Day: October 22, 2022

ಸಂಗಾತಿ ಸಾಹಿತ್ಯ ಪತ್ರಿಕೆಯ ವಾರ್ಷಿಕ ವಿಶೇಷ ಬರಹ

ಅಂತರಾಷ್ಟ್ರೀಯ ಶಾಂತಿ ದಿನ

ಕುಸುಮ ಮಂಜುನಾಥ್

ಸಂಗಾತಿ ಸಾಹಿತ್ಯ ಪತ್ರಿಕೆಯ ವಾರ್ಷಿಕ ವಿಶೇಷ ಬರಹ

ಸಾವಿರಸುಳ್ಳು ಹೇಳಿ ಒಂದ್ ಮದ್ವಿ ಮಾಡ್ ಬೇಕು.

ಸವಿತಾ ಇನಾಮದಾರ್

ಸಂಗಾತಿ ಸಾಹಿತ್ಯ ಪತ್ರಿಕೆಯ ವಾರ್ಷಿಕ ವಿಶೇಷ ಬರಹ

ನರಸಿಂಗರಾವ ಹೇಮನೂರ

ಮಾತಾಡು ಒಂದೊಮ್ಮೆ ಮೌನ ಮುರಿದು

ಸಂಗಾತಿ ಸಾಹಿತ್ಯ ಪತ್ರಿಕೆಯ ವಾರ್ಷಿಕ ವಿಶೇಷ ಬರಹ ಎ. ಹೇಮಗಂಗಾ ಹಾಯ್ಕುಗಳು ರವಿ ಉದಿಸಿಬೆಳಕಿನ ದುಕೂಲಉಟ್ಟಳು ಬುವಿ ಹಕ್ಕಿ ಹಾರಿದ್ದುನಿರಭ್ರ ಆಗಸಕೆರುಜು ಇದ್ದಂತೆ ಮನದ ಮೌನವೀಣೆಯು ಮಿಡಿಯಿತುಪ್ರೀತಿ ಸ್ಪರ್ಶಕೆ ನೀ ದೂರಾಗಿಹಕ್ಷಣದಿಂದ ಚಿಂತೆಯೇಚಿತೆಯಾಗಿದೆ ನಿನ್ನ ನೆನೆದಕ್ಷಣ ಮನ ದುಃಖದಿನೆನೆಯುವುದು ಮಂಜುಗಣ್ಣಿಗೆನೀ ಬರುವ ಹಾದಿಯೇಕಾಣದಾಗಿದೆ ಪ್ರೇಮ ವೈಫಲ್ಯಸೂತಕ ಮನದಲ್ಲಿಅಶ್ರುತರ್ಪಣ ಸಮಾನತೆಗೆಹೋರಾಡಿದವಳಿಂದುಹೆಣವಾದಳು 9, ಮಾತಿಗಿಂತಲೂಮೌನವೇ ಸರಿ, ವಾದಅಂತ್ಯಗೊಳ್ಳಲು 10 ಹಸಿರು ಸೀರೆಉಟ್ಟ ಧಾರಿಣಿ ಈಗತುಂಬು ಗರ್ಭಿಣಿ 11 ದೌರ್ಬಲ್ಯಗಳುಇದ್ದರೂ ಪ್ರೀತಿಸುವೆನಿನ್ನನ್ನು ಮಾತ್ರ 12 ಇರಬಾರದುಬದುಕಿದ್ದೂ ಸತ್ತಂತೆಜನ್ಮ ವ್ಯರ್ಥವು

Back To Top