Category: ಕಾವ್ಯಯಾನ

ಕಾವ್ಯಯಾನ

ಕಾಂತರಾಜು ಕನಕಪುರ ಅವರ ಕವಿತೆಗಳು

ಕಾಂತರಾಜು ಕನಕಪುರ ಅವರ ಕವಿತೆಗಳು ಜಾತಿ ಹೇವರಿಕೆ ಹುಟ್ಟಿಸುವವಿಕಾರ ವೃಕ್ಷಎಲ್ಲಿರುವುದೋ ಬೇರುಯಾರೂ ಅರಿಯರು…ರೆಂಬೆ-ಕೊಂಬೆಗಳು ಲೆಕ್ಕಕ್ಕೆಸಾವಿರಾರು…! ಅವರವರ ಅನುಕೂಲಕೆಯಾರೋ ನೆಟ್ಟರು…ಯಾರೋ ನೀರಿಟ್ಟರು…ಯಾರೋ ಗೊಬ್ಬರ ಕೊಟ್ಟರು…ಹಲವರು ಕಣ್ಣೀರಿಟ್ಟರು…ಅಂತು ಬೆಳೆದು ನಿಂತಿದೆಉದ್ದಂಡ ವಿಷ ವೃಕ್ಷ…! ಈ ಮರದ ನೆರಳು ನೆರಳಲ್ಲ ಅದುಅನುನಯದಿ ನೇಯ್ದ ಉರುಳುಅನುಕೂಲ ಪಡೆದಿಹರು ಕೆಲವರುಸಿಕ್ಕಿಬಿದ್ದು ನರಳುತ್ತಿರುವರು ಹಲವರು ಇನ್ನಾದರೂ…ನಾವು ಹಿಡಿಯಬೇಕಿದೆಅರಿವಿನಿಂದ ಮಸೆದ ಸಮಾನತೆಯ ಅಸ್ತ್ರವನುಕಡಿದುರುಳಿಸಲು ಜಾತಿಯ ವಿಷ ವೃಕ್ಷವನುಆಗ ಮಾತ್ರ ಆಗಬಹುದು ದೇಶದ ಏಳಿಗೆತಪ್ಪಿದರೆ ನಮ್ಮನ್ನು ಕ್ಷಮಿಸದೆಂದೆಂದೂಮುಂಬರುವ ಪೀಳಿಗೆ… ———————– ನಿನ್ನ ಹಾಗೆಯೇ ಇದೆ ಮನದಣಿಯೆ ನೋಡಿ ಮಣಿದೆತುಟಿ […]

ಪುಷ್ಪಾ ಮಾಳ್ಕೊಪ್ಪ ಮಿತ – ಹಿತ ಜಗವ ಬೆಳಗುವ ಬಂದುಬಾಲ ಭಾನುವು ಎಂದುಮುತ್ತಿಕ್ಕಲಪ್ಪುದೇನೊ |ತಮವ ಸರಿಸುವುದೆಂದುಜ್ವಲಿಪ ದೀಪವನೆಂದುಮುಟ್ಟಲಪ್ಪುದೇನೊ || ಗಂಗೆ ಯಮುನೆರನ್ನುಕೊಳೆಯ ತೊಳೆಯುವರೆಂದುಅಂಗಳಕೆ ತಪ್ಪುದೇನೊ |ತಪವು ನೇಮಾದಿಗಳುಸನ್ಯಾಸಿಗಲ್ಲದೆಸಂಸಾರಿಗಪ್ಪುದೇನೊ || ಮೈಗೆ ವ್ಯಾಧಿಯು ಎಂದುಮನೆಯ ಮದ್ದೆಂದುಮದ್ದಿಂದೆ ಮರವ ಮಾಡ್ಪುದೇನೊ |ಹಸೆಯು ಹಿತವೆಂದುಹಗಲು ಇರುಳೆರಡುಮಲಗಲಪ್ಪುದೇನೊ || ಮನೆಯ ಮಾಳಿಗೆಯುಸೋರುತಿಹುದೆಂದುಬಂಧುಗಳನೊಡನಿಪ್ಪುದೇನೊ |ಮಮತೆ ಇಹುದೆಂದುಮನುಜ ಮಡಿದರೂಮಡಗಲಪ್ಪುದೇನೊ ||

ಗಜಲ್

ಪರಿವರ್ತನೆಗಾಗಿ ಕೋಶದಲಿ ಚಿಟ್ಟೆ ಬಂಧಿಯಾಗಿದೆ
ನಿಶೆ ಮುಸುಕು ಕಳೆಯಲು ಅವನ ಧ್ಯಾನವು “ಪ್ರಭೆ”ಯಾಗಿತ್ತು

ಯಕ್ಷ ಪ್ರಶ್ನೆ

ಕಾವ್ಯಯಾನ ಯಕ್ಷ ಪ್ರಶ್ನೆ ನೇತ್ರ ಪ್ರಕಾಶ್ ಹಲಗೇರಿ ದಿನೇ ದಿನೇ ನನ್ನಸಾವಿರಾರು ಪ್ರಶ್ನೆಬೆಳೆಸಿದ ಪರಿಯೇಬೇರೆ ನನ್ನಮ್ಮ ಇಂದಿನ ನನ್ನ ಬದುಕೇಬೇರೆ ಭಿನ್ನಾವಿಭಿನ್ನ !ಸಂಸ್ಕೃತಿ ಸಂಸ್ಕಾರಗಳೇಮೌಢ್ಯಗಳಿಲ್ಲಿ ಕೇಳಿನ್ನ ಸರಿ ತಪ್ಪು ನೈತಿಕ ನೈಮಿತ್ತಿಕನೆಲೆಗಟ್ಟನ್ನು ಕಲಿಸಿದೆ ನೀನುತಿಳಿ ಹೇಳಿದ್ದನ್ನು ಕಲಿತೆ ನಾನುಪೂಜೆ ಪುನಸ್ಕಾರ ಬೇಡವೇನು!? ದೇವರು ದಿಂಡರು ಶಾಸ್ತ್ರಸಂಪ್ರದಾಯಗಳೆಲ್ಲ ಗೊಡ್ಡುಈ ಜನರಂತೆ ಬದುಕಲಾಗುತ್ತಿಲ್ಲಏಕೆ ಹೀಗೆ ಪ್ರಪಂಚ ಅರ್ಥವಾಗುತ್ತಿಲ್ಲ! ನೇರಕ್ಕೆ ನೇರ ಖಾರಕ್ಕೆ ಖಾರಸರಿ ಕಾಣದ ವರ್ತನೆಗಳ ಖಂಡನೆಸಹಿಸಲಾಗದ ಮನ ಮಂಡನೆಹೊಂದಿಕೆ ಎಷ್ಟು ಕಷ್ಟವಮ್ಮ!? ನಿನ್ನ ಮತ್ತು ನೀ ಕಲಿಸಿದಮಾನ ಮರ್ಯಾದೆಯೇ […]

ನಮ್ಮ ನಡುವಿನ ಯುವ ಕವಯಿತ್ರಿಯರಾದ ಸ್ಮಿತಾಭಟ್ ಮತ್ತು ರೇಖಾಭಟ್ ಅವರು ಪ್ರತಿವಾರ ಸಂಗಾತಿಗಾಗಿ ಗಜಲ್ ಜುಗಲ್ ಬಂದಿ ಯಲ್ಲಿ ಬರೆಯಲಿದ್ದಾರೆ

Back To Top