ಬೆಳದಿಂಗಳ ಬಳುಕು
ಕಾವ್ಯ ಸಂಗಾತಿ ಬೆಳದಿಂಗಳ ಬಳುಕು ಅಭಿಜ್ಞಾ ಪಿ ಎಮ್ ಗೌಡ ಬಾಂದಳದ ತುಂಬೆಲ್ಲ ಹಬ್ಬಿದೆಶಶಿಯ ಪ್ರದೀಪದ ಕೀರ್ತಿರಂಜಿಸುತ ನಗಿಸುತಿರುವರಜನಿಗೆ ಬೆಳದಿಂಗಳೆ ಸ್ಫೂರ್ತಿ! ಜೊನ್ನನಂಗಳ ನೋಡುಬಳುಕುತಿದೆ ವೈಯ್ಯಾರದ ನೀರೆಯಂತೆದೀವಟಿಕೆಯ ರಾಶಿಯಲಿಜೀಕುತಿಹ ಜೇನ್ಮಳೆಯು ಸೂಸಿದಂತೆ… ಆವಾರ ತುಂಬೆಲ್ಲ ಕೌಮುದಿಯಸವಿ ತೋಮ್ ತನನನಾನನೋಡಿಲ್ಲಿ! ಒಸರುತಿದೆ ಕೊಸರುತಿದೆಅಂತರಂಗದ ನೋವಯಾನ… ಅವನಿಯ ಮುತ್ತಿಗೆಯಲಿಮತ್ತೇರಿದೆ ಕತ್ತಲ ಮೇನೆಅವನಿಲ್ಲದ ಕಸಿವಿಸಿಯ ಸಂತೆಯಲಿಸುತ್ತರಿದು ನಿಂತಿದೆ ಭಾವಬೇನೆ.. ಮನವೆಂಬ ಕೇತನದಿಆವರಿಸಿದ ಅಜ್ಞಾನದ ಕೊಳೆಯನುತೊಳೆಯಲು ಬೆಳಗಿಸಬೇಕಿದೆ ಸುಜ್ಞಾನಜ್ಯೋತಿಯೆಂಬ ಸ್ವರ್ದೀಪವನು…. ಹೃದಯದ ಗಲ್ಲಿಗಲ್ಲಿಯಲುಮಂದಬೆಳಕಿನ ಹೊಳಪು ಕುಂದುತಿದೆಇಗೋ.!ಅವನಿರದೆ ಈ ಬಾಳುಜಡತುಂಬಿದ ಕೃದರವಾಗುತಿದೆ… ಮೇಣದ ಬತ್ತಿಯಂತಾಗಿ […]
ನೂತನ ಕವಿತೆ ಖಜಾನೆ
ನೂತನ
ಕವಿತೆಗಳು
ಪಿ.ಆರ್.ವೆಂಕಟೇಶ್ ಕವಿತೆ ಖಜಾನೆ
ಪಿ ಆರ್.ವೆಂಕಟೇಶ್ ಕವಿತೆಗಳು
ಕಾವ್ಯ ಸಂಗಾತಿ ಗಜಲ್ ಕನವರಿಸುತಿದೆ ಕಳೆದ ಬಾಲ್ಯವು ಹೃದಯದಲಿ ಮರೆಯಲಾದೀತೆ ಹೇಳಿ ಒಮ್ಮೆರಿಂಗಣಿಸುತಿದೆ ಸವಿ ನೆನಪುಗಳು ಬಾಳ ಪಥದಲಿ ಅಳಿಸಲಾದೀತೆ ಹೇಳಿ ಒಮ್ಮೆ ! ಸವೆದ ಹೆಜ್ಜೆ ಹೆಜ್ಜೆಗಳಲೂ ಹಸನಾಗುತಿದೆ ಮಧುರ ಗುರುತುಗಳು ತುಂಟತನದಿಕೂಡಿ ಕಳೆದ ಆಟಗಳವು ಹೆಚ್ಚು ಗೆಳೆತನದಲಿ ತೊರೆಯಲಾದೀತೆ ಹೇಳಿ ಒಮ್ಮೆ ! ಶೃಂಗರಿಸಲೇ ಮನದ ಹೊತ್ತಗೆಯನು ಬಿತ್ತುತ ಸವಿಭಾವಗಳ ಚಿತ್ತಾರವ ಲಾಸ್ಯದಿಆಪ್ತಭಾವಗಳ ಮೆರೆಸಲೇ ನೆನಹುಗಳ ದಿಬ್ಬಣದಲಿ ಬಿಡಲಾದೀತೆ ಹೇಳಿ ಒಮ್ಮೆ ! ಆಡಿ ಓಡುತ ಬಿದ್ದು ಏಳುತ ಕಲಿತ ಪಾಠಗಳವು ಹಸಿರು ಕಂಗಳಲಿ […]
ನೋಟಗಳಂತೂ ಇರಿಯುತಿವೆ..
ಎದೆ ಬಿರಿಯುತಿದೆ
ಜುಗಲ್ ಬಂದಿ ಗಜಲ್
ಗಜಲ್ ಜುಗಲ್ ಬಂದಿ
ಗಜಲ್ ಎಂದರೇ
ಕಾವ್ಯ ಸಂಗಾತಿ ಗಜಲ್ ಎಂದರೇ ಶ್ರೀನಿವಾಸ ಜಾಲವಾದಿ ಒಲವ ತುಂಬಿದ ಹೃದಯದ ಮಾತುಪ್ರೀತಿ ಪ್ರೇಮದ ಸುಂದರ ಕನಸು ಕಾವ್ಯಾರಾಧಕರ ಪ್ರೀತಿಯ ನಲಿವುಮದಿರೆಯ ಮತ್ತಿನಲಿರುವ ದುಂಬಿ ಹೃದಯದ ಮಾತು ಪಿಸುಗುಟ್ಟುವಿಕೆಕಣ್ಣ ಸನ್ನೆಯ ತುಂಟಾಟದ ಮಜಲು ಪ್ರೇಮಿಯೊಡನಾಟದ ಯಕ್ಷಗಾನದುಂಬಿ ಝೇಂಕಾರ ದಿನ ಅನುದಿನ ನಿಸರ್ಗದ ಚೆಲುವಿಗೆ ಮುಂಗುರುಳುಸೂರ್ಯದೇವನ ಬೆಳ್ಳಿ ರಥಯಾತ್ರೆ ಗಜಲ್ ಎಂದರೆ ಪ್ರೀತಿ ಪ್ರೇಮದ ಜೇನುಹರುಷದ ಹೊನಲು ಬೆಳಕಿನ ಅಮಲು
ಇಬ್ಬನಿಯ ಬಾವಿಗೆ ತುಟಿ ಹಚ್ಚುವೆಯಾದರೆ
ಮಾತಾಡುವಿಯಾದರೆ ಮಾತಾಡು
ಆತ್ಮದ ಬಾಗಿಲನ್ನೂ ತಟ್ಟು
ನಾಗರಾಜ್ ಹರಪನಹಳ್ಳಿ ಕವಿತೆ ಖಜಾನೆ
ನಾಗರಾಜ್ ಹರಪನಹಳ್ಳಿ
ಕವಿತೆಗಳು
ಅವನ ಪ್ರೀತಿಯೆಂದರೆ ದಟ್ಟ ನೆನಪು