ಆತ್ಮ ವಿಮರ್ಶೆ
ಬತ್ತಲೆಯಾಗಬೇಕಿದೆ ಆತ್ಮಸಾಕ್ಷಿಗೆ
ಸಾರ್ಥಕ ಬದುಕಿಗೆ ಮುನ್ನುಡಿಯಾಗಿ
ಗಜಲ್
ದಣಿದಿರುವೆ ಸಪ್ತರಾಗಗಳ ಬಹುತಂತಿಯ ವೀಣೆ ನುಡಿಸಿ
ಒಲಿದು ಒಂದಾಗಲು ಏಕತಾನ ದನಿಗಾಗಿ ಹಂಬಲಿಸುವೆ
ಗಜಲ್
ಗಜಲ್ ಪ್ರಕಾಶಸಿಂಗ್ ರಜಪೂತ ನಾವು ಮುಖದಲ್ಲಿ ರಸನೆ ಪಡೆದೇವಿಮೌನ ಎಂಬುವ ಕೀಲಿ ಜಡೆದೇವಿ ಸುಖಾ ಎಂಬುವದು ಒಂದು ಮೃಗತೃಷ್ಣೆನಾವು ಬರಿ ನೋವು ಮಾತ್ರ ಹಡೆದೇವಿ ಎಲ್ಲ ಸಂಬಂಧಗಳು ಬದಿಗಿಟ್ಟುಹಣಾ ಗಳಿಸುತ್ತ ಕಾಲ ಕಳೆದೇವಿ ದಾತ ನೀಡಿದ್ದು ಸಾಲಲಿಲ್ಲ ಅಂತನಿತ್ಯ ಆಸೆಯ ಒಡ್ಡು ಒಡೆದೇವಿ ಅರಿಯದೆ ಉಳಿದಿದೆ ಜಗದಾಗ ಗುರಿಅಮಲಿನಲಿ ಯಾವ ಯತ್ತ ನಡೆದೇವಿ ಬದುಕು ಜಗದಾಗ ಬರಿ ನಾಲ್ಕು ದಿನ“ಪ್ರಕಾಶ” ಈ ನಿಜಾನೇ ಮರೆತೇವಿ
ನಿನ್ನ ನನ್ನ ನಡುವೆ
ಎದೆಯಲ್ಲಿಯೇ ಸುಡು
ಕವಿಗೆ ದಾರಿ ಬಿಡು
ಕವಿತೆಗೆ ತುಸು ಹೃದಯ ಕೊಡು
ಮತಿಹೀನ
ದೇವಿ ಕಂಡವಳಿವಳು ಇಂತಹ ಭಾಳ
ಕುಬ್ಬಗಳ ಹಿಂಡು ನಿತ್ಯ ನಿರಂತರವೂ
ಅವಳೇ ಬಲು ಕುಗ್ಗಿದ ಮನದಾಳದಿ
ನೋಡಿಹಳು ಕೆಂಗಣ್ಣಿನಿಂದಿವರನು!
ಜುಗಲ್ಬಂಧಿ
ಜುಗಲ್ಬಂಧಿಯಲ್ಲಿ
ಕಳೆದಿದ್ದೇನೆ
ಉತ್ತರ ಮಾತ್ರ
ಅಗೋಚರವಾಗಿದೆ…
ಬಾಲ್ಯದ ನೆನಪುಗಳು
ಸಿಹಿ ಅನುಭವಗಳು ನೋಡನೋಡುತ್ತ
ಎಲ್ಲಿ ಮರೆಯಾದವು?
ಎಲ್ಲಾದರೂ ಕಂಡಿರಾ?
ನನ್ನದೆಯಲ್ಲಿ ದುಂಬಿಯ ಝೇಂಕಾರ ನುಡಿಸಿದ
ನನ್ನೆದೆ ರಾಣಿಯ ಎಲ್ಲಾದರೂ ಕಂಡಿರಾ?
ಗಜಲ್
ಚಂದಿರನಂತೆ ಬೆಳಗುತಿರು ಎನ್ನುವರು ಕತ್ತಲಲ್ಲಿ
ನೇಸರನಂತೆ ಹೊಳೆಯುತಿರು ನನ್ನದೆಯ ಬಾನಿನಲ್ಲಿ
ಎದೆಯ ತಿದಿ
ಯುಗಗಳೆಷ್ಟೊ ಸರಿದಿದೆ
ಅನಂಗರಂಗವು ನಿತ್ಯ ನಿರಂತರ
ಶಿವಕಣ್ಣುರಿಗೆ ಭಸ್ಮವಾದರೂ ರತಿ ಇದ್ದಾಳೆ ಬದುಕಿಸಲು.