ಗಜಲ್ ನೂರಅಹ್ಮದ ನಾಗನೂರ ಬೆಳ್ಳಿಯ ಮಂಜಿಗೆ ಚಿನ್ನದ ಜ್ವಾಲೆಗಳಿಂದ ವಿದಾಯ ಹೇಳುತ್ತೇನೆಗೋದಿಯ ಕಿವಿಯೋಲೆಗಳಿಂದ ಗದ್ದೆಯಲ್ಲಿ ಸಿಂಗರಿಸಿಕೊಳ್ಳುತ್ತೇನೆ ಮನದಲಿ ಶಾಂತಿ ನೆಲೆಸಿದೆ ಆಕಾಶದಲಿ ಸಂಕ್ರಾತಿ ಸಂಭ್ರಮಿಸಿದೆಮೂಡಗಾಳಿ ಹೊರಟಿದೆ ಗಾಳಿಪಟದೊಂದಿಗೆ ಹಕ್ಕಿ ಹಾರಿಸುತ್ತೇನೆ ಸೂರ್ಯನು ಉತ್ತರರಾಣಿ ಪೊಂಗಲ್ ಕಿಚಡಿ ದಕ್ಷಿಣಾದಿ ಭರಣಿನೆಲ ಜಲದಲಿ ಹರಿದು ಎಳ್ಳುಬೆಲ್ಲ ಹಸಿರಿನ ಕಾಂತಿ ತಿನಿಸುತ್ತೇನೆ ಹೂವುಗಳೊಂದಿಗಿನ ಗೆಳೆತನವು ಮುಳ್ಳುಗಳಿಗೆ ಶಿಕ್ಷೆಯಾಗಿಸಿದೆಭರವಸೆಯ ದೀಪವು ಬರುತಿರುವುದನ್ನು ನಾನು ನೋಡುತ್ತೇನೆ ದುಃಖದ ಹೃದಯಕೆ ಸುಖದೌಷಧ ಹೇಗಾದರೂ ತರಿಸಬಹುದುಬಿಸಿಲ ಹವೆಯಲ್ಲಿಯೂ ತಂಪ ಹವಾಗುಣದ ಸುಗ್ಗಿ ತರಿಸುತ್ತೇನೆ ನೂರ್ ಹೊಸಉತ್ಸಾಹ ತಂದಿತು […]
ಗಜಲ್
ಚಾವಣಿಯ ಚಂದ್ರನಿಗೂ ಅಕಾಲಿಕ ಗ್ರಹಣವಂತೆ…ನಿಜವೇ?
ಕಣ್ಣಗಲದ ಬೆಳದಿಂಗಳಿಗೂ ಅದೆಷ್ಟೋ ಮುಪ್ಪಡರುತ್ತಲೇ ಇವೆ ನೀನಿಲ್ಲದೆ
ಗಜಲ್
ಏಳಿ ಎದ್ದೇಳಿ ಗುರಿ ಮುಟ್ಟುವವರೆಗೆ ನಿಲ್ಲದಿರಿ ಎಂದು ಘರ್ಜಿಸಿ
ಯುವಕರ ಸೋಮಾರಿತನ ಬಡಿದು ಓಡಿಸಿದರು ವಿವೇಕಾನಂದ
ಗಜಲ್
ಅವರಿವರು ಬಿಟ್ಟ ಅಂಗಿ ವಸ್ತ್ರ ಮೈಯ ಮುಚ್ಚಿದ್ದವು
ಉಂಡ ಅವಮಾನಗಳಿಂದಲೇ ಹೆಮ್ಮರ ಈ ದಿನ ಆಧಾರವಾಗಿರುವುದು
ಗಜಲ್
ತೈಲದ ಪ್ರಣತೆಯ ಬೆಳಕಾಗಿ ಬಾಳುತಿರು
ಪಾಲಿನ ಕಾಳದು ತುತ್ತಿಗಾಯಿತು ನೋಡು
ಕೊಟ್ಟಿದ್ದಕ್ಕಿಂತ ಪಡೆದದ್ದೇ ಹೆಚ್ಚು ದುಃಖ
ಮುಟ್ಟಿದ್ದಕ್ಕಿಂತ ತಟ್ಟಿದ್ದೇ ಹೆಚ್ಚು ಪಕ್ಕಾ
ಡಾ.ಯ.ಮಾ.ಯಾಕೊಳ್ಳಿ
ಗಜಲ್
ಮನದ ಹವಾಲಿ ಸುತ್ತ ವಿರಹದ ನೆನಪುಗಳು ಸುತ್ತುತ್ತಿವೆ
ಕಿವಿಗೊಟ್ಟು ಕೇಳು ಎದೆಯ ಬಡಿತದ ಸದ್ದು ನಿಂತಿಲ್ಲ ಇನ್ನು
ಗಜಲ್
ಕಣ್ಣುಗಳು ಕೂಡುವಲ್ಲಿಗೆ ಹೃದಯ ಬೆರೆತಿದ್ದವು ಅವುಗಳ ತಪ್ಪೇನಿತ್ತು…?
ಮರೀಚಿಕೆಯಾಗಿಯಾದರೂ ಮೈ ಮರೆತಿರುವಾಗ ಬಂದು ಮೆರೆದು ಬಿಡು ಒಮ್ಮೆ
ಗಜಲ್
ಓಡಿ ಹೋದ ಪ್ರೇಮಿಗಳಿಗೆ ಶಕುನಿಯಾಗದಿರು ಪ್ಯಾರಿ
ಗಾಂಧಿ ತಾತನ ಮೂರು ಮಂಗಗಳೂ ಮಂಗಮಾಯ ಮಾಡದಿರು ಪ್ಯಾರಿ