Category: ಅಂಕಣ

ಅಂಕಣ

ಅಂಕಣ ಸಂಗಾತಿ

ಸುಜಾತಾ ರವೀಶ್

ಹೊತ್ತಿಗೆಯೊಂದಿಗೊಂದಿಷ್ಟುಹೊತ್ತು

ಬೆರಗು _ ಲೇಖನಗಳ ಸಂಗ್ರಹ

ಅಂಕಣ ಸಂಗಾತಿ

ಶಿಕ್ಷಣ ಲೋಕ

ಡಾ.ದಾನಮ್ಮ ಝಳಕಿಯವರು

ಹೊಸ ಶಿಕ್ಷಣ ನೀತಿಯಲ್ಲಿ

ವಚನ ಸಾಹಿತ್ಯದ ಪ್ರಸ್ತುತತೆ

ಅಂಕಣ ಸಂಗಾತಿ

ಒಲವ ಧಾರೆ

ರಮೇಶ ಸಿ ಬನ್ನಿಕೊಪ್ಪ ಹಲಗೇರಿಯವರ ಅಂಕಣ

ಕವಿಗೆ ಸಮಾಜದ ನೋವುಗಳಿಗೆ ಮಿಡಿಯುವ ಒಲವಿನ ಮನಸ್ಸಿರಲಿ

ಸರ್ಕಾರಗಳು ತಪ್ಪು ಮಾಡಿದಾಗ, ತಪ್ಪು ಹೆಜ್ಜೆಯನ್ನು ಆಡಳಿತದಲ್ಲಿಟ್ಟಾಗ ಅದನ್ನು ಪ್ರಶ್ನಿಸುವ, ವಿರೋಧಿಸುವ ವ್ಯವಸ್ಥೆಯನ್ನು ಸರಿಪಡಿಸಲು ಮಾಡುವ ‘ವಿರೋಧ ಪಕ್ಷದ’ ಸ್ಥಾನ ಬಹಳ ಮುಖ್ಯ. ಅಂತಹ ಮಹತ್ವದ ಸ್ಥಾನವನ್ನು ಹೊಂದಿದ ವಿರೋಧ ಪಕ್ಷವು ಕೆಲವು ಸಲ ಆಡಳಿತ ಪಕ್ಷದೊಂದಿಗೆ ಕೈಜೋಡಿಸಿ ಜನಸಾಮಾನ್ಯರ ನೋವುಗಳಿಗೆ ಕಾರಣವಾಗಿ ಬಿಡುತ್ತದೆ. ಆಗ ಸಾಹಿತಿಯಾದವನು ಕವಿಯಾದವನು, ಬರಹಗಾರನು ಅತ್ಯಂತ ಜಾಗೃತದಿಂದ ಆಡಳಿತ ಪಕ್ಷವನ್ನು ಎಚ್ಚರಿಸಬೇಕಾಗಿದ್ದು ಅಗತ್ಯವಾದ ಕರ್ತವ್ಯವಾಗಿದೆ.

ಅಂಕಣ ಸಂಗಾತಿ

ಸುಜಾತಾ ರವೀಶ್

ಸಂಗಾತಿ ಪತ್ರಿಕೆಯ ಮೊದಲ ದಿನದಿಂದಲೂ ಪತ್ರಿಕೆಯ ಜೊತೆ ನಿಂತು, ಹಳೇ ಮೈಸೂರು ಪ್ರಾಂತ್ಯದ ಹಲವು ಓದುಗ -ಬರಹಗಾರರನ್ನು ಪತ್ರಿಕೆಗೆ ಪರಿಚಯಿಸಿ, ಬರೆಸಿದ ಸುಜಾತಾ ರವೀಶ್ ನೆನಪಿನ ದೋಣಿ ಅಂಕಣವನ್ನು ಸತತವಾಗಿ ಐವತ್ತು ವಾರ ಬರೆದಿದ್ದು ಸಂಗಾತಿ ಅವರಿಗೆ ಋಣಿಯಾಗಿದೆ.ಅವರಿಗೆ ನಿಮ್ಮೆಲ್ಲರ ಪರವಾಗಿ ದನ್ಯವಾದಗಳ ಅರ್ಪಿಸುತ್ತೇನೆ

ನೆನಪಿನ ದೋಣಿ

ಅಂಕಣ ಸಂಗಾತಿ

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -5

ನಾನೂ ಹಾರುವ ಪಕ್ಷಿ ಆಗಿದ್ದಿದ್ದರೆ….

ಅಂಕಣ ಸಂಗಾತಿ

ಸಿನಿ ಸಂಗಾತಿ

ಕುಸುಮ ಮಂಜುನಾಥ್

ಹದಿಹರೆಯದ ಮಕ್ಕಳ ಪ್ರಣಯ ಪ್ರಸಂಗಗಳು

“ಗಂಟು ಮೂಟೆ

ಅಂಕಣ ಸಂಗಾತಿ

ಸುಜಾತಾ ರವೀಶ್

ಹೊತ್ತಿಗೆಯೊಂದಿಗೊಂದಿಷ್ಟುಹೊತ್ತು

ಸಂತೆಯ ಸರಕು _

ಲಘು ಲಲಿತ ಹಾಸ್ಯ ಪ್ರಬಂಧ ಸಂಕಲನ

Back To Top