ಹೀಗೇಕೆ…? ನನಗೆ ಅನುಮಾನಬಂದ ದಿನದಿಂದ… ನೋಡದೇ ಇರಲಾಗದುದಿನಕ್ಕೊಮ್ಮೆಯಾದರೂಎನ್ನುತ್ತಿದ್ದವಳುಎದುರು ಸಿಕ್ಕರೂ ನೀನುನಗುವುದನ್ನೇ ಬಿಟ್ಟೆ ಬಸ್ಸಲಿ ಸೀಟು ಖಾಲಿಇರದಿದ್ದರೂ ಖಾಲಿ ಇದೆಯೆ?ಕೇಳುತ್ತಿದ್ದವಳುಪಕ್ಕದಲಿಈಗ ಸೀಟು ಖಾಲಿಇದ್ದರೂ ಕೇಳುವುದನ್ನೇ ಬಿಟ್ಟೆ ಹೊಟ್ಟೆ ಹಸಿವಿರದಿದ್ದರೂಟಿಫಿನ್ ಡಬ್ಬಕ್ಕೆಕೈ ಹಾಕಿ ತಿಂದುರುಚಿ ಬಗ್ಗೆ ಕಾಮೆಂಟ್ಹೇಳುತ್ತಿದ್ದವಳುಹಸಿವಾದರೂಮಿನರಲ್
Category: ಕಾವ್ಯಯಾನ
ಕಾವ್ಯಯಾನ
ದೇಸಿ ಭಾವದಿ ಬಳಲಿ
ಬರೆದ ಕಾವ್ಯ ಬಾನುಲಿ
ನಲುಗಿತು ದೊಡ್ಡವರ ಜಗುಲಿ
ದಿಟ್ಟ ಮಾರ್ಗದ ಕಲಿ
ನಿಲ್ಲು ಶಾಲ್ಮಲೆ ನಿಲ್ಲು
ಇಷ್ಟೊಂದು ಅವಸರವ ಏಕೆ
ಸ್ವಲ್ಪ ನಿಲ್ಲ ಬಾರದೇ
ಕೈನೀಡಿ ಎತ್ತ ಬಾರದೇ
ಆಸರೆಯ ನೀಡಬಾರದೇ
ದಾರಿ ದೀಪವಾಗಿ ಬೇಳಗಿ
ಸಹಚರನಾಗ ಬಾರದೇ
ಡಾ. ಸದಾಶಿವ ದೊಡಮನಿ ಕವಿತೆಗಳು
ಹಮ್ಮು-ಬಿಮ್ಮು ಮರೆತು
ಬೇಡುವೆನು ಬಂದೆನ್ನ ಸೇರು
ಶಾಲಿನಿ ಕೆಮ್ಮಣ್ಣು ಹೊಸ ಕವಿತೆಗಳು
ಕೊಟ್ಟಿದ್ದಕ್ಕಿಂತ ಪಡೆದದ್ದೇ ಹೆಚ್ಚು ದುಃಖ
ಮುಟ್ಟಿದ್ದಕ್ಕಿಂತ ತಟ್ಟಿದ್ದೇ ಹೆಚ್ಚು ಪಕ್ಕಾ
ಡಾ.ಯ.ಮಾ.ಯಾಕೊಳ್ಳಿ
ಗಜಲ್ ಹಗಲು ವೇಷ ತೊಟ್ಟವರಲ್ಲ ನಾವುಕಾಲಿಗೆ ಗೆಜ್ಜೆಕಟ್ಟಿ ಕುಣಿಯುವರಲ್ಲ ನಾವು ನಾನಾ ಪರಿಯ ಅನುಭವ ಪಡೆಯುವುದೇಕೆಜಗದಿ ಜಂಗಮರಂತೆ ತಿರುಗುವರಲ್ಲ ನಾವು ಶಿರದಲ್ಲೊಂದು ಗಂಟು ಹೊತ್ತು ನಡೆದೆವಲ್ಲಉರಗದ ತೆರದಲಿ ಹರಿಯುವರಲ್ಲ ನಾವು ಗೇಣುಹೊಟ್ಟೆ ತುಂಬಿಸಲು ನೂರೆಂಟು
ಹೆಣಗದಿರು ಸ್ಥಾಪಿಸಲು ನಿನ್ನ ಸರ್ವಾಧಿಕಾರ
ಸಮಯಕ್ಕಿದೆ ಎಲ್ಲವ ಬದಲಿಸುವ ಪರಮಾಧಿಕಾರ