ಅನುವಾದ ಕವಿತೆ:ಗಾಂಧಿ.
ಗಾಂಧಿ. ಮಲಯಾಳಂ ಮೂಲ: ಕೆ.ನಾರಾಯಣನನ್ ಕನ್ನಡಕ್ಕೆ: ಐಗೂರು ಮೋಹನ್ ದಾಸ್, ಜಿ. ನಮಗೆ……,ಗಾಂಧಿಯ ‘ಚಿತ್ರ’ವನ್ನುಬಿಡಿಸಲು ಬಲುಸುಲುಭ….!ಎರಡೋ… ನಾಲ್ಕುರೇಖೆಗಳು ಸಾಕು….!!! ಗಾಂಧಿಯ ‘ವೇಷ’ಹಾಕಲು ಸಹಬಲು ಸುಲುಭ…!ನಾವು ಕಟ್ಟಿಕೊಂಡಿರುವವೇಷಗಳನ್ನು ಬಿಚ್ಚಿಹಾಕಿದ್ದರೇ ಸಾಕು…!!! ಆದರೇ….,ಎಷ್ಟೇ ಕಲಿತರೂ…ಎಷ್ಟೇ ತ್ಯಾಜಿಸಿದ್ದರೂ….ಸಾಧ್ಯವಾಗುತ್ತಿಲ್ಲ…!ಕೆಲವೊಂದು ಶಕ್ತಿನಾವು ಗಾಂಧಿಯಾಗದೇಇರಲು ನಿರಂತರವಾಗಿತಡೆಯುತ್ತಲೇ ಇದೆ…!!!
ಮಾಜಾನ್ ಮಸ್ಕಿ ಗಜಲ್
ಕಾವ್ಯ ಸಂಗಾತಿ
ಮಾಜಾನ್ ಮಸ್ಕಿ ಗಜಲ್
ಡಾ.ಡೋ ನಾ ವೆಂಕಟೇಶ ಕವಿತೆ-ನೀನೇ!
ಕಾವ್ಯ ಸಂಗಾತಿ
ನೀನೇ!
ಡಾ.ಡೋ ನಾ ವೆಂಕಟೇಶ
ಭಾಗ್ಯದ ಬೆಳಕು-ಎಚ್ ನಾಗರತ್ನ
ಕಾವ್ಯ ಸಂಗಾತಿ ಭಾಗ್ಯದ ಬೆಳಕು ಎಚ್ ನಾಗರತ್ನ ಅಪ್ಪನ ಮುದ್ದಿನ ಮಗಳಿವಳುಸೂರ್ಯನ ಕಾಂತಿಯ ಹೊಳಪುಪಿವಳು. ನಮ್ಮ ಮನೆಯ ಅಂಗಳದಿಸುಂದರ ರಂಗೋಲಿ ಬಿಡುವವಳು. ಹಾಲಿ ನನಗೆ ಚೆಲ್ಲುವಳುಎಲ್ಲರ ಮನವ ಗೆದ್ದಿಹಳು. ಅಣ್ಣನ ಅಕ್ಕರೆಯ ಒಲವಿವಳುಅಜ್ಜಿಯ ಮೆಚ್ಚಿನ ಮೊಮ್ಮಗಳು. ನಮ್ಮ ಮನೆಯ ಬೆಳಗುವಳುಅಮ್ಮನ ಪ್ರೀತಿಯ ಮಗಳಿವಳು. ಅಜ್ಜನ ಜೊತೆಗೆ ಸೈಕಲ್ ಸವಾರಿಬಗೆ ಬಗೆ ಉಡುಪು ಉಡುತಿಹಳು. ಗೆಳೆಯರೊಟ್ಟಿಗೆ ಆಡುವಳುಸಂತಸದಿಂದ ನಲಿಯುವಳು.
ಜಯಶ್ರೀ ಭಂಡಾರಿ.-ಗಜಲ್
ಕಾವ್ಯ ಸಂಗಾತಿ
ಗಜಲ್
ಜಯಶ್ರೀ ಭಂಡಾರಿ.
ಕಾವ್ಯಮಾರ್ಗ! ಕೆ.ಬಿ.ವೀರಲಿಂಗನಗೌಡ್ರ ಕಥೆ
ಕಥಾ ಸಂಗಾತಿ ಕಾವ್ಯಮಾರ್ಗ! ಕೆ.ಬಿ.ವೀರಲಿಂಗನಗೌಡ್ರ ಆ ಅನುದಾನಿತ ಸಾಲ್ಯಾಗ ಕಾರಕೂನ ಹುದ್ದೆ ಖಾಲಿ ಇತ್ತು ಹೀಗಾಗಿ ಕಚೇರಿಯ ಎಲ್ಲಾ ಕೆಲಸ ಪರಪ್ಪನ್ನೊ ಹೆಡ್ಮಾಸ್ತರ್ಗೆ ಅಮರ್ಕೊಂಡು ದೊಡ್ಡ ತಲಿಬ್ಯಾನಿ ಎಬ್ಬಿಸಿದ್ದವು. ಹೊಲಿಗೆ ಮಾಸ್ತಾರೊಬ್ಬ ಹೆಚ್ವುವರಿಯಾಗಿ ಸಾಲಿಗೆ ಬಂದಾಕ್ಷಣ ಪರಪ್ಪ ಒಳಗೊಳಗ ‘ದೇವರ ಬಂದ್ಹಂಗ ಬಂದಿ ಬಾ ಮಾರಾಯ’ ಅಂದಕೊಂಡ. ಹೊಲಿಗೆ ಕಲ್ಸೊ ಸಂಗಪ್ಪ ಮಾಸ್ತರ ವರ್ಗದ ಕೋಣೆಯೊಳಗಿನ ವರ್ಣಬೇದ, ವರ್ಗಬೇದ, ಜಾತಿಬೇದ ಹೀಗೆ ಹಲವು ಬೇದಗಳನ್ನೊ ಬಟ್ಟೆಗಳನ್ನೆಲ್ಲಾ ಒಟ್ಟುಮಾಡಿಕೊಂಡು ಒಂದಿಷ್ಟು ಅಲ್ಲಲ್ಲಿ ಕತ್ತರಿಸಿ, ಎಲ್ಲವನ್ನೂ ಕೂಡಿಸಿ ಸೌಹಾರ್ಧತೆಯ ದಾರದಿಂದ […]
ಅಂಕಣ ಸಂಗಾತಿ
ನೆನಪಿನದೋಣಿಯಲಿ
ನಾವು ಸಾಕಿದ ಪ್ರಾಣಿ ಮಾತಾಡುವಂತಿದ್ದರೆ
ಅಂಕಣ ಸಂಗಾತಿ
ಸಿನಿ ಸಂಗಾತಿ
ದಿ ಬೆಲ್ (ಕನ್ನಡ )ಕಿರುಚಿತ್ರ
ಅಸಹಾಯಕತೆಯ ಅರ್ಥನಾದ