Day: October 13, 2021

. ಇಂದಿನ, ಯುವಜನಾಂಗ ಗಾಂಧೀ ಮಾದರಿಯ ಹೋರಾಟಕ್ಕೆ ಪ್ರತಿಕ್ರಿಯಿಸುತ್ತಿರುವುದು ಆಶಾದಾಯಕವಾಗಿದೆ. ಇದಕ್ಕೆ ಪ್ರಸ್ತುತ ಭ್ರಷ್ಟಾಚಾರ ವಿರೋಧಿ ಹೋರಾಟ ಒಂದು ಜ್ವಲಂತ ಉದಾಹರಣೆಯಾಗಿದೆ

ತರಹಿ ಗಜಲ್

ತರಹಿ ಗಜಲ್ ಸಾನಿ ಮಿಸ್ರಾ: ಸಿದ್ಧರಾಮ ಹಿರೇಮಠ ಕೂಡ್ಲಿಗಿ ಅರುಣಾ ನರೇಂದ್ರ ಎದೆ ಪದರಿಗೆ ಗಾಯವಾಗಿದೆಯೇನೋ ಕಣ್ಣೀರು ತೊಡೆಯುವೆಯಾ ಸಾಕಿಮಧು ಬಟ್ಟಲಿಗೆ ದಾಹವಾಗಿದೆಯೇನೋ ಮಧುವ ಕೊಡುವೆಯಾ ಸಾಕಿ ಗಡಿಬಿಡಿ ದುನಿಯಾದಲಿ ಎಷ್ಟೊಂದು ಪರಿಚಿತ ಮುಖಗಳಿವೆ ಸಜನಿನೋಡಿಯೂ ನೋಡದಂತೆ ಹಾಕಿಕೊಂಡ ಮುಖವಾಡ ತೆಗೆಸುವೆಯಾ ಸಾಕಿ ಮದ್ಯದಂಗಡಿಯ ಮೇಜು ಕುರ್ಚಿಗಳಿಗೂ ವ್ಯಥೆಯ ಕಥೆಗಳು ಗೊತ್ತಿವೆ ಬಿಡುಕಿಟಕಿಯ ಪರದೆಯ ಆಚೆಗಿನ ಲೋಕದ ನಂಟು ಮರೆಸುವೆಯಾ ಸಾಕಿ ನಂಜು ತುಂಬಿದ ಮನಗಳಿಗಿಂತ ನಶೆ ಏರಿ ಬಡಬಡಿಸುವವರೇ ಲೇಸು ಎನಿಸುತ್ತದೆಪ್ರಿಯತಮನ ತೋಳ ಆಸರೆ ಸಿಗದೆ […]

ಒಂದು ಸವಿ ಮುಂಜಾವಿನ ತಳ್ಳುಗಾಡಿಯ ಮಾರಾಟಗಾರರ ಕೂಗಿನ ಬನಿಯೊಡನೆ ಮೂಡಿನಿಂತ ಈ ಲೇಖನ, ‘ಹೊಸಗನ್ನಡದ ಮುಂಗೋಳಿ’ ಎಂದು ಕವಿ ಮುದ್ದಣನನ್ನು ಕರೆದು ಗೌರವಿಸಲಾಗಿರುವಂತೆ, ‘ಹೊಸದಿನದ ಜಾಗೃತ ಮುಂಗೋಳಿ’ಗಳೆಂದು ನಾವು ಮುಂಜಾವಿನ ಈ ಮಾರಾಟಗಾರರನ್ನು ಕರೆದು ಗೌರವಿಸಬಹುದು ಅಲ್ಲವೇ ಎಂಬ ಸದಾಶಯವನ್ನು ಹಾಗೇ ಮನದ ಬಾನಿನಲಿ ತೇಲಿಸಿತು…

Back To Top