Day: October 28, 2022

ಡಾ ಡಿ ಎಸ್ ಕರ್ಕಿ ಕಾವ್ಯಶ್ರೀ ಪ್ರಶಸ್ತಿಗೆ ಕೃತಿಗಳ ಆಹ್ವಾನ

ಬೆಳಗಾವಿ-ಡಾ ಡಿ ಎಸ್ ಕರ್ಕಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಯಿಂದ ಕನ್ನಡ ಕಾವ್ಯ ಪ್ರಕಾರವನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ  ಡಾ ಡಿ ಎಸ್ ಕರ್ಕಿ ಕಾವ್ಯಶ್ರೀ ರಾಜ್ಯ ಪ್ರಶಸ್ತಿಗಾಗಿ 2021 ನೇ ಸಾಲಿನಲ್ಲಿ ಪ್ರಥಮವಾಗಿ ಮುದ್ರಣಗೊಂಡ ಕವನ ಸಂಕಲನಗಳನ್ನು ಆಹ್ವಾನಿಸಲಾಗಿದೆ           ಪ್ರಶಸ್ತಿಯು ರೂ 10000/-(ರೂ ಹತ್ತು ಸಾವಿರ ) ನಗದು ಪ್ರಶಸ್ತಿ ಫಲಕ ಮತ್ತು ಪ್ರಮಾಣ ಪತ್ರಗಳನ್ನು ಒಳಗೊಂಡಿರುತ್ತದೆ ವಯಸ್ಸಿನ ಯಾವುದೇ ನಿರ್ಬಂಧವಿಲ್ಲ ಹೊರನಾಡಿನ ಕನ್ನಡ ಕವಿಗಳು ಕೂಡ ಭಾಗವಹಿಸಬಹುದು ಕವಿ ಕರ್ಕಿಯವರ ಜನ್ಮದಿನಾಚರಣೆಯಂದು ಪ್ರಶಸ್ತಿ ಪ್ರದಾನ […]

ಸೃಜನಶೀಲತೆಗೊಂದು ಮಿತಿಯಿದೆ!

ಕು.ಸ.ಮಧುಸೂದನರಂಗೇನಹಳ್ಳಿ
ಸಂಪಾದಕೀಯ
ಸೃಜನಶೀಲತೆಗು ಒಂದು ಕೊನೆಯಿರುತ್ತದೆ, ಮಿತಿಯಿರುತ್ತದೆ:

‘ಈಗ’ ಎಂಬ ಮೂರು ಕಥೆಗಳ ಚೊಂಚಲಗಳ ಸಿನೆಮಾ

ಲೇಖನ

‘ಈಗ’ ಎಂಬ ಮೂರು ಕಥೆಗಳ ಚೊಂಚಲಗಳ ಸಿನೆಮಾ

ಕೆ.ಶಿವು.ಲಕ್ಕಣ್ಣವರ

ಮಲಯಾಳಂ ಕವಿತೆ- ಸ್ತನ…!

ಅನುವಾದ ಸಂಗಾತಿ

ಸ್ತನ…!

ಮಲಯಾಳಂ ಮೂಲ:
ಸಲೀಂ ಚೇನ

ಕನ್ನಡ ಅನುವಾದ:
ಐಗೂರು ಮೋಹನ್ ದಾಸ್, ಜಿ

Back To Top