ಅಂಕಣ ಸಂಗಾತಿ

ಹನಿಬಿಂದು

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ

ನಮ್ಮ ಬದುಕಿಗೆ ನಾವೇ ಹೊಣೆ

ಅನುರಾಧಾ ರಾಜೀವ್ ಸುರತ್ಕಲ್ ಹೊಸ ಕವಿತೆ

ಕಾವ್ಯ ಸಂಗಾತಿ ಅನುರಾಧಾ ರಾಜೀವ್ ಸುರತ್ಕಲ್ ಹೊಸ ಕವಿತೆ ಗಝಲ್ ಇಬ್ಬನಿ ಹನಿಗಳ ಲಯಕೆ ಹೊಸತೇನುಬರೆದೆ ನೀನುಹಬ್ಬಿದ ಒಲವಿನ ಬಳ್ಳಿಗೆ ಸವಿಸಿಂಚನಎರೆದೆ ನೀನು ಎದೆಯ ಮಾತುಗಳ ಪದದ ರೂಪದಿಹಂದರವ ಕಟ್ಟಿದೆಯಲ್ಲಾಮಧುರ ಭಾವಗಳ ಮೋಹದಿ ಸನಿಹಕೆಕರೆದೆ ನೀನು ಮಬ್ಬಿನ ಬೆಳಕಲಿ ಓಡುವ ಮನಸಿಗೆಕಡಿವಾಣ ಬೇಕುತುಂಬುತ ಬೊಗಸೆ ಪ್ರೇಮ ಹೃದಯವತೆರೆದೆ ನೀನು ತಬ್ಬಿದೆ ಹಿತವಾಗಿ ನಿಶ್ಚಿಂತೆ ಎನಿಸಲುಭಾರವ ಮರೆಯಬೇಕುಕಬ್ಬಿನ ಸಿಹಿಯನು ಬಾಳಲಿ ನೀಡುತಮೆರೆದೆ ನೀನು ನಂಬಿಕೆ ಮೂಡಿದೆ ರಾಧೆಗೆ ಸಾಂಗತ್ಯದಿಭರವಸೆಯ ಬೆಳಕಾಗಿಕಂಬನಿ ಒರೆಸುತ ಕರವನು ಹಿಡಿದುಪೊರೆದೆ ನೀನು ಅನುರಾಧಾ ರಾಜೀವ್ […]

ವಾಣಿ ಯಡಹಳ್ಳಿಮಠ ಹೊಸ ಕವಿತೆ

ತುಸುವೂ ನಿಟ್ಟಿಸಲಿಲ್ಲ
ನೋಡದ ಸತಿಯನು ನೋಡಿ ಎದೆಯೊಡೆದಿತ್ತು
ಪತಿಯವನು ನಂಬಲಿಲ್ಲ

ಶೂನ್ಯ ಪೀಠಾಧಿಪತಿ ಅಲ್ಲಮಪ್ರಭುದೇವರ ವಚನಡಾ.ಶಶಿಕಾಂತ.ಪಟ್ಟಣ -ಪೂನಾ

ಶೂನ್ಯ ಪೀಠಾಧಿಪತಿ ಅಲ್ಲಮಪ್ರಭುದೇವರ ವಚನಡಾ.ಶಶಿಕಾಂತ.ಪಟ್ಟಣ -ಪೂನಾ

“ಕೊರಳಲಿಹ ಲಿಂಗ….ಆತ್ಮ ಸಖ”ಸಣ್ಣ ಕಥೆ-ವೀಣಾ ಹೇಮಂತ್ ಗೌಡ ಪಾಟೀಲ್

ಕಥಾ ಸಂಗಾತಿ

ವೀಣಾ ಹೇಮಂತ್ ಗೌಡ ಪಾಟೀಲ್

“ಕೊರಳಲಿಹ ಲಿಂಗ….ಆತ್ಮ ಸಖ”

ಗೊರೂರು ಅನಂತರಾಜು ಕೃತಿ “ಹೊಟ್ಟೆಪಾಡಿನ ಮಾರ್ಕೆಟಿನಲ್ಲಿ ಸುಳ್ಳಿನ ಮಾರಾಟ” ಒಂದುವಲೋಕನ ಸಾವಿತ್ರಮ್ಮಓಂಕಾರ್ ಅವರಿಂದ

ಗೊರೂರು ಅನಂತರಾಜು ಕೃತಿ “ಹೊಟ್ಟೆಪಾಡಿನ ಮಾರ್ಕೆಟಿನಲ್ಲಿ ಸುಳ್ಳಿನ ಮಾರಾಟ” ಒಂದುವಲೋಕನ ಸಾವಿತ್ರಮ್ಮಓಂಕಾರ್ ಅವರಿಂದ

ಸವಿತಾ ಮುದ್ಗಲ್ ಅವರ ಪುಸ್ತಕಗಳ ಲೋಕಾರ್ಪಣೆ

ಪುಸ್ತಕಸಂಗಾತಿ

ಸವಿತಾ ಮುದ್ಗಲ್ ಅವರ ಪುಸ್ತಕಗಳ ಲೋಕಾರ್ಪಣೆ

“ನಾವು ಎಲ್ಲರಿಗೂ ಇಷ್ಟವಾಗಿರಲು ಸಾಧ್ಯವೇ” ಲಲಿತಾ ಮು ಹಿರೇಮಠ.

ಕಾವ್ಯ ಸಂಗಾತಿ

“ನಾವು ಎಲ್ಲರಿಗೂ ಇಷ್ಟವಾಗಿರಲು ಸಾಧ್ಯವೇ”

ಲಲಿತಾ ಮು ಹಿರೇಮಠ.

Back To Top