Day: February 16, 2023

ಮೊನಿಕ ಮತಾಯಸ್ ಡಬ್ಲಿನ್ ಅವರ ಇಂಗ್ಲೀಷ್ ಕವಿತೆಯ ಅನುವಾದ

ಅನುವಾದ ಸಂಗಾತಿ

ಇಂಗ್ಲಿಷ್ ಮೂಲ ಮೊನಿಕ ಮತಾಯಸ್ ಡಬ್ಲಿನ್

ಕನ್ನಡಕ್ಕೆ:ಕೃಷ್ಣಮೂರ್ತಿ ಬಾಗೇಪಲ್ಲಿ

“ಮೌನದೊಡಲ ಮಾತು” ಗಜಲ್ ಸಂಕಲನ-ಬಿಡುಗಡೆ

ದಿನಾಂಕ 19.2.2023 ರವಿವಾರದಂದು ಮಾನವಿಯ ವಾಸವಿ ಕಲ್ಯಾಣ ಮಂಟಪದಲ್ಲಿ ನಡೆಯುವ ಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನದಲ್ಲಿ ಶ್ರೀಮತಿ ಅಂಬಮ್ಮ ಪ್ರತಾಪ್ ಸಿಂಗ್ ಇವರು ರಚಿಸಿರುವ “ಮೌನದೊಡಲ ಮಾತು” ಗಜಲ್ ಸಂಕಲನ ಲೋಕಾರ್ಪಣೆಗೊಳ್ಳುತ್ತಿದೆ.ಜೊತೆಗೆ ಮೊದಲ ಗೋಷ್ಠಿಯಲ್ಲಿ “ಮಹಿಳೆಯರ ಸಾಮಾಜಿಕ ಸ್ಥಿತಿಗತಿಗಳು” ಎಂಬ ವಿಷಯದ ಮೇಲೆ ಉಪನ್ಯಾಸ ನೀಡಲಿದ್ದೇನೆ. ತಾವು, ತಮ್ಮ ಸ್ನೇಹಿತರು ಮತ್ತು ಬಂಧು ಬಳಗದೊಂದಿಗೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರೋತ್ಸಾಹ ನೀಡಿ ಹಾರೈಸಬೇಕೆಂದು ತಮ್ಮನ್ನೆಲ್ಲ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ.

“ಎತ್ತರದ ಕನಸು ಕಾಣುವೆ” ಮಕ್ಕಳ ಕವಿತೆ

ಮಕ್ಕಳ ಸಂಗಾತಿ

“ಎತ್ತರದ ಕನಸು ಕಾಣುವೆ” ಮಕ್ಕಳ ಕವಿತೆ

ಪ್ರಭುರಾಜ ಅರಣಕಲ್

ಅವಳು ಬರೆದ ಪತ್ರ-ವಿಶ್ವನಾಥ ಎನ್ ನೇರಳಕಟ್ಟೆ

ಕಥಾ-ಸಂಗಾತಿ.

ವಿಶ್ವನಾಥ ಎನ್ ನೇರಳಕಟ್ಟೆ

ಅವಳು ಬರೆದ ಪತ್ರ

ಅಂಕಣ ಸಂಗಾತಿ ಸಕಾಲ ಶಿವಲೀಲಾ ಹುಣಸಗಿ “ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ “ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ ಹೌದಲ್ಲ ಇವತ್ತು ಪ್ರೇಮಿಗಳ ದಿನ ಅದೆಷ್ಟೋ ನವಪ್ರೇಮಿಗಳು ಬಣ್ಣಬಣ್ಣದ ಕನಸುಗಳನ್ನು ಹೊತ್ತು ಕಂಡವರೆದುರು ಕಣ್ಣು ಕಾಣದಂತೆ‌ ಕುರುಡನಂತೆ ವರ್ತಿಸುತ್ತ ಮೈಮೇಲೆ ಏನೋ ಆವರಿಸಿದಂತೆ ತನ್ನದೇ ಪ್ರಪಂಚದಲ್ಲಿ ಮುಳುಗುವ ಕ್ಷಣಿಕ ಆಸೆಗಳಿಗೆ ಪ್ರೀತಿಯ ಲೇಪನ ಬಡಿದು ನಂತರ ಗರಬಡಿದವರಂತೆ ದಿಕ್ಕು ಕಾಣದೇ ಪರಿತಪಿಸುವ ಪ್ರೇಮಿಗಳು ಸಹಸ್ರಾರು ಸಂಖ್ಯೆಯಲ್ಲಿ ನಮ್ಮ ಕಣ್ಮುಂದೆ ಬರುತ್ತಾರೆ.ಹಾಗಂತ ಫೆಬ್ರವರಿ ೧೪ […]

ಹಮೀದಾ ಬೇಗಂ ದೇಸಾಯಿ-ಚೆಂಬೆಳಕು ಬಯಲಾಯ್ತು

ಕಾವ್ಯ ಸಂಗಾತಿ

ಹಮೀದಾ ಬೇಗಂ ದೇಸಾಯಿ
ಚೆಂಬೆಳಕು ಬಯಲಾಯ್ತು

Back To Top