ಡಾ.ಕೆ.ಎಸ್.ಗಂಗಾಧರ ಹೊಸ ಕವಿತೆ-ದೇವರು ಮೇಲಿದ್ದಾನಂತೆ
ಕಾವ್ಯ ಸಂಗಾತಿ
ಡಾ.ಕೆ.ಎಸ್.ಗಂಗಾಧರ
ದೇವರು ಮೇಲಿದ್ದಾನಂತೆ
ಸ್ನೇಹ ಚಿಗುರು-_ಇಂದಿರಾ ಮೋಟೆಬೆನ್ನೂರ
ಕಾವ್ಯ ಸಂಗಾತಿ
ಇಂದಿರಾ ಮೋಟೆಬೆನ್ನೂರ
ಸ್ನೇಹ ಚಿಗುರು
ಜ್ಞಾನಭಿಕ್ಷು-ಕಿರು ಕವಿತೆಗಳು
ಕಾವ್ಯ ಸಂಗಾತಿ ಜ್ಞಾನಭಿಕ್ಷು ಕಿರು ಕವಿತೆಗಳು 1. ಅಪ್ಪಅಪ್ಪನ ಪ್ರೀತಿ ಚಿಕ್ಕ ನದಿಯಂತಲ್ಲಅದು ಆಳ ವಿಶಾಲ ಸಾಗರ ;ದಡದಲ್ಲಷ್ಟೇ ಅಲೆಗಳ ಭೋರ್ಗರೆತಆಳದಲಿ ಮುತ್ತಿನ ಆಗರ ! 2. ಅಮ್ಮಪ್ರೀತಿಸುವರು ಎಲ್ಲರೂ ಈ ಜಗದಲಿಹೆತ್ತು ಬೆಳೆಸಿದ ಅಮ್ಮಂದಿರ ;ಗೊತ್ತು ಎಲ್ಲರಿಗೂ ಅಮ್ಮ ಎಂದರೆಪ್ರೀತಿ ವಾತ್ಸಲ್ಯಗಳ ಮಂದಿರ ! 3. ಬದಲಾವಣೆಬಂದರೂ ನಾಡಿಗೆ ಕಾಡ ಜನಹಾಳಾಗದೆಂದಿಗೂ ಈ ನಾಡು ;ಕಾಲಿಟ್ಟರೂ ಸಾಕು ನಾಡ ಜನಬೋಳಾಗದಿರದು ಆ ಕಾಡು ! ುಕುಮಕ್ಕಳಿಗಾಗಿ ಎಲ್ಲವನೂ ಮಾಡಿಸಿಟ್ಟಿರುವಹೆತ್ತವರು ಪಕ್ಕಾ ಶ್ರಮ ಜೀವಿಗಳು ;ಮಕ್ಕಳದೀಗ ಎಂಥಹಾ […]
ಬದ್ರುದ್ದೀನ್ ಕೂಳೂರು ಕವಿತೆ-ಹಣ ನಿನ್ನದು ಕ್ಷಣ ನಿನ್ನದಲ್ಲ
ಕಾವ್ಯ ಸಂಗಾತಿ
ಬದ್ರುದ್ದೀನ್ ಕೂಳೂರು
ಹಣ ನಿನ್ನದು ಕ್ಷಣ ನಿನ್ನದಲ್ಲ
ರೇಮಂಡ್ ಡಿಕೂನಾ ತಾಕೊಡೆ ಕವಿತೆ-ಮೊಳೆಯ ಅಳಲು
ಕಾವ್ಯ ಸಂಗಾತಿ
ರೇಮಂಡ್ ಡಿಕೂನಾ ತಾಕೊಡೆ
ಮೊಳೆಯ ಅಳಲು
ಮಹಾದೇವಿ ಪಾಟೀಲ್ ಕವಿತೆ-ಪ್ರೀತಿ ಎಂದರೆ
ಕಾವ್ಯ ಸಂಗಾತಿ
ಮಹಾದೇವಿ ಪಾಟೀಲ್
ಪ್ರೀತಿ ಎಂದರೆ
ಎ.ಎಸ್. ಮಕಾನದಾರ ಕವಿತೆ-ಭಾವನೆ
ಕಾವ್ಯ ಸಂಗಾತಿ
ಎ.ಎಸ್. ಮಕಾನದಾರ
ಭಾವನೆ
ಇಂದಿರಾ ಮೋಟೆಬೆನ್ನೂರರವರ ಕವಿತೆ-ಸ್ನೇಹದೊಸಗೆ
ಕಾವ್ಯ ಸಂಗಾತಿ
ಇಂದಿರಾ ಮೋಟೆಬೆನ್ನೂರ
ಸ್ನೇಹದೊಸಗೆ
ಪಿ. ನಂದಕುಮಾರ್ ಕವಿತೆ-ಉರಿ ಬಿಸಿಲ ಮರಳ ಕಣ
ಕಾವ್ಯ ಸಂಗಾತಿ
ಪಿ. ನಂದಕುಮಾರ್
ಉರಿ ಬಿಸಿಲ ಮರಳ ಕಣ
ಕೋಟೆ ಕುಸಿದಿದೆ-ಡಾ ಶಶಿಕಾಂತ ಪಟ್ಟಣರವರ ಕವಿತೆ
ಬಿಟ್ಟು ಬಿಡಿ
ಬಿಸಿಲು ಬೆಗೆ
ಬೆಂಕಿ ಒಡಲಲಿ
ಹೊತ್ತಿ ಉರಿದಿದೆ
ಸ್ನೇಹ ತಂಪು
ಎರಕ ಸಿಂಚರ
ನೆರಳು ಕನಸು
ಮರೀಚಿಕೆ
ನನ್ನದೆಂದು ಅಪ್ಪಿಕೊಂಡೆ
ಉಸಿರುಗಟ್ಟಿದ ಬಂಧನ
ಪ್ರೀತಿಯಿಂದ ಮುತ್ತು ಕೊಟ್ಟರೆ
ತುಟಿಗೆ ದೀಪದ ಶಾಖವು
ಮಧುರ ಭಾವಕೆ
ಬಿರುಕು ಬೇಸರ
ಹೃದಯ ಪ್ರೇಮ
ಕೋಟೆ ಕುಸಿದಿದೆ
ನಿನ್ನ ನೆಲದಲಿ
ಗಟ್ಟಿ ಗೊಳ್ಳು
ಬೇಡ ಮತ್ತೆ
ಒಲುಮೆಯ