ಮತ್ತೇಕೆ ದೂರುವೆ..?ಇಂದಿರಾ ಮೋಟೆಬೆನ್ನೂರ ಕವಿತೆ
ಕಾವ್ಯ ಸಂಗಾತಿ
ಮತ್ತೇಕೆ ದೂರುವೆ..?
ಇಂದಿರಾ ಮೋಟೆಬೆನ್ನೂರ
ಲಲಿತಾ ಮು. ಹಿರೇಮಠ ಕವಿತೆ-ಆಶಾಕಿರಣ
ಕಾವ್ಯ ಸಂಗಾತಿ
ಲಲಿತಾ ಮು. ಹಿರೇಮಠ ಕವಿತೆ-
ಆಶಾಕಿರಣ
ಇಮಾಮ್ ಮದ್ಗಾರ ಕವಿತೆ-ಗೆಲುವಿನ ಬೆಲೆ
ಕಾವ್ಯ ಸಂಗಾತಿ
ಇಮಾಮ್ ಮದ್ಗಾರ
ಗೆಲುವಿನ ಬೆಲೆ
ಸುಲೋಚನಾ ಮಾಲಿಪಾಟೀಲ ಕವಿತೆ-ಕೊಲ್ಲದಿರು ಜೀವಿಗಳ
ಕಾವ್ಯ ಸಂಗಾತಿ
ಸುಲೋಚನಾ ಮಾಲಿಪಾಟೀಲ
ಕೊಲ್ಲದಿರು ಜೀವಿಗಳ
ರಾಧ.ಎಚ್.ಎಂ ಕವಿತೆ-ತಾಯ್ತನಕ್ಕೆ ನೋವಾದರೆ…
ಕಾವ್ಯ ಸಂಗಾತಿ
ರಾಧ.ಎಚ್.ಎಂ.
ತಾಯ್ತನಕ್ಕೆ ನೋವಾದರೆ…
ಡಾ ಅನ್ನಪೂರ್ಣ ಹಿರೇಮಠರವರ ಗಜಲ್
ಕಾವ್ಯ ಸಂಗಾತಿ
ಡಾ ಅನ್ನಪೂರ್ಣ ಹಿರೇಮಠ
ಗಜಲ್
ಗೊರೂರು ಅನಂತರಾಜುರವರ-ಹನಿಗವನಗಳು
ಕಾವ್ಯ ಸಂಗಾತಿ
ಗೊರೂರು ಅನಂತರಾಜು
ಹನಿಗವನಗಳು
ವಾಣಿ ಯಡಹಳ್ಳಿಮಠ ಗಜಲ್
ಕಾವ್ಯ ಸಂಗಾತಿ
ವಾಣಿ ಯಡಹಳ್ಳಿಮಠ
ಗಜಲ್
ಜಯಶ್ರೀ ಭ ಭಂಡಾರಿಯವರ ಗಜಲ್
ಕಾವಚ್ಯ ಸಂಗಾತಿ ಹಳ್ಳಿಯ ಜೀವನ ಒಗ್ಗಟ್ಟಿನ ಒಲುಮೆಯ ಒರತೆಯಲ್ಲವೆಹಳ್ಳದ ದಂಡೆಯಲಿ ಕುಳಿತು ಸವಿಜೇನ ತುತ್ತು ಕೊಟ್ಟಿರುವೆಯಲ್ಲ ನೀನು ಮಲೆನಾಡಿನ ಸುಂದರ ಹಸಿರಿನ ವನಸಿರಿಯು ಬಣ್ಣನೆಗೆ ನಿಲುಕದಲ್ಲಾಅಲೆದಾಡುತ ಗದ್ದೆಯಲಿ ಬಣ್ಣದ ಉಡುಗೆಯ ತೊಟ್ಟಿರುವೆಯಲ್ಲ ನೀನು ಉಟ್ಟ ಸೀರೆಯಲಿ ಹೊರ ಬಂದರೂ ಬೇಸರಿಸದೆ ಸಲಹುತಿಹೆಯಲ್ಲ.ದಟ್ಟ ಇರುಳನು ಲೆಕ್ಕಿಸದೆ ಜೊತೆಯಲಿ ದಿಟ್ಟ ಹೆಜ್ಜೆಯ ಇಟ್ಟಿರುವೆಯಲ್ಲ ನೀನು ತೂತಿನ ಮಾಳಿಗೆ ಬೆಳಕಿನಲಿ ಜಯಾ ತಾರೆಗಳ ಹೊಳಪನು ಕಣ್ತುಂಬಿಕೊಳುವಳುತೊತ್ತಿನ ಚೀಲ ಹೊರೆಯಲು ಹೊಂಗನಸು ಹೊಸೆಯುದ ಬಿಟ್ಟಿರುವೆಯಲ್ಲ ನೀನು. ಜಯಶ್ರೀ ಭ ಭಂಡಾರಿ.
ಸಿದ್ದು ಸಾವಳಸಂಗ,ತಾಜಪುರ ಕವಿತೆ-ಕೋರಿಕೆ
ಕಾವ್ಯ ಸಂಗಾತಿ
ಸಿದ್ದು ಸಾವಳಸಂಗ ಕವಿತೆ-
ಕೋರಿಕೆ