Day: October 7, 2022

ಅನುವಾದಿತ ಕವಿತೆ-ಬದುಕಿನಲ್ಲೊಂದು ದಿನ

ಅನುವಾದ ಸಂಗಾತಿ

ಬದುಕಿನಲ್ಲೊಂದು ದಿನ

ಇಂಗ್ಲೀಷ್ ಮೂಲ:ಗಿಮ್ಮೀ ಓಷೋರ್ನೆ

ಕನ್ನಡ: ಬಾಗೇಪಲ್ಲಿ ಕೃಷ್ಣಮೂರ್ತಿ

ಲಕ್ಷ್ಮೀದೇವಿ ಪತ್ತಾರ ಕವಿತೆ-ತಾಯ್ತನದ ಹಿರಿಮೆ

ಕಾವ್ಯ ಸಂಗಾತಿ

ತಾಯ್ತನದ ಹಿರಿಮೆ

ಲಕ್ಷ್ಮೀದೇವಿ ಪತ್ತಾರ

ಅನುವಾದ ಕವಿತೆ: ದೇವರು….!?.

ಕಾವ್ಯ ಸಂಗಾತಿ

ದೇವರು….!?.

ಮಲಯಾಳಂ ಮೂಲರಾಜೇಶ್ ತಿರುವ ಚಿರ

ಕನ್ನಡಕ್ಕೆ ಐಗೂರು ಮೋಹನ್ ದಾಸ್, ಜಿ.

ಸಂ ಕಷ್ಟಹರನ ಮೆನಿ ಕಷ್ಟ! 

ಸಂ ಕಷ್ಟಹರನ ಮೆನಿ ಕಷ್ಟ! ರೂಪ ಮಂಜುನಾಥ ಹದ್ನೈದು ದಿನವಾದ್ರೂ ಗಣಪ್ಪನ್ನ ನೋಡೋಕೆ ಹೋಗೋಕಾಗ್ಲೇ ಇಲ್ಲ. ಒಂದಲ್ಲಾ ಒಂದು ಕೆಲಸ,ಕಾರ್ಯ, ತಾಪತ್ರಯ!ಅಲ್ಲಾ ಮೂರು ಮತ್ತೊಂದ್ ಜನರ ನಿಗಾ ಮಾಡೋಕೇ ನಮ್ಗೆ ಇಷ್ಟೆಲ್ಲಾ ಮುಗಿಯದ ಪಾಡು!ಹೀಗಿದ್ದಾಗ,ಲೋಕವೆಲ್ಲಾ ಕಾಯೋ ಸರ್ವೇಶ್ವರನಿಗೆ ಅದೆಷ್ಟು ಕೆಲಸಾ…ಕಾರ್ಯಾ …..ತಾಪತ್ರಯವೋ?????ಅದೆಲ್ಲಾ ಅದ್ ಹ್ಯಾಗ್ ನಿಭಾಯಿಸ್ತಾನೋ, ಅದ್ಯಾವ್ ಮ್ಯಾನೇಜ್ಮೆಂಟ್ ವಿಶ್ವವಿದ್ಯಾಲಯಕ್ಕೆ ಹೋಗಿ ಡಿಸ್ಟಿಂಗ್ಷನ್ ನಾಗೆ ಪಾಸಾಗಿ ಬಂದೌನೋ, ಏನೋ, ಆ ಭಗವಂತನಿಗೇ ಗೊತ್ತು!ಪ್ರತಿದಿನ ಗಣಪನ ಹೋಗಿ ಮಾತಾಡಿಸೋಣವೆಂದು  ಮನಸ್ಸು ತುಡೀತಾ ಇತ್ತಾ, ಅಂತೂ ಇಂತೂ ಕೊನೆಗೆ ಈ […]

 ಚರಗ’ ಚೆಲ್ಲಿ ಸಿಹಿಯುಣ್ಣುವ ‘ಮಣ್ಣಿನ ಮಕ್ಕಳೂ’..!

ವಿಶೇಷ ಲೇಖನ

ಚರಗ’ ಚೆಲ್ಲಿ ಸಿಹಿಯುಣ್ಣುವ ‘ಮಣ್ಣಿನ ಮಕ್ಕಳೂ’..!

ಕೆ.ಶಿವು.ಲಕ್ಕಣ್ಣವರ

Back To Top