಬರಹ ಕನ್ನಡಿಗರನ್ನು ‌ಸದಾ ಜಾಗೃತ‌ಸ್ಥಿತಿಯಲ್ಲಿಟ್ಟಿರುತ್ತದೆ. ಹೋರಾಟದ ಹಾದಿಗೆ ಸಾವಿರಾರು ನದಿಗಳನ್ನು ಕರೆ ತರುತ್ತದೆ .

ಈಗ ಏಕನಾಥರು ಹತೋಟಿಗೆ ಬಂದರು. ‘ಆದರೆ ನಮಗೀಗ ಅಂಜನದಲ್ಲಿ ಇನ್ನಷ್ಟು ಸಂಗತಿಗಳು ಕಂಡು ಬಂದಿವೆ ಮಾರಾಯಾ ಅದನ್ನೂ ಹೇಳುತ್ತೇವೆ ಕೇಳು!’ ಎಂದರು ಗಂಭೀರವಾಗಿ. ಅಷ್ಟು ಕೇಳಿದ ಶಂಕರನ ಚಡಪಡಿಕೆ ಇಮ್ಮಡಿಯಾಗಿ ಏಕನಾಥರ ಮೇಲೆ ಅವನಲ್ಲಿ ಅಸಹನೆ ಹುಟ್ಟಿತು. ಆದರೆ ಅದರ ನಡುವೆಯೂ ‘ಅದೇನಿರಬಹುದು…?’ ಎಂಬ ಆಸಕ್ತಿಯೂ ಕೆರಳಿತು. ‘ಹೌದಾ ಗುರೂಜಿ, ಏನದು ಹೇಳಿ…?’ ಎಂದ ಅವರನ್ನೇ ದಿಟ್ಟಿಸುತ್ತ.

ಗಜಲ್

ಪ್ರೇಯಸಿಯ ಪ್ರಾಣ ಹೋದಮೇಲೆ ಏತಕ್ಕಾಗಿ ಬದುಕಲಿ ನಾನಿಲ್ಲಿ
ನನ್ನದೆ ಮೇಲಿರುವವಳನು ಗೋಡೆ ಮೇಲೆ ನೋಡಲಾಗುತ್ತಿಲ್ಲ ಜಾನು

ನಾನೂ ಇಡ್ಲಿ ಮಾಡಿದೆ.

ನಂತರ ಮನೆಗೆ ಬಂದು ಇಡ್ಲಿ ಚೆನ್ನಾಗಿ ಆಗಲೇಬೇಕು ಅನ್ನೋ ನಿರೀಕ್ಷೆ ಹಠ ಇಲ್ಲದೆ,ಚೆನ್ನಾಗಿ ಆಗಲಿ ಎಂದು ಆಶಿಸುತ್ತಾ ಸಮಾಧಾನದಿಂದ ಮಾಡಿದೆ.ಇಡ್ಲಿ ತಿಂದ ನನ್ನ ಮಕ್ಕಳು”ಅಮ್ಮ,ಇಡ್ಲಿ ಇವತ್ತು ಸೂಪರ್ ಆಗಿದೆ”ಎಂದು ಕೋರಸ್ ನಲ್ಲಿ ಕಿರುಚಿಕೊಂಡರು

ಸಾಧ್ಯ ಅಸಾಧ್ಯಗಳ ನಡುವೆ

‘ ಸಾಧ್ಯ ಅಸಾಧ್ಯಗಳ ನಡುವೆ ‘
ಕಾದಂಬರಿ ಪರಿಚಯ
ಲೇಖಕರು:ಪ್ರಮೋದ್ ಕರಣಂ
ಪ್ರಕಾಶಕರು :ಶಾಶ್ವತ ಪಬ್ಲಿಕೇಶನ್
ಬೆಲೆ : ರೂ 180-00 ಅಂಚೆ ವೆಚ್ಚ ಉಚಿತ
ದೊರೆಯುವ ಸ್ಥಳ :9743224892

ಅಂಕಣ ಬರಹ ರಾಮಕೃಷ್ಣ ಗುಂದಿ ಅವರ ಆತ್ಮಕಥೆ—29 ಆತ್ಮಾನುಸಂಧಾನ ಯಕ್ಷಗಾನದ ಹುಚ್ಚು ಹಿಡಿಸಿದ ದಿನಗಳು ಗೋಖಲೆ ಸೆಂಟಿನರಿ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆಯುತ್ತಿರುವಾಗ ಆಯ್ದುಕೊಂಡ ಮುಖ್ಯ ಐಚ್ಛಿಕ ವಿಷಯ ಕನ್ನಡ, ಆಗ ನಮಗೆ ಕನ್ನಡ ಕಲಿಸಲು ಕಾಲೇಜಿನಲ್ಲಿ ಪ್ರೊ. ವಿ.ಏ, ಜೋಶಿ ಮತ್ತು ಪ್ರೊ. ಕೇ.ವಿ. ನಾಯಕ ಎಂಬ ಇಬ್ಬರು ಉಪನ್ಯಾಸಕರಿದ್ದರು. ಇಬ್ಬರೂ ಕನ್ನಡ ವಿಷಯ ಬೋಧನೆಯಲ್ಲಿ ಪರಿಣಿತರಾಗಿದ್ದರು. ಹಳಗನ್ನಡ – ಹೊಸಗನ್ನಡ ಕಾವ್ಯಗಳನ್ನು ಜೋಶಿಯವರು ಲೀಲಾಜಾಲವಾಗಿ ಪಾಠ ಮಾಡುತ್ತಿದ್ದರೆ, ನಡುಗನ್ನಡ ಕಾವ್ಯಗಳನ್ನು, ಗದ್ಯ ಮತ್ತು ವ್ಯಾಕರಣಗಳನ್ನು […]

ಎಲ್ಲವೂ ಕನಸಿನಲ್ಲಿ. ಏನೋ ನಡೆದಂತೆ. ಉಮಾಶ್ರೀಯವರು ಮುಖ್ಯಪಾತ್ರದಲ್ಲಿದ್ದ ಸಿನೇಮಾ. ಕೃಷ್ಣಮೂರ್ತಿಯವರಿಗೆ ಅವರ ಗಂಡನ ಪಾತ್ರ. ನನಗೆ ಅವರ ಎರಡನೆಯ ಹೆಂಡತಿಯ ಪಾತ್ರ

Back To Top