Day: February 2, 2023

ಅಸಹಾಯಕ ಆತ್ಮಗಳು- ಕಥಾ ಸರಣಿ

ಸರಣಿ ಬರಹಗಳು

‘ಅಸಹಾಯಕ ಆತ್ಮಗಳು’ ಎನ್ನುವ ಮಾಲಿಕೆಯಲ್ಲಿನ (1996 ರಿಂದ 2000) ಬರೆದ ಈ ಕತೆಗಳು ನೈಜ ಜೀವನದ ಚಿತ್ರಗಳಾಗಿದ್ದು, ಸಂಬಂದಿಸಿದ ಹೆಣ್ಣುಮಕ್ಕಳನ್ನು ಸಂದರ್ಶಿಸಿ ಅವರ ಬಾಯಿಂದಲೇ ಕೇಳಿ ಬರೆದ ಕತೆಗಳಾಗಿವೆ. ಜೊತೆಗೆ ಸಂಬಂಧಿಸಿದವರ ಖಾಸಗಿತನದ ಹಕ್ಕುಗಳನ್ನು ರಕ್ಷಿಸಲು ಅವರ ಮತ್ತು ಅವರ ಕುಟುಂಸ್ಥರ, ಅವರ ಊರಉಗಳ ಹೆಸರನ್ನು ಬದಲಾಯಿಸಲಾಗಿದೆ ಇದಾಗಲೆ ಪುಸ್ತಕ ರೋಪದಲ್ಲಿ ಪ್ರಕಟವಾಗಿದ್ದು ಪ್ರತಿಗಳು ಖಾಲಿಯಾಗಿವೆ ನಿಮ್ಮ ವಿಶ್ವಾಸಿ-ಲೇ: ಕುಸಮ

ಸಾಕ್ಷಿ ಶ್ರೀಕಾಂತ ತಿಕೋಟಿಕರರವರ ಗಜಲ್

ಕಾವ್ಯ ಸಂಗಾತಿ

ಸಾಕ್ಷಿ ಶ್ರೀಕಾಂತ ತಿಕೋಟಿಕರರವರ ಗಜಲ್

ಮಹಾದೇವ ಹಳ್ಳಿ ಚಿಕ್ಕಸೂಗೂರು-ಪ್ರೀತಿಯ ಹುಚ್ಚು

ಕಾವ್ಯ ಸಂಗಾತಿ

ಮಹಾದೇವ ಹಳ್ಳಿ ಚಿಕ್ಕಸೂಗೂರು

ಪ್ರೀತಿಯ ಹುಚ್ಚು

ಮಾಜಾನ್ ಮಸ್ಕಿಯವರ ಗಜಲ್

ತಲ್ಲಣಗಳ ಬದುಕಲ್ಲಿ ಬದುಕಿಸಿದೆ
ಮಾತಿನ ಕೊಂಕುಗಳಲ್ಲಿ ನರಳಿಸಿದೆ

ಉಸಿರಾಗುವೆ ಎಂದದ್ದು ನೆಪವಷ್ಟೆ
ಸನಿಹವಾಗದ ಮನಸ್ಸಲ್ಲಿ ಜೀವಿಸಿದೆ

ಎಲ್ಲೆಡೆ ನೋವಿನೂಟವೆ ಉಂಡಿರುವೆ
ಗುಪ್ತಗಾಮಿನಿ ಸುಪ್ತ ಭಾವದಿ ನಡೆಸಿದೆ

ಸಾವಿನತ್ತ ಹೆಜ್ಜೆಗಳೆನೋ ಹಾಕುತ್ತಿರುವೆ
ಕುರಿ ಮಂದೆಯಲಿ ಒಂದಾಗಿ ತಲೆತಗ್ಗಿಸಿದೆ

ಕಣ್ಣೀರಲ್ಲೇ ಈಜು ಕಲಿತಾಯಿತು “ಮಾಜಾ”
ಸೋಲನ್ನು ಸೋಪಾನವಾಗಿಸಿ ಜೀವಿಸಿದೆ

ಪ್ರೊ ವಿಜಯಲಕ್ಷ್ಮಿ ಪುಟ್ಟಿಯವರ ಕವಿತೆ-ನೀನು ಬೆಳದಿಂಗಳ ಬಿತ್ತಿ

ಕಾವ್ಯ ಸಂಗಾತಿ

ನೀನು ಬೆಳದಿಂಗಳ ಬಿತ್ತಿ

ಪ್ರೊ ವಿಜಯಲಕ್ಷ್ಮಿ ಪುಟ್ಟಿ

ಡಾ ಶಶಿಕಾಂತ ಪಟ್ಟಣ-ಗಾಂಧಿಯನೇಕೆ ಕೊಂದರು ?

ಕಾವ್ಯ ಸಂಗಾತಿ

ಡಾ ಶಶಿಕಾಂತ ಪಟ್ಟಣ-ಗಾಂಧಿಯನೇಕೆ ಕೊಂದರು ?

Back To Top