ಕವಿತೆ_ಅರ್ಥಮಾಡಿಕೊಳ್ಳದವರಿಗೆ
ಕಾವ್ಯ ಸಂಗಾತಿ
ಕವಿ ಮತ್ತು ಅನುವಾದಕರಾದ ತೇರಳಿ ಎನ್ ಶೇಖರ್ ಅವರ ಮಲಯಾಳಂನ ಪ್ರಸಿದ್ಧ ಕವಿ ದಿವಂಗತ ಡಿ. ವಿನಯಚಂದ್ರನ್ ಅವರ ಕವಿತೆ ಅರ್ಥಮಾಡಿಕೊಳ್ಳದವರಿಗೆ ಕವಿತೆಯ ಒಂದು ಅವಲೋಕನ.
ಅನಸೂಯ ಜಹಗೀರದಾರ
ಹೀಗೊಂದು Online ಅನುಬಂಧ
ಕಾವ್ಯ ಸಂಗಾತಿ
ಹೀಗೊಂದು Online ಅನುಬಂಧ
ವಾಣಿ ಯಡಹಳ್ಳಿಮಠ
ಬಲ್ಲೇಯೇನು ನೀನು!?
ಕಾವ್ಯ ಸಂಗಾತಿ
ಬಲ್ಲೇಯೇನು ನೀನು!?
ಮಂಜುನಾಥ ನಾಯಕ
ಅಚ್ಚರಿಗೊಂಡೆ..
ಕಾವ್ಯ ಸಂಗಾತಿ
ಅಚ್ಚರಿಗೊಂಡೆ..
ಪ್ರೊ ವಿಜಯಲಕ್ಷ್ಮಿಪುಟ್ಟಿ
ಬಳುವಳಿ
ಕಾವ್ಯ ಸಂಗಾತಿ
ಬಳುವಳಿ
ಅನಸೂಯ ಜಹಗೀರದಾರ
ಜಯಂತಿ ಸುನಿಲ್ ಗಜಲುಗಳು
ಕಾವ್ಯ ಸಂಗಾತಿ ಜಯಂತಿ ಸುನಿಲ್ ಗಜಲುಗಳು ಅವನಿರುವಲ್ಲಿ ಶಿಶಿರ ಕಾಲದಲ್ಲೂ ಕವಿತೆಯ ಸಾಲುಗಳು ಚಿಗುರೊಡೆಯುತ್ತವೆ..ಗೋರಿಯೊಳಗಣ ದೇಹದಲ್ಲೂ ಬತ್ತಿದ ಭಾವಗಳು ಪುಟಿದೇಳುತ್ತವೆ..!! ಮುಗಿದ ದಾರಿಯ ಕೊನೆಯ ಹೆಜ್ಜೆಗೆ ಜೊತೆಯಾದವನು..ಅವನೆದೆಗೆ ಒರಗಿದಾಗ ಹತಾಶೆಗೀತೆಗಳು ಪ್ರೇಮಸುನೀತಗಳಾಗುತ್ತವೆ..!! ಪ್ರೇಮ,ತಲ್ಲಣ, ವಿಷಾದ,ರೋಮಾಂಚನಗಳ ರೂಪಕದಂತೆ ನನಗವನು..ಆತ್ಮದೊಳಗೆ ಮೌನಿಯಾದ ನನ್ನಲ್ಲೀಗ ಮಾತುಗಳು ತುಟಿಬಿಚ್ಚುತ್ತವೆ..!! ನನ್ನೊಳಗಿನ ಅವನ ನಡಿಗೆ ನಿಂತರೆ ಸಾಕು ಕಾಲದ ಜೊತೆ ಕಾಲು ಮನ್ನಡೆಯದು..ಕಂಗಳು ದಣಿದರೆ ಗಡಿಯಾರದೊಳಗಣ ಮುಳ್ಳುಗಳು ಚುಚ್ಚುತ್ತವೆ..!! ಶೃತಿ ತಪ್ಪಿದ ಬದುಕಲಿ ಸೇರಿ ಏಳು ಜನ್ಮಕ್ಕಾಗುವಷ್ಟು ಫನಾಸುರಿಸಿಹನು..ಅವನು ನನ್ನೊಳಗೆ ಕಾಲಿಟ್ಟ ಮೇಲೆ ಹಾಡಾಗದ […]
ಗಝಲ್
ಕಾವ್ಯ ಸಂಗಾತಿ ಗಝಲ್ ಆಸೀಫಾ ಆಗಸದ ಚುಕ್ಕಿ ಕಿತ್ತು ತಂದ ಮುಡಿಗೇರಿಸಿ ಮಿನುಗು ಎಂದಧರೆಗಿಳಿದ ರಂಭೆ ನೀನು ದರ್ಪಣಕೆ ನೀನೇ ಮೆರುಗು ಎಂದ ನಿಂತಲ್ಲೇ ನಗಿಸಿ ಮಾತಲ್ಲೆ ಮಣಿಸಿ ಮುದ್ದು ಮಾತಾಡಿದತಂಗಾಳಿ ತಂಪಲ್ಲಿ ಒಲವ ಕಂಪು ಕಳಿಸಿ ತಂಪಾಗು ಎಂದ ತುಟಿ ಕಚ್ಚಿ ತಡೆದ ಮಾತುಗಳಿನ್ನು ಎಲ್ಲೆಮೀರಿ ಹರಿದಿವೆಕಣ್ಣಲ್ಲಿ ಕಣ್ಣಿಟ್ಟು ಸುಂದರೀ ಪ್ರೇಯಸಿಯಾಗು ಎಂದ ಪುಳಕಿತವು ಮನ ತನುವು ರೋಮಾಂಚನ ಸಿಂಚನಹೂಹಾಸಿ ಹಾದಿಗೆ ಹೆಜ್ಜೆ ಇಟ್ಟು ಜೊತೆಯಾಗು ಎಂದ ಪ್ರೇಮದ ಪರಿಮಳ ಪರಿಸರವೆಲ್ಲ ಪಸರಿಸಿ ಘಮ ಘಮಇತಿಹಾಸ […]
ಗಜಲ್
ಕಾವ್ಯ ಸಂಗಾತಿ
ಗಜಲ್
ಬಾಗೇಪಲ್ಲಿ
ಅವಳೆಂದರೆ
ಕಾವ್ಯಸಂಗಾತಿ
ಅವಳೆಂದರೆ
ಸರೋಜಾ ಶ್ರೀಕಾಂತ್ ಅಮಾತಿ
ಕಾಲಾಯ ತಸ್ಮೈ ನಮಃ
ಕಾವ್ಯ ಸಂಗಾತಿ
ಕಾಲಾಯ ತಸ್ಮೈ ನಮಃ
ಡಾ.ಡೋ ನಾ ವೆಂಕಟೇಶ